ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಿರಾ ತಾಲ್ಲೂಕು

  • Home
  • India
  • Sira
  • ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಿರಾ ತಾಲ್ಲೂಕು

ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಿರಾ ತಾಲ್ಲೂಕು ಭಜರಂಗದಳ ಸಿರಾ ತಾಲ್ಲೂಕು
VHP Bajarangadala Sira ವಿಶ್ವ ಹಿಂದು ಪರಿಷತ್ ಸಿರಾ ತಾಲ್ಲೂಕು ಘಟಕ ���
Vishwa Hindhu Parishath Sira

 #ಭಾಗವಹಿಸಿ🚩🚩 ಇಂದು ಶನಿವಾರದಿ :  28-01-2023 ಮದ್ಯಾಹ್ನ : 3:30ಕ್ಕೆ.ಸ್ಥಳ : ಬಿ ಜಿ ಎಸ್ ವೃತ್ತ, ತುಮಕೂರು. ಂಗದಳ_ತುಮಕೂರು_ಜಿಲ್ಲೆ🚩🚩
28/01/2023

#ಭಾಗವಹಿಸಿ🚩🚩 ಇಂದು ಶನಿವಾರ
ದಿ : 28-01-2023 ಮದ್ಯಾಹ್ನ : 3:30ಕ್ಕೆ.
ಸ್ಥಳ : ಬಿ ಜಿ ಎಸ್ ವೃತ್ತ, ತುಮಕೂರು.

ಂಗದಳ_ತುಮಕೂರು_ಜಿಲ್ಲೆ🚩🚩

ರಾಜ್ಯದ ಎಲ್ಲಾ  ಗೋಶಾಲೆಗಳಿಗೆ ಅನುದಾನ ಹೆಚ್ಚಿಸಲು ಹಾಗೂ  ಗೋಮಾಳ ಜಮೀನು ಗೋಶಾಲೆಗೆ ಹೊರತು ಪಡಿಸಿ ಗೋಯೇತರ ಉಪಯೋಗಕ್ಕೆ ಕೊಡದಂತೆ ಒತ್ತಾಯಿಸಿ ವಿಶ...
22/03/2022

ರಾಜ್ಯದ ಎಲ್ಲಾ ಗೋಶಾಲೆಗಳಿಗೆ ಅನುದಾನ ಹೆಚ್ಚಿಸಲು ಹಾಗೂ ಗೋಮಾಳ ಜಮೀನು ಗೋಶಾಲೆಗೆ ಹೊರತು ಪಡಿಸಿ ಗೋಯೇತರ ಉಪಯೋಗಕ್ಕೆ ಕೊಡದಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಬಿ. ಪುರಾಣಿಕ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಗೆ ಮನವಿ ಸಲ್ಲಿಸಲಾಯಿತು.
ಶಾಸಕರಾದ ಶ್ರೀ ಭರತ್ ಶೆಟ್ಟಿ, ವಿಹಿಂಪದ ಶರಣ್ ಪಂಪ್ವೆಲ್ ,ಭಾರತೀಯ ಗೋಪರಿವಾರದ ಅರಸೀಕೆರೆ ಹಾಗೂ ಗೋ ಜ್ಞಾನ ಫೌಂಡೇಶನ್ ಬೆಂಗಳೂರಿನ ಸದಸ್ಯರುಗಳು ಇದ್ದರು.
ಹೋಸ ಗೋಕಾನೂನಿನ ಅನುಷ್ಟಾನ ಬಿಗಿ ಗೊಳಿಸುವ ಬಗ್ಗೆ ಚರ್ಚಿಸಲಾಯಿತು.

28/05/2021

#ಶತ್ರು_ರಾಷ್ಟ್ರ #ಚೈನಾ_ವೈರಸ್_ಕರೋನ_ಮಹಾಮಾರಿಗೆ ಸಿಲುಕಿ #ಮೃತಪಟ್ಟ_ರೋಗಿಗಳ #ಅಂತ್ಯಸಂಸ್ಕಾರವನ್ನು #ಹಿಂದೂ_ಧಾರ್ಮಿಕ_ವಿಧಿವಿಧಾನಗಳ_ಪ್ರಕಾರ #ತುಮಕೂರು_ಬಜರಂಗದಳದಿಂದ ನೆರವೇರಿಸಲಾಗುತ್ತಿದೆ.
ನೆನ್ನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಿಸದೆ ಮೃತಪಟ್ಟವರ #ಅಂತ್ಯಸಂಸ್ಕಾರ ನೆರವೇರಿಸಲಾಯಿತು.
#ದೇಶದ_ಬಲ #ಬಜರಂಗದಳ⛳⛳
#ಜೈ_ಶ್ರೀರಾಮ್ #ಜೈ_ಭಜರಂಗಿ🚩🚩
🚩🚩⛳⛳

ಭಾರತಮಾತೆಯನ್ನು ಬ್ರಿಟಿಷರ‌ ಬಂಧನದಿಂದ ಮುಕ್ತಗೊಳಿಸಲು ಹೋರಾಟ ನಡೆಸಿದ ವೀರ, ಕರಿನೀರ ಶಿಕ್ಷೆಗೊಳಗಾಗಿ ಜೀವನವನ್ನೇ ತೇಯ್ದು ಇಟ್ಟ ಶ್ರೀ ವಿನಾಯಕ ದ...
28/05/2021

ಭಾರತಮಾತೆಯನ್ನು ಬ್ರಿಟಿಷರ‌ ಬಂಧನದಿಂದ ಮುಕ್ತಗೊಳಿಸಲು ಹೋರಾಟ ನಡೆಸಿದ ವೀರ, ಕರಿನೀರ ಶಿಕ್ಷೆಗೊಳಗಾಗಿ ಜೀವನವನ್ನೇ ತೇಯ್ದು ಇಟ್ಟ ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಜಯಂತಿಯಂದು ಗೌರವಪೂರ್ವಕ ನಮನಗಳು. ವೀರ ಸಾವರ್ಕರರು ತಮ್ಮ ಆದರ್ಶಯುತ ಬದುಕಿನ ಇತಿಹಾಸದೊಂದಿಗೆ ಸದಾ ನಮ್ಮೊಂದಿಗಿದ್ದಾರೆ.

Vishva Hindu Parishad -VHP

ಭಜರಂಗದಳ. ತುಮಕೂರು. ಜಿಲ್ಲೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ತುಮಕೂರು ಜಿಲ್ಲೆ ಮತ್ತು ಬಜರಂಗದಳದ ಕಾರ್ಯಕರ್ತರು ಗಳಿಂದ ಇವರ ವತಿಯಿಂದ ಕೊರಟಗೆರೆ ತಾಲ್ಲೂಕಿನ  ಶ್ರೀಸಿದ್ದಗಿರಿ...
25/05/2021

ವಿಶ್ವ ಹಿಂದೂ ಪರಿಷತ್ ಬಜರಂಗದಳ ತುಮಕೂರು ಜಿಲ್ಲೆ ಮತ್ತು ಬಜರಂಗದಳದ ಕಾರ್ಯಕರ್ತರು ಗಳಿಂದ ಇವರ ವತಿಯಿಂದ ಕೊರಟಗೆರೆ ತಾಲ್ಲೂಕಿನ ಶ್ರೀಸಿದ್ದಗಿರಿ ಶ್ರೀ ಕ್ಷೇತ್ರ ಸಿದ್ಧರಬೆಟ್ಟದಲ್ಲಿ ಇಂದು ಹನುಮ ಸ್ವರೂಪಿಮಂಗಣ್ಣ ಗಳಿಗೆ ಹಣ್ಣು-ಹಂಪಲು ಆಹಾರ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು


Vishva Hindu Parishad -VHP

ವಿಶ್ವ ಹಿಂದೂ ಪರಿಷತ್ ಭಜರಂಗದಳ ಕರ್ನಾಟಕ

Bajrang Dal Tumakuru ಭಜರಂಗ್ ದಳ bajarangdala

ಭಜರಂಗದಳ. ತುಮಕೂರು. ಜಿಲ್ಲೆ

ಹಗಲು-ರಾತ್ರಿಯೆನ್ನದೆ ಕೋವಿಡ್ ಕೊರೊನಾ ವೈರಸ್ ನಿಂದ ತತ್ತರಿಸಿರುವ ತುಮಕೂರು ಜಿಲ್ಲೆಯ ಜನತೆ ಮತ್ತು ನಾಗರಿಕರಿಗೆ ಸದಾ ಸೇವೆ ಒದಗಿಸುತ್ತಿರುವ ತುಮ...
17/05/2021

ಹಗಲು-ರಾತ್ರಿಯೆನ್ನದೆ ಕೋವಿಡ್ ಕೊರೊನಾ ವೈರಸ್ ನಿಂದ ತತ್ತರಿಸಿರುವ ತುಮಕೂರು ಜಿಲ್ಲೆಯ ಜನತೆ ಮತ್ತು ನಾಗರಿಕರಿಗೆ ಸದಾ ಸೇವೆ ಒದಗಿಸುತ್ತಿರುವ ತುಮಕೂರು ಜಿಲ್ಲೆಯ ಏಕೈಕ ಸಂಘಟನೆ ಅದು ನಮ್ಮ ಭಜರಂಗದಳ. ತುಮಕೂರು. ಜಿಲ್ಲೆ ನಿಮ್ಮ ಕೆಲಸಕ್ಕೆ ಜಿಲ್ಲಾ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಹೀಗೆ ನಿಮ್ಮ ಕೆಲಸ ಮುಂದುವರಿಸಲು ಭಗವಂತ ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತೇನೆ

Friends Who Like ಬಜರಂಗದಳ ತುಮಕೂರು ಜಿಲ್ಲೆ-BajarangDal Tumkuru District



Bajarangadala

 #ರಾಷ್ಟ್ರೀಯ_ಸ್ವಯಂಸೇವಕ_ಸಂಘ(RSS)  #ತುಮಕೂರು ವಿಭಾಗ ಕಾರ್ಯಾಲಯದ ನೂತನ ಕಟ್ಟಡ ಪ್ರವೇಶೋತ್ಸವಕ್ಕೆ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ. 🙏🙏🙏  🚩🚩🚩
22/02/2021

#ರಾಷ್ಟ್ರೀಯ_ಸ್ವಯಂಸೇವಕ_ಸಂಘ(RSS) #ತುಮಕೂರು ವಿಭಾಗ ಕಾರ್ಯಾಲಯದ ನೂತನ ಕಟ್ಟಡ ಪ್ರವೇಶೋತ್ಸವಕ್ಕೆ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ. 🙏🙏🙏
🚩🚩🚩

ನಮ್ಮ ದೇಶ, ಭಾಷೆ, ಧರ್ಮ, ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ವಿನಾಶದಂಚಿನಿಂದ ಕಾಪಾಡಿದ  #ಯುಗಪುರುಷ ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ...
19/02/2021

ನಮ್ಮ ದೇಶ, ಭಾಷೆ, ಧರ್ಮ, ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ವಿನಾಶದಂಚಿನಿಂದ ಕಾಪಾಡಿದ #ಯುಗಪುರುಷ ಹಿಂದೂ ಹೃದಯ ಸಾಮ್ರಾಟ್
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿಯಂದು ನನ್ನ ಹೃತ್ಪೂರ್ವಕ ಪ್ರಣಾಮಗಳು.

ರಾಷ್ಟ್ರದ ಧ್ವಜ ಹಾರುತ್ತಿರುವುದು ಗಾಳಿಯಿಂದಲ್ಲ, ನಮ್ಮ ಕೆಚ್ಚೆದೆಯ ಸೈನಿಕರಿಂದ.ಆದರೆ ಅಂದು ಉಗ್ರರ ಹೇಯ ಕೃತ್ಯದಿಂದ ನಮ್ಮ ಸೈನಿಕರ ಉಸಿರೇ ನಿಂತು...
14/02/2021

ರಾಷ್ಟ್ರದ ಧ್ವಜ ಹಾರುತ್ತಿರುವುದು ಗಾಳಿಯಿಂದಲ್ಲ, ನಮ್ಮ ಕೆಚ್ಚೆದೆಯ ಸೈನಿಕರಿಂದ.ಆದರೆ ಅಂದು ಉಗ್ರರ ಹೇಯ ಕೃತ್ಯದಿಂದ ನಮ್ಮ ಸೈನಿಕರ ಉಸಿರೇ ನಿಂತು ಹೋಗಿತ್ತು..

ಪುಲ್ವಾಮ ದಾಳಿಯ ಕರಾಳ ನೆನಪಿಗೆ ಇಂದಿಗೆ ಎರಡು ವರ್ಷಗಳು...

ಹುತಾತ್ಮ ಯೋಧರಿಗೆ ಭಾವಪೂರ್ಣ ಶತಕೋಟಿ ನಮನಗಳು..😢😢🇮🇳🇮🇳🙏🙏🙏



 #ಓಂಶಾಂತಿರಾಮ ಮಂದಿರ ನಿಧಿ ಸಂಗ್ರಹಿಸುತ್ತಿದ್ದ ಕಾರಣಕ್ಕೆ ಇರಿದು ಕೊಂದ ಶಾಂತಿದೂತರು.
12/02/2021

#ಓಂಶಾಂತಿ
ರಾಮ ಮಂದಿರ ನಿಧಿ ಸಂಗ್ರಹಿಸುತ್ತಿದ್ದ ಕಾರಣಕ್ಕೆ ಇರಿದು ಕೊಂದ ಶಾಂತಿದೂತರು.

 #ಶ್ರೀರಾಮ_ಮಂದಿರ_ನಿಧಿಸಮರ್ಪಣಾ_ಅಭಿಯಾನ ಇಂದು ಕಳ್ಳಂಬೆಳ್ಳ ಹೋಬಳಿ  ಮಾಯಸಂದ್ರ ಗ್ರಾಮದಲ್ಲಿ ಕರ್ನಾಟಕ ರಾಜ್ಯ  #ರೇಷ್ಮೆ_ಅಭಿವೃದ್ಧಿ_ನಿಗಮ ಮಂಡಳ...
10/02/2021

#ಶ್ರೀರಾಮ_ಮಂದಿರ_ನಿಧಿಸಮರ್ಪಣಾ_ಅಭಿಯಾನ
ಇಂದು ಕಳ್ಳಂಬೆಳ್ಳ ಹೋಬಳಿ ಮಾಯಸಂದ್ರ ಗ್ರಾಮದಲ್ಲಿ ಕರ್ನಾಟಕ ರಾಜ್ಯ #ರೇಷ್ಮೆ_ಅಭಿವೃದ್ಧಿ_ನಿಗಮ ಮಂಡಳಿಯ ಅಧ್ಯಕ್ಷರಾದ ಶ್ರೀಯುತ
#ಎಸ್_ಆರ್_ಗೌಡ್ರು ರವರ ನೇತೃತ್ವದಲ್ಲಿ ಅವರ ಸ್ವಗ್ರಾಮದಲ್ಲಿ ನಿಧಿ ಸಂಗ್ರಹವನ್ನು ಮಾಡಲಾಯಿತು

Address

Sira
572125

Website

Alerts

Be the first to know and let us send you an email when ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಿರಾ ತಾಲ್ಲೂಕು posts news and promotions. Your email address will not be used for any other purpose, and you can unsubscribe at any time.

Share

Category