ಶ್ರೀಶೈಲಪೀಠ

ಶ್ರೀಶೈಲಪೀಠ ಶ್ರೀಶೈಲ ಪೀಠದ ಪರಂಪರೆ

ಹುಬ್ಬಳ್ಳಿಯ ಲಿಂಗರಾಜ ನಗರ ಸಭಾಭವನದಲ್ಲಿ ಶ್ರೀ ಕ್ಷೇತ್ರ ಯಡೂರು ಶ್ರೀ ವೀರಭದ್ರೇಶ್ವರ ಭಕ್ತ ಬಳಗ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಮದ್ ಶೈಲ ಜಗದ...
05/01/2026

ಹುಬ್ಬಳ್ಳಿಯ ಲಿಂಗರಾಜ ನಗರ ಸಭಾಭವನದಲ್ಲಿ ಶ್ರೀ ಕ್ಷೇತ್ರ ಯಡೂರು ಶ್ರೀ ವೀರಭದ್ರೇಶ್ವರ ಭಕ್ತ ಬಳಗ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಮದ್ ಶೈಲ ಜಗದ್ಗುರುಗಳಾದ ಶ್ರೀ ಶ್ರೀ ಡಾ. ಚೆನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ವೀರಶೈವ ಭೀಷ್ಮ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರಿಗೆ ಅನುಗ್ರಹಿಸಿದ ಪಂಚಾಚಾರ್ಯರು Dec 16 2025     #ಶಾಮನೂರು  #ಶಾಮನೂರುಶಿವಶಂಕರಪ್ಪ
16/12/2025

ವೀರಶೈವ ಭೀಷ್ಮ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರಿಗೆ ಅನುಗ್ರಹಿಸಿದ ಪಂಚಾಚಾರ್ಯರು
Dec 16 2025


#ಶಾಮನೂರು #ಶಾಮನೂರುಶಿವಶಂಕರಪ್ಪ

ಶ್ರೀಶೈಲ ಪೀಠದ ಜಗದ್ಗುರುಗಳವರಾದ ಪೂಜ್ಯ ಶ್ರೀ.ಶ್ರೀ.ಶ್ರೀ. 1008 ಡಾ.ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ ಪಾದಂಗಳವರ 54ನೇ ಜನ್ಮವರ್...
28/11/2025

ಶ್ರೀಶೈಲ ಪೀಠದ ಜಗದ್ಗುರುಗಳವರಾದ ಪೂಜ್ಯ ಶ್ರೀ.ಶ್ರೀ.ಶ್ರೀ. 1008 ಡಾ.ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ ಪಾದಂಗಳವರ 54ನೇ ಜನ್ಮವರ್ದಂತಿಯ ಶುಭಾಶಯಗಳು 🙏🙏🙏🙏🙏
ಸನ್ನಿಧಿಯವರ ಪಾದಾರವಿಂದಗಳಲ್ಲಿ ಅನಂತಾನಂತ ದೀರ್ಘದಂಡವತ್ ಶಿರ‌ಸಾಷ್ಟಾಂಗ ನಮಸ್ಕಾರಗಳು
🙏🙏🙏🙏🙏
💥💥💥💥💥

ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಧರ...
29/10/2025

ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭಾ

ಶ್ರೀಶೈಲ ಸೂರ್ಯ ಸಿಂಹಾಸನದ ಲಿಂಗೈಕ್ಯ  ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಮಹಾಸ್ವಾಮೀಜಿಯವರ 14 ನೇ ಪುಣ್ಯ ಸ್ಮರಣೆ 🙏🙏🙏🙏🙏🙏
25/10/2025

ಶ್ರೀಶೈಲ ಸೂರ್ಯ ಸಿಂಹಾಸನದ ಲಿಂಗೈಕ್ಯ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಮಹಾಸ್ವಾಮೀಜಿಯವರ 14 ನೇ ಪುಣ್ಯ ಸ್ಮರಣೆ
🙏🙏🙏🙏🙏🙏

ಪೂರ್ವ ಜಗದ್ಗುರುಗಳ ಪುಣ್ಯಾರಾಧನೆ  ದಾವಣಗೆರೆ 🙏🙏🙏🙏🙏🙏
24/10/2025

ಪೂರ್ವ ಜಗದ್ಗುರುಗಳ ಪುಣ್ಯಾರಾಧನೆ ದಾವಣಗೆರೆ
🙏🙏🙏🙏🙏🙏

ಉಮಾಪತಿ ಜಗದ್ಗುರು ಹಾಗೂ ವಾಗೀಶ ಜಗದ್ಗುರುಗಳ ಪುಣ್ಯ ಸ್ಮರಣೆ ದಾವಣಗೆರೆ Oct 24 -25 🙏🙏🙏🙏🙏
24/10/2025

ಉಮಾಪತಿ ಜಗದ್ಗುರು ಹಾಗೂ ವಾಗೀಶ ಜಗದ್ಗುರುಗಳ ಪುಣ್ಯ ಸ್ಮರಣೆ ದಾವಣಗೆರೆ Oct 24 -25
🙏🙏🙏🙏🙏

ಶ್ರೀಶೈಲಕ್ಕೆ ಆಗಮಿಸಿದ ಪ್ರಧಾನಿಗಳು
17/10/2025

ಶ್ರೀಶೈಲಕ್ಕೆ ಆಗಮಿಸಿದ ಪ್ರಧಾನಿಗಳು

ವಸುದೈವ ಕುಟುಂಬಕಂಶ್ರೀ ರೇಣುಕನೇ ನಿನ್ನ ಜಗ ಸತತ ಸ್ಮರಿಸುವುದು
07/10/2025

ವಸುದೈವ ಕುಟುಂಬಕಂ
ಶ್ರೀ ರೇಣುಕನೇ ನಿನ್ನ ಜಗ ಸತತ ಸ್ಮರಿಸುವುದು

 #ಸುಶಾಂತಗುರುವರೆಣ್ಯ_ರೇಣುಕಾರ್ಯಹಾಡಿದವರು -  #ರಾಜಶ್ರೀಸ್ವಾಮಿ #ದಸರಾದರ್ಬಾರ್_2025 #ಬಸವಕಲ್ಯಾಣ #7ನೇದಿನ  - Sept 28 2025https://youtu...
28/09/2025

#ಸುಶಾಂತಗುರುವರೆಣ್ಯ_ರೇಣುಕಾರ್ಯ
ಹಾಡಿದವರು - #ರಾಜಶ್ರೀಸ್ವಾಮಿ
#ದಸರಾದರ್ಬಾರ್_2025
#ಬಸವಕಲ್ಯಾಣ
#7ನೇದಿನ - Sept 28 2025
https://youtu.be/85uDTqHAu4k

ಸುಶಾಂತ ಗುರುವರೆಣ್ಯ ರೇಣುಕಾರ್ಯಶಿವಯೋಗಿ ಕುಲಪಾಲ ಹಾಡಿದವರು - ರಾಜಶ್ರೀ_ಸ್ವಾಮಿದಸರಾ ದರ್ಬಾರ್ 2025 - ಬಸವ ಕಲ್ಯಾಣ - 7ನೇ ದಿನ - Sept 28 2025https://yo...

ಅಖಿಲ ಭಾರತ  #ವೀರಶೈವ  # #ಮಹಾಸಭಾ ಹೆಸರು ಅಖಿಲ ಭಾರತ  #ವೀರಶೈವಲಿಂಗಾಯತ ಮಹಾಸಭಾ ಮಾಡಿದ್ದೆ ತಪ್ಪಾಯಿತು  #ದಿಂಗಾಲೇಶ್ವರ ಶ್ರೀ  ಪೂಜ್ಯ ಲಿಂಗೈಕ...
14/09/2025

ಅಖಿಲ ಭಾರತ #ವೀರಶೈವ # #ಮಹಾಸಭಾ ಹೆಸರು ಅಖಿಲ ಭಾರತ #ವೀರಶೈವಲಿಂಗಾಯತ ಮಹಾಸಭಾ ಮಾಡಿದ್ದೆ ತಪ್ಪಾಯಿತು #ದಿಂಗಾಲೇಶ್ವರ ಶ್ರೀ
ಪೂಜ್ಯ ಲಿಂಗೈಕ್ಯ #ಸಿದ್ದಗಂಗಾ #ಶಿವಕುಮಾರ ಶ್ರೀಗಳು #ಲಿಂಗಾಯತ ಹೋರಾಟಗಾರರ ಸಮಾಧಾನ ಮಾಡಲು

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಡಿ ಎಂದು ಹೇಳಿದ್ದರು,

ಆದರೆ ಇವರು ಜಗಳ ಮಾಡುವುದೇ ಜೀವನ ಎಂದು ನಿರ್ಧರಿಸಿದ ಹಾಗೆ ಆಗಿದೆ,

ಯಾರ ಬಗೆಗೆಯು ಗೌರವ ಇಟ್ಟಿಲ್ಲ
#ಬಸವಣ್ಣ ಅವರ ಹೆಸರು #ದುರ್ಬಳಕೆ ಮಾಡಲು ಬಳಸುತ್ತಿದ್ದಾರೆ

Shree on Ekata Invitation press conference

#ಅಖಿಲ_ಭಾರತ_ವೀರಶೈವ_ಮಹಾಸಭಾ
#ಅಖಿಲಭಾರತವೀರಶೈವಮಹಾಸಭಾ



Please Subscribe Share and Express your views
🙏🙏🙏🙏🙏
https://youtu.be/_LGa_JukSPw

ಅಖಿಲ ಭಾರತ ವೀರಶೈವ ಮಹಾಸಭಾ ಹೆಸರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಡಿದ್ದೆ ತಪ್ಪಾಯಿತು #ದಿಂಗಾಲೇಶ್ವರ ಶ್ರೀ ಪೂಜ್ಯ ಲಿಂಗೈ.....

ದಿಂಗಾಲೇಶ್ವರ ಶ್ರೀಗಳ Dingaleshwar Shree  ಪತ್ರಿಕಾ ಗೋಷ್ಠಿ💐💐💐💐💐Watch All Vedios like, share and subscribehttps://www.youtube....
13/09/2025

ದಿಂಗಾಲೇಶ್ವರ ಶ್ರೀಗಳ Dingaleshwar Shree ಪತ್ರಿಕಾ ಗೋಷ್ಠಿ
💐💐💐💐💐
Watch All Vedios like, share and subscribe

https://www.youtube.com/playlist?list=PLmnHeEQq_BhYcyLs3LrSXVhYyjtkPGE38

Hubli Veerashaiva Lingaytth Ekata Samavesha ಹಿಂದಿನ ಹಾಗೂ ಈಗಿನ ಸಾಧುವೀರಶೈವ ಸಮಾಜದ ಜಗದ್ಗುರುಗಳು ದೇಶ ವಿದೇಶದಲ್ಲಿ ವೀರಶೈವ ಸಮಾಜದ ಬಗ್ಗೆ ಆಡಿದ ಮಾತುಗಳು ಸ...

Address

ಪಂಡಿತಾರಾಧ್ಯ Peetha, Shree Shaila
Srisailam

Alerts

Be the first to know and let us send you an email when ಶ್ರೀಶೈಲಪೀಠ posts news and promotions. Your email address will not be used for any other purpose, and you can unsubscribe at any time.

Share