12/01/2024
ಶ್ರೀ ವಾಸಕಿ ನಾಗಯಕ್ಷಿ ಸನ್ನಿಧಾನ ಮಂಚಿಕೆರೆ.......
ಅತ್ಯಂತ ಕಾರ್ಣಿಕವಾಗಿರುವ ನಾಗ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಭಕ್ತಾಭಿಮಾನಿಗಳ ಸೇವಾ ರೂಪದಲ್ಲಿ ನಿರಂತರವಾಗಿ ನಡೆದು ಬಂದಿದೆ...
ಈಗ ಅಡುಗೆ ಕೋಣೆ ಹಾಗೂ ಭೋಜನ ಶಾಲೆಯ ಕಟ್ಟಡದ ನಿರ್ಮಾಣ ಕೆಲಸ ನಡೆಯುತ್ತಿದ್ದು ಇದಕ್ಕೆ ಭಕ್ತಾಭಿಮಾನಿಗಳ ತನು-ಮನ-ಧನದ ಸಹಕಾರ ನೀಡುವಂತೆ ವಿನಂತಿ...
ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳನ್ನು ಭಕ್ತರು ಕೊಡುವಲ್ಲಿ ಭಕ್ತಿಯಿಂದ ಸ್ವೀಕರಿಸುತ್ತೇವೆ...
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
+91 97434 91036