Sira Gowda's - ಸಿರಾ ಗೌಡ್ರು

Sira Gowda's - ಸಿರಾ ಗೌಡ್ರು community

ನಾವು ಒಕ್ಕಲಿಗರು, ಭೂತಾಯಿಯ ಒಡಲಿಗೆ ಕೈ ಮುಗಿದು ಶಿವನ ನಂದಿಯ ಭೂವಿಗೆ ಕರೆತಂದು ಅವನ ಹೆಗಲಿಗೆ ನೋಗ, ನೇಗಿಲ ಕಟ್ಟಿ ಭೂತಾಯಿಯ ತನುವ ಹಸನಾಗಿ ಉತ್ತ...
14/08/2026

ನಾವು ಒಕ್ಕಲಿಗರು, ಭೂತಾಯಿಯ ಒಡಲಿಗೆ ಕೈ ಮುಗಿದು ಶಿವನ ನಂದಿಯ ಭೂವಿಗೆ ಕರೆತಂದು ಅವನ ಹೆಗಲಿಗೆ ನೋಗ, ನೇಗಿಲ ಕಟ್ಟಿ ಭೂತಾಯಿಯ ತನುವ ಹಸನಾಗಿ ಉತ್ತು, ಧಾನ್ಯಗಳ ಬಿತ್ತಿ ಈ ಜಗಕೆ ಅನ್ನವನ್ನಿಕ್ಕಿದವರು. ನಾವು ಒಕ್ಕಲಿಗರು, ಈ ನಾಡ ದೊರೆಗಳಿಗೆ ಮುಂದಾಳುಗಳಾಗಿ ಯುದ್ದರಂಗದಲಿ ವಿಜಯಪತಾಕೆ ಹಾರಿಸಿದವರು. ಶತ್ರುಗಳ ರುಂಡ ಚಂಡಾಡಿ ಅವರಿಗೆ ಮಣ್ಣು ಮುಕ್ಕಿಸಿ ಗದ್ದುಗೆಯ ಏರಿ ರಾಜ್ಯ, ಸಾಮ್ರಾಜ್ಯ ಕಟ್ಟಿದವರು.. ನಾವು ಒಕ್ಕಲಿಗರು ರಾಜಕೀಯ ಎದುರಾಳಿಗಳ ಸೊಕ್ಕಡಗಿಸಿ ಕರಿಮಣ್ಣಿನ ಅಧಿಪತಿಗಳಾದವರು🫡
ನಾವು ಒಕ್ಕಲಿಗರು ಈ ಮಣ್ಣಿನ ಮೊದಲ ಮಕ್ಕಳು😊..
#ಒಕ್ಕಲಿಗ #ಅನ್ನಧಾತ #ನಾಡಪ್ರಭುಗಳು #ಹೊಯ್ಸಳ #ಗಂಗರಸರು

ಈ ಕೆಂಪೆಗೌಡರು ಕಟ್ಟಿದ್ದ ಕೋಟೆಗೆ ಗುಜರಿ ಕೋಟೆ ಕಟ್ಟಿ ಆಕ್ರಮಿಸಿಕೊಂಡಿದ್ದನ್ನು ಹೊಡೆದು ಹಾಕಲು ಬೆಂಗಳೊರು ದಕ್ಷಿಣ ಜಿಲ್ಲೆ, ಉತ್ತರ , ಯಲಂಕದಿಂದ...
06/08/2026

ಈ ಕೆಂಪೆಗೌಡರು ಕಟ್ಟಿದ್ದ ಕೋಟೆಗೆ ಗುಜರಿ ಕೋಟೆ ಕಟ್ಟಿ ಆಕ್ರಮಿಸಿಕೊಂಡಿದ್ದನ್ನು ಹೊಡೆದು ಹಾಕಲು ಬೆಂಗಳೊರು ದಕ್ಷಿಣ ಜಿಲ್ಲೆ, ಉತ್ತರ , ಯಲಂಕದಿಂದ ರಾಜ+ಮಂತ್ರಿಯೇ “ಕೆಂಪೆಗೌಡ್ರು ” ಬರಬೇಕಾಯಿತು 👍🌹👌🏻👍

05/08/2026

I got over 2,000 reactions on my posts last week! Thanks everyone for your support! 🎉

30/07/2026
ದಿನ ಪತ್ರಿಕೆಗಳಲ್ಲಿ ಜಯಂತೋತ್ಸವದ ಸುದ್ದಿಗಳು ಪ್ರಕಟವಾಗಿದೆ..
29/07/2026

ದಿನ ಪತ್ರಿಕೆಗಳಲ್ಲಿ ಜಯಂತೋತ್ಸವದ ಸುದ್ದಿಗಳು ಪ್ರಕಟವಾಗಿದೆ..

ಶಿರಾ ನಗರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಮತ್ತು ಬನುಮಯ್ಯನವರ ಜಯಂತಿಯ ಆಚರಣೆಗೆ ಅನ್ನದಾಸೋಹದ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ವ್ಯವಸ...
28/07/2026

ಶಿರಾ ನಗರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಮತ್ತು ಬನುಮಯ್ಯನವರ ಜಯಂತಿಯ ಆಚರಣೆಗೆ ಅನ್ನದಾಸೋಹದ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ಸಹೃದಯಿ, ಯುವ ಉದ್ಯಮಿ ಜೀನಿ ಸಂಸ್ಥೆಯ ಮಾಲೀಕರಾದ ಶ್ರೀ ದಿಲೀಪ್ ಕುಮಾರ್ ಯರಗುಂಟೆ ರವರಿಗೆ ಆಚರಣಾ ಸಮಿತಿಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು...
Jeeni Healthapowder Jeeni
Jeeni Healthapowder

ಶಿರಾ ನಗರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಮತ್ತು ಡಿ.ಬನುಮಯ್ಯನವರ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿ ಆಚರಣೆಗೆ ಉದಾರವಾಗಿ ಆರ್ಥಿಕ ಸಹಾಯ ಮಾಡಿದ ...
28/07/2026

ಶಿರಾ ನಗರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಮತ್ತು ಡಿ.ಬನುಮಯ್ಯನವರ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿ ಆಚರಣೆಗೆ ಉದಾರವಾಗಿ ಆರ್ಥಿಕ ಸಹಾಯ ಮಾಡಿದ ಉದಯೋನ್ಮುಖ ಯುವ ಮುಖಂಡರು, ಸಹೃದಯಿ, ಸ್ನೇಹಮಯಿ, ತಡಕಲೂರು ಕಿರಣ್ ಗೌಡರವರಿಗೆ ಆಚರಣಾ ಸಮಿತಿಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು..
Kiran Gowda Thadakalur

27/07/2026

ಕೆಂಪೇಗೌಡ ಹಾಗೂ ಬನುಮಯ್ಯರವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಬೈಕ್ ರ್ಯಾಲಿ ಮೂಲಕ ಆಗಮಿಸಿದ ಗೋಪಾಲದೇವರಹಳ್ಳಿ ಪಂಚಾಯ್ತಿಯ ಸಮುದಾಯದ ಯುವಕ ಮಿತ್ರರು..

27/07/2026

Address

Sira

Website

Alerts

Be the first to know and let us send you an email when Sira Gowda's - ಸಿರಾ ಗೌಡ್ರು posts news and promotions. Your email address will not be used for any other purpose, and you can unsubscribe at any time.

Shortcuts

Share