ಶ್ರೀ ಗಜಾನನ ಯುವ ಸೇವಾ ಸಮಿತಿ, ಬೆಜ್ಜವಳ್ಳಿ.

  • Home
  • India
  • Thirthahalli
  • ಶ್ರೀ ಗಜಾನನ ಯುವ ಸೇವಾ ಸಮಿತಿ, ಬೆಜ್ಜವಳ್ಳಿ.

ಶ್ರೀ ಗಜಾನನ ಯುವ ಸೇವಾ ಸಮಿತಿ, ಬೆಜ್ಜವಳ್ಳಿ. To reach every local people in a area

27/07/2022

ಶ್ರೀ ಗಜಾನನ ಯುವ ಸೇವಾ ಸಮಿತಿಯ 35ನೇ ವರ್ಷದ ಪದಾಧಿಕಾರಿಗಳ ಆಯ್ಕೆಯಾಗಿದ್ದು,

ಅಧ್ಯಕ್ಷರಾಗಿ ಜಯಂತ್ ಶೆಟ್ಟಿ ಬೆಜ್ಜವಳ್ಳಿ.
ಉಪಾಧ್ಯಕ್ಷರಾಗಿ, ಆನಂದ್ ಸಮಕಾನಿ ಮತ್ತು ಸುನೀಲ್ ಹೆಬ್ಬಲಿಗೆ.
ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಅಂಚನ್
ಕಾರ್ಯದರ್ಶಿಗಳಾಗಿ ಅವಿನಾಶ್ ಹೆಬ್ಬಲಿಗೆ ಮತ್ತು ದೀಪಕ್ ಗುಡ್ಡದಮಠ.
ಸಹ ಕಾರ್ಯದರ್ಶಿಗಳಾಗಿ ಆಕಾಶ್ ಶಶಾಂಕ್ ಮತ್ತು ಶ್ರೀಕಾಂತ್.
ಖಜಾಂಚಿಯಾಗಿ, ಯು, ಕೆ, ಗಿರಿಧರ್
ಸಹ ಖಜಾಂಚಿಯಾಗಿ ಶ್ರೀಧರ್ ರವರು ಆಯ್ಕೆ ಯಾಗಿದ್ದಾರೆ.

ಶ್ರೀ ಸ್ವಾಮಿಯ 34ನೇ ವರ್ಷದ ಉತ್ಸವ ಮೂರ್ತಿ.
11/09/2021

ಶ್ರೀ ಸ್ವಾಮಿಯ 34ನೇ ವರ್ಷದ ಉತ್ಸವ ಮೂರ್ತಿ.

*"ಶ್ರೀ ಗಜಾನನ ಯವ ಸೇವಾ ಸಮಿತಿ,ಬೆಜ್ಜವಳ್ಳಿ"*         *ಸಾರ್ವಜನಿಕ ಪ್ರಕಟಣೆ**ಬೆಜ್ಜವಳ್ಳಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ತಿಳಿಯಪಡಿ...
06/09/2021

*"ಶ್ರೀ ಗಜಾನನ ಯವ ಸೇವಾ ಸಮಿತಿ,ಬೆಜ್ಜವಳ್ಳಿ"*

*ಸಾರ್ವಜನಿಕ ಪ್ರಕಟಣೆ*

*ಬೆಜ್ಜವಳ್ಳಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬೆಜ್ಜವಳ್ಳಿಯ ಸಂತೆ ಮಾರುಕಟ್ಟೆಯಲ್ಲಿ*
*ಶ್ರೀ ಗಜಾನನ ಸ್ವಾಮಿಯ 34ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಸರ್ಕಾರದ ಮಾರ್ಗ ಸೂಚಿಯಂತೆ ಸರಳವಾಗಿ ಒಂದು ದಿನ ಆಚರಿಸಲು ತೀರ್ಮಾನಿಸಿದ್ದು. 34ನೇ ವರ್ಷದ ಗಣೇಶೋತ್ಸವದ ಅಧ್ಯಕ್ಷರಾಗಿ ಶ್ರೀ ರಾಘವೇಂದ್ರ. ಬಿ.ಕೆ. ಬೆಜ್ಜವಳ್ಳಿ. ಇವರು ಆಯ್ಕೆಯಾಗಿರುತ್ತಾರೆ. ದಿನಾಂಕ: 10-09-2021 ರ ಶುಕ್ರವಾರ ಬೆಳಗ್ಗೆ 10 ಘಂಟೆಗೆ ಶ್ರೀ ಸ್ವಾಮಿಯ ಪ್ರತಿಷ್ಠಾಪನೆ. ನಂತರ ಶ್ರೀ ಗಣಹೋಮ. ತದನಂತರ ಶ್ರೀ ಸ್ವಾಮಿಯ ಮಹಾ ಮಂಗಳಾರತಿ ನೆರವೇರಲಿದೆ.*

*ಸಂಜೆ 4 ಘಂಟೆಗೆ ಶ್ರೀ ಸ್ವಾಮಿಯ ಸ್ಥಳ ವಿಸರ್ಜನೆ ನೆರವೇರಿಸಿ. ನಂತರ ಅಂತರವಳ್ಳಿ ಕೆರೆಯಲ್ಲಿ ಶ್ರೀ ಸ್ವಾಮಿಯ ಜಲಸ್ಥಂಬನ ನಡೆಯಲಿದೆ. ಶ್ರೀ ಗಜಾನನ ಸ್ವಾಮಿಯ ಈ ಎಲ್ಲಾ ಕಾರ್ಯಗಳಿಗೂ ಊರ ಹಾಗೂ ಪರಊರ ಎಲ್ಲಾ ಭಕ್ತಾದಿಗಳು ತನು ಮನ ಧನ ಸಹಕಾರದೊಂದಿಗೆ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಗಜಾನನ ಯುವ ಸೇವಾ ಸಮಿತಿಯ ಪರವಾಗಿ ಪ್ರಾರ್ಥನೆ*

*ಕೋವಿಡ್ 19ರ ನಿಯಮಾವಳಿಗಳನ್ನು ಪಾಲಿಸಿ ಮಾಸ್ಕ್ ಧರಿಸಿಕೊಂಡು ಬರುವುದು ಕಡ್ಡಾಯ*

*ರಾಘವೇಂದ್ರ ಬಿ. ಕೆ*. *ಅವಿನಾಶ್ ಅಂಚನ್*
*ಅಧ್ಯಕ್ಷರು* *ಪ್ರಧಾನ ಕಾರ್ಯದರ್ಶಿ*
*ಸರ್ವ ಸದಸ್ಯರು*
*ಶ್ರೀ ಗಜಾನನ ಯುವ ಸೇವಾ ಸಮಿತಿ,ಬೆಜ್ಜವಳ್ಳಿ*

ಶ್ರೀ ಗಜಾನನ ಸ್ವಾಮಿಯ 33ನೇ ವರ್ಷದ ಉತ್ಸವ ಮೂರ್ತಿ.
22/08/2020

ಶ್ರೀ ಗಜಾನನ ಸ್ವಾಮಿಯ 33ನೇ ವರ್ಷದ ಉತ್ಸವ ಮೂರ್ತಿ.

21/08/2020

ನಾಳೆ ಬೆಳಿಗ್ಗೆ 10.45ಕ್ಕೆ ಸರಿಯಾಗಿ ಬೆಜ್ಜವಳ್ಳಿಯ ಸಂತೆಮಾರುಕಟ್ಟೆಯಲ್ಲಿ 33ನೇ ವರ್ಷದ ಶ್ರೀ ಗಜಾನನ ಸ್ವಾಮಿಯ ಪ್ರತಿಷ್ಠಾಪನೆ ನಂತರ ಗಣಹೋಮ ಮದ್ಯಾನ 12.00ಗಂಟೆಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ.................................................
ಮದ್ಯಾನ 3.45ಕ್ಕೆ ಶ್ರೀ ಸ್ವಾಮಿಯ ಸ್ಥಳ ವಿಸರ್ಜನೆ ಹಾಗೂ ಸಂಜೆ 4.00ಕ್ಕೆ ಶ್ರೀ ಗಜಾನನ ಸ್ವಾಮಿಯ ವಿಸರ್ಜನಾ ಮೆರವಣಿಗೆಯು ಸಂತೆ ಮಾರುಕಟ್ಟೆಯಿಂದ ಕೆರೆ ರಸ್ತೆಯ ಮೂಲಕ ಸಾಗಿ ಅಂತ್ರೊಳ್ಳಿ ಕೆರೆಯಲ್ಲಿ ಸಂಜೆ 4.30ಕ್ಕೆ ಸರಿಯಾಗಿ ಶ್ರೀ ಸ್ವಾಮಿಯ ಜಲಸ್ಥ0ಬನ ನೆರವೇರಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಊರ ಹಾಗೂ ಪರಊರ ಭಕ್ತಾಧಿಗಳು ತಪ್ಪದೆ ಮುಖಗವಸು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಲ್ಗೊಳ್ಳ ಬೇಕಾಗಿ ಪ್ರಾರ್ಥನೆ.. .................................................
ವಿಶೇಷ ಸೂಚನೆ :- ಶ್ರೀ ಗಜಾನನ ಸ್ವಾಮಿಯ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳು ಮುಖಗವಸು ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕ್ಕಾಗಿ ಸಮಿತಿಯ ಪರವಾಗಿ ವಿನಂತಿ..................................................

ವಂದನೆಗಳೊಂದಿಗೆ.

ತಮ್ಮ ವಿಶ್ವಾಸಿ,.

ಅವಿನಾಶ್ ಅಂಚನ್.
ಪ್ರಧಾನ ಕಾರ್ಯಧರ್ಶಿ, ಶ್ರೀ ಗಜಾನನ ಯುವ ಸೇವಾ ಸಮಿತಿ, ಬೆಜ್ಜವಳ್ಳಿ.

31ನೇ ವರ್ಷದ ಉತ್ಸವ ಮೂರ್ತಿ
14/09/2018

31ನೇ ವರ್ಷದ ಉತ್ಸವ ಮೂರ್ತಿ

31ನೇ ವರ್ಷದ ಗಣೇಶೋತ್ಸವದ ಮುಖಮಂಟಪ
12/09/2018

31ನೇ ವರ್ಷದ ಗಣೇಶೋತ್ಸವದ ಮುಖಮಂಟಪ

30ನೇ ವರ್ಷದ ಶ್ರೀ ಗಜಾನನ ಸ್ವಾಮಿಯ ಉತ್ಸವ ಮೂರ್ತಿ
23/08/2018

30ನೇ ವರ್ಷದ ಶ್ರೀ ಗಜಾನನ ಸ್ವಾಮಿಯ ಉತ್ಸವ ಮೂರ್ತಿ

20/08/2018
ಸ0ಘದ ವತಿಯಿ0ದ ನಡೆದ  ರಕ್ತದಾನ ಶಿಬಿರ.
27/08/2017

ಸ0ಘದ ವತಿಯಿ0ದ ನಡೆದ ರಕ್ತದಾನ ಶಿಬಿರ.

Address

Bejjavalli Bus Stop
Thirthahalli
577232

Telephone

+919480416231

Website

Alerts

Be the first to know and let us send you an email when ಶ್ರೀ ಗಜಾನನ ಯುವ ಸೇವಾ ಸಮಿತಿ, ಬೆಜ್ಜವಳ್ಳಿ. posts news and promotions. Your email address will not be used for any other purpose, and you can unsubscribe at any time.

Share