Udupi Sri Krishna

Udupi Sri Krishna non profit

Udupi Sri Krishna Darshana 31/01/2022 Pc: Krishnapura Matha
31/01/2022

Udupi Sri Krishna Darshana 31/01/2022
Pc: Krishnapura Matha

23.01.2022 rathri thotilu pooje at PPISR Bangalore
24/01/2022

23.01.2022 rathri thotilu pooje at PPISR Bangalore

24.01.2022 MAHA POOJE .
24/01/2022

24.01.2022 MAHA POOJE .

Udupi Sri Krishna Darshana 23/01/2022Pc: Krishnapura Matha
23/01/2022

Udupi Sri Krishna Darshana 23/01/2022
Pc: Krishnapura Matha

21/01/2022
21.01.2022 Samsthana pooje in banglore.
21/01/2022

21.01.2022 Samsthana pooje in banglore.

ಶ್ರೀ ಕೃಷ್ಣಾಪುರ ಮಠದ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆ
19/01/2022

ಶ್ರೀ ಕೃಷ್ಣಾಪುರ ಮಠದ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆ

ಭಾರತೀಯ ಅಂಚೆ ಇಲಾಖೆ ಉಡುಪಿ ಅಂಚೆ ವಿಭಾಗದಿಂದ ಕೃಷ್ಣಾಪುರ ಪರ್ಯಾಯದ ಈ ಸುಸಂಧರ್ಭದಲ್ಲಿ ಕೃಷ್ಣಾಪುರ ಪರ್ಯಾಯದ ವಿಶೇಷ ಅಂಚೆ ಲಕೋಟೆಯನ....

19.01.2022  Pooje held in vid.Lakshmisha bhat mudrangadi's house.ಶ್ರೀ ವಿಶ್ವಪ್ರಿಯ ತಿರ್ಥ ಶ್ರೀಪಾದರು ಹಾಗು ಶ್ರೀ ಈಶಪ್ರಿಯ ತೀರ್ಥ...
19/01/2022

19.01.2022 Pooje held in vid.Lakshmisha bhat mudrangadi's house.

ಶ್ರೀ ವಿಶ್ವಪ್ರಿಯ ತಿರ್ಥ ಶ್ರೀಪಾದರು ಹಾಗು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ದೈವಾರ್ಷಿಕ ಪರ್ಯಾಯವನ್ನು ಪೂರ್ಣಗೊಳಿಸಿ ಪರ್ಯಾಯ ನಂತರದ ಮೊದಲ ಸಂಚರದ ಪಟ್ಟದೇವರ ಪೂಜಿಯನ್ನು ಮಠದ ವ್ಯವಸ್ಥಾಪಕರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರ ಮನೆಯಲ್ಲಿ ನಡೆಸಿ ಬೆಂಗಳೂರಿಗ ಹೊರಟರು

ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರಿಂದ ಇಂದು ಸರ್ವಜ್ಞ ಪೀಠಾರೋಹಣ
18/01/2022

ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರಿಂದ ಇಂದು ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣಾಪುರ ‌ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಂಗಳವಾರ ಬೆಳಗಿನ ಜಾವ 5.52ರ ಶುಭ ಮುಹೂರ್ತದಲ್ಲಿ ಕೃಷ್ಣಮಠದಲ್ಲಿ ಸರ್.....

ಪೊಡವಿಗೊಡೆಯ ಶ್ರೀಕೃಷ್ಣಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ  ಅದಮಾರು ಮಠದ  ಪರ್ಯಾಯದ ಕೊನೆಯ  ದಿನವಾದ ಇಂದು ಪರ್ಯಾಯ ಅದಮಾರು ಪೀಠಾಧೀಶರಾದ  ಶ್ರೀ ಈ...
18/01/2022

ಪೊಡವಿಗೊಡೆಯ ಶ್ರೀಕೃಷ್ಣಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಅದಮಾರು ಮಠದ ಪರ್ಯಾಯದ ಕೊನೆಯ ದಿನವಾದ ಇಂದು ಪರ್ಯಾಯ ಅದಮಾರು ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.

ಶ್ರೀಕೃಷ್ಣಮಠದಲ್ಲಿ,ಶ್ರೀಅದಮಾರು ಮಠದ ಪರ್ಯಾಯದ ಕೊನೆಯ ದಿನದಂದು ಬ್ರಹ್ಮರಥದಲ್ಲಿ ಶ್ರೀಕೃಷ್ಣದೇವರು ಹಾಗೂ ರಜತರಥದಲ್ಲಿ ಶ್ರೀಮುಖ್ಯಪ್ರಾಣದೇವರನ್ನ...
17/01/2022

ಶ್ರೀಕೃಷ್ಣಮಠದಲ್ಲಿ,ಶ್ರೀಅದಮಾರು ಮಠದ ಪರ್ಯಾಯದ ಕೊನೆಯ ದಿನದಂದು ಬ್ರಹ್ಮರಥದಲ್ಲಿ ಶ್ರೀಕೃಷ್ಣದೇವರು ಹಾಗೂ ರಜತರಥದಲ್ಲಿ ಶ್ರೀಮುಖ್ಯಪ್ರಾಣದೇವರನ್ನು ಇರಿಸಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬ್ರಹ್ಮರಥ ಮತ್ತು ರಜತ ರಥೋತ್ಸವ ಉತ್ಸವ ನಡೆಯಿತು.

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ...
15/01/2022

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಸಾಧಕರನ್ನು ಸನ್ಮಾನಿಸಿ,ದೇಶದ ಏಳಿಗೆ ಎಂದರೆ ಪ್ರತಿಯೊಬ್ಬರ ಏಳಿಗೆ,ದುಡಿಮೆಯ ಸಂಪತ್ತಿನ ಒಂದು ಪಾಲು ಮರು ಅರ್ಥ ವ್ಯವಸ್ಥೆಯನ್ನು ಸ್ಥಾಪಿಸಲು,ಸ್ವಂತ ಸುಖಕ್ಕಾಗಿ,ಮುಂದಿನ ಜೀವನದ ಉಳಿಕೆಗಾಗಿ ವಿನಿಯೋಗವಾದರೆ ದೇಶ ಸಹಜವಾಗಿಯೇ ಸುಭಿಕ್ಷವಾಗಿರುತ್ತದೆ ಎಂದು ಸಂದೇಶ ನೀಡಿದರು.
'ಸಂವಾದ' ಜಾಲತಾಣ ಮಾಧ್ಯಮದ ಮುಖ್ಯಸ್ಥರಾದ ವೃಷಾಂಕ್ ಭಟ್ ಇವರು ಶಿಕ್ಷದಲ್ಲಿ ಸ್ವಂತಿಕೆ ಇರಬೇಕು,ಆಗ ಸಶಕ್ತ ಹೊಸಪೀಳಿಗೆ ನಿರ್ಮಾಣ.ಇಲ್ಲಿರುವ ಪ್ರತಿಯೊಬ್ಬ ಭಾರತೀಯ ಹೊರಗಿನಿಂದ ಬಂದವರಲ್ಲ.ಅಭಿವೃದ್ಧಿ ಎಂದರೆ ಕಟ್ಟಡಗಳಲ್ಲ,ಆತ್ಮ ಬೆಳೆಯಬೇಕು,ಪರಿಸರ ಸಹಜವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಅವರು ಸ್ವಾಗತಿಸಿ,ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಇವರು ಕಾರ್ಯಕ್ರಮ ನಿರ್ವಹಿಸಿದರು.

Address

Udupi
Udupi
576101

Telephone

+918884566651

Website

Alerts

Be the first to know and let us send you an email when Udupi Sri Krishna posts news and promotions. Your email address will not be used for any other purpose, and you can unsubscribe at any time.

Share