Ramakrishna - Vivekananda Ashrama, Tumakuru

Ramakrishna - Vivekananda Ashrama, Tumakuru Ramakrishna - Vivekananda Ashrama, Tumakuru

17/02/2026

*ಸಂಜೆಯ ಪಾರಾಯಣ ಸಮಯದಲ್ಲಿ ಬದಲಾವಣೆ*

ಆತ್ಮೀಯ ಆಧ್ಯಾತ್ಮಿಕ ಬಂಧುಗಳೇ,

*ನಿನ್ನೆಯಿಂದ* ಆಶ್ರಮದಲ್ಲಿ ಪ್ರತಿದಿನ ಸಂಜೆ ನಡೆಯುತ್ತಿರುವ *ಶ್ರೀಲಲಿತಾಸಹಸ್ರನಾಮ, ದೇವೀಸ್ತುತಿ ಹಾಗು ಶ್ರೀವಿಷ್ಣುಸಹಸ್ರನಾಮ ಪಾರಾಯಣಗಳ ಸಮಯದಲ್ಲಿ* ಒಂದು ಸಣ್ಣ ಬದಲಾವಣೆಯಾಗಿದೆ. ದಯವಿಟ್ಟು ಗಮನಿಸಿ.

*ಸಂಜೆ 6 ಗಂಟೆಗೆ :* ಪಾರಾಯಣ
*ಸಂಜೆ 6.30 :* ಆರಾತ್ರಿಕ ಹಾಗು ಭಜನೆ.

ಭಗವತ್ಸೇವೆಯಲ್ಲಿ,
*ಸ್ವಾಮಿ ಧೀರಾನಂದಜೀ ಮಹಾರಾಜ್*

*ಫೆಬ್ರವರಿ 19:* ಆಶ್ರಮದಲ್ಲಿ ಶ್ರೀರಾಮಕೃಷ್ಣರ ಜಯಂತಿ
17/02/2026

*ಫೆಬ್ರವರಿ 19:* ಆಶ್ರಮದಲ್ಲಿ ಶ್ರೀರಾಮಕೃಷ್ಣರ ಜಯಂತಿ

14/02/2026

*ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮ*

ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಇದೇ *2026ರ ಫೆಬ್ರವರಿ 15, ಭಾನುವಾರದಂದು* ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

*ಸಂಜೆ 4 ಗಂಟೆಯಿoದ 6 ಗಂಟೆಯವರೆಗೆ* ವೇದಮೂರ್ತಿ ಬ್ರಹ್ಮಶ್ರೀ ಬಿದರೆ ಶ್ರೀಹರಿಶರ್ಮ ಹಾಗೂ ವಿದ್ವಾನ್ ಶ್ರೀ ಪ್ರಶಾಂತ್‌ರವರು *ಏಕವಾರ ರುದ್ರಾಭಿಷೇಕವನ್ನು* ನೆರವೇರಿಸಿಕೊಡಲಿದ್ದಾರೆ.

*6 ಗಂಟೆಯಿoದ 7.30ರವರೆಗೆ* ವಿಶೇಷ ಭಗನ್ನಾಮ ಸಂಕೀರ್ತನೆಯನ್ನು ಏರ್ಪಡಿಸಲಾಗಿದೆ.

ಸಾರ್ವಜನಿಕ ಭಕ್ತಜನರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಶ್ರಮದ ಪ್ರಕಟಣೆ ತಿಳಿಸಿದೆ.

05/02/2026
*ಯತಿದ್ವಯರ ಪ್ರವಚನ ಪ್ರವಾಸ; ಇಂದು ಭಕ್ತರ ಸಭೆ*ವಿಶ್ವಸನೀಯ ಆಧ್ಯಾತ್ಮಿಕ ಬಂಧುಗಳೇ, ನಿಮಗೆ ದಿವ್ಯತ್ರಯರ ಸ್ಮರಣೆಗಳು ಹಾಗೂ ಪ್ರೀತಿಪೂರ್ವಕ ನಮಸ್ಕ...
03/02/2026

*ಯತಿದ್ವಯರ ಪ್ರವಚನ ಪ್ರವಾಸ; ಇಂದು ಭಕ್ತರ ಸಭೆ*

ವಿಶ್ವಸನೀಯ ಆಧ್ಯಾತ್ಮಿಕ ಬಂಧುಗಳೇ, ನಿಮಗೆ ದಿವ್ಯತ್ರಯರ ಸ್ಮರಣೆಗಳು ಹಾಗೂ ಪ್ರೀತಿಪೂರ್ವಕ ನಮಸ್ಕಾರಗಳು.

ನಮ್ಮ ಆಶ್ರಮದ ಅಧ್ಯಕ್ಷರಾದ *ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀ* ಮತ್ತು ಕಾರ್ಯದರ್ಶಿಗಳಾದ *ಪೂಜ್ಯ ಸ್ವಾಮಿ ಪರಮಾನಂದಜೀ ಮಹಾರಾಜ್* ರವರು *ಆಸ್ಟ್ರೇಲಿಯಾ , ನ್ಯೂಜಿಲೆಂಡ್ ಮತ್ತು ಫಿಜಿ ದೇಶಗಳಲ್ಲಿ* ಆಹ್ವಾನದ ಮೇರೆಗೆ *ವಿಶೇಷ ಪ್ರವಚನಗಳನ್ನು ನೀಡಲು ಇದೇ ಫೆಬ್ರವರಿ 4ರಿಂದ ಮಾರ್ಚ್ 10ರವರೆಗೆ* ಪ್ರವಾಸ ಮಾಡುವರು.

ಸತ್ಸಂಗಗಳಲ್ಲಿ ಪೂಜ್ಯರು *ದಿವ್ಯತ್ರಯರ ಹಾಗೂ ಸನಾತನ ಪರಂಪರೆ ವಿಷಯಾಧಾರಿತ ಪ್ರವಚನಗಳನ್ನು ನೀಡುವರು.* ಅಲ್ಲದೆ ಯುವಜನತೆ ಹಾಗೂ ಮಾತೆಯರಿಗೂ ವಿಶೇಷ ಪ್ರವಚನಗಳು ಆಯೋಜನೆಗೊಂಡಿದೆ.

*ಪೂಜ್ಯರ ಸತ್ಸಂಗ ಪ್ರವಾಸವು ಯಶಸ್ವಿಯಾಗಿ ನೆರವೇರಲೆಂದು ಹಾರೈಸಿ ಬೀಳ್ಗೊಡುವುದಕ್ಕಾಗಿ ಇಂದು ಮಂಗಳವಾರ ಸಂಜೆ (ಫೆಬ್ರವರಿ 3) 6.30 ರಿಂದ 7.30ರವರೆಗೆ ಭಕ್ತರ ಸಭೆಯನ್ನು ಆಶ್ರಮದಲ್ಲಿ ಕರೆಯಲಾಗಿದೆ.*

ತಾವೆಲ್ಲರೂ ಈ ಸತ್ಸಂಗದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕೆಂದು ತಮ್ಮಲ್ಲಿ ಪ್ರೀತಿಪೂರ್ವಕವಾಗಿ ವಿನಂತಿಸುತ್ತೇನೆ.

ಅನಂತ ವಂದನೆಗಳು
ಶ್ರೀರಾಮಕೃಷ್ಣರ ಪದತಲದಲ್ಲಿ
*ಸ್ವಾಮಿ ಧೀರಾನಂದ*

24/01/2026
ಆತ್ಮೀಯ ಆಧ್ಯಾತ್ಮಿಕ ಬಂಧುಗಳೇ,ನಮ್ಮ ಆಶ್ರಮದ ಸದ್ಭಕ್ತರಾದ *ಶ್ರೀ ಎಂ.ಕೆ ನಾಗರಾಜ್* ರವರು (ವಾಸವಾಂಬ ನಾಗಣ್ಣ) ಇಂದು ಸಂಜೆ 7:05ಕ್ಕೆ ದೈವಾಧೀನರಾ...
23/01/2026

ಆತ್ಮೀಯ ಆಧ್ಯಾತ್ಮಿಕ ಬಂಧುಗಳೇ,

ನಮ್ಮ ಆಶ್ರಮದ ಸದ್ಭಕ್ತರಾದ *ಶ್ರೀ ಎಂ.ಕೆ ನಾಗರಾಜ್* ರವರು (ವಾಸವಾಂಬ ನಾಗಣ್ಣ) ಇಂದು ಸಂಜೆ 7:05ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ನಾಳೆ ಬೆಳಿಗ್ಗೆ ನೆರವೇರಿಸಲಾಗುವುದು.
ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ದರ್ಶನ ಪಡೆಯಬಹುದು.
Srinilaya, 3rd cross Shankarpuram
Near mookambika eye hospital road
Tumakuru- 572102

ಜೈ ರಾಮಕೃಷ್ಣ

Address

Ramakrishna Nagar
Tumkur
572105

Opening Hours

Monday 6:30am - 12pm
4pm - 8pm
Tuesday 6:30am - 12pm
4pm - 8pm
Wednesday 6:30am - 12pm
4pm - 8pm
Thursday 6:30am - 12pm
4pm - 8pm
Friday 6:30am - 12pm
4pm - 8pm
Saturday 6:30am - 12pm
4pm - 8pm
Sunday 6:30am - 12pm
4pm - 8pm

Telephone

+919448268280

Alerts

Be the first to know and let us send you an email when Ramakrishna - Vivekananda Ashrama, Tumakuru posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Ramakrishna - Vivekananda Ashrama, Tumakuru:

Share