Sri Sridharashrama, Varadapura

Sri Sridharashrama, Varadapura || Namah Shantaya Divyaya Satya Dharma Swaroopine | Swanandamruta Truptaya Shridharaya Namo Namaha || His tapas & sadhana. On Datt Jayanti. At 7:20 pm.

|| Namah Shantaya Divyaya Satya Dharma Swaroopine | Swanandamruta Truptaya Shridharaya Namo Namaha ||

Varadapura or Varadahalli is a small village situated about 5 kms away from Sagar in Shimoga Dist, Karnataka, located in the midst of the greenery of the Western ghaths (Sahyadri) the place is very beautiful and an ideal place for spiritual seekers. In the year 1954, a saint Shridhara Swamiji fr

om Sajjanghad of Maharastra came and established his hermitage (Ashrama) here to continue his spiritual sadhana. His holy personality attracted many spiritual seekers and devotes from different parts of Karnataka and Maharastra. In the year 1973 the Swamiji left his physical body. A samadhi was constructed here, even today many devotes visit this Ashrama to learn Vedas, Upanishaths & Sanskrit classes and to seek the blessings of the Samiji. The Ashram provides low price boarding and lodging for the devotes. Ashram Tel:08183-295722, 295744

MILESTONES

Birth : Lad Chincholi. Date :07/12/1908. Childhood and primary education :
At Hyderabad, from 1912 - 1923. Higher education : At Pune, from 1923 - 1927. Arrival at Sajjangad : Vijayadashami, 1927. Blessed by Shree Samarth : On Dasnavmi, 1930. Left for southern India on the orders of Shree Samarth : On Dasnavmi, 1930. Became Sanyasi : At Shigehalli, 1942. Toured all over India for religious upheaval : 1942 - 1958. Continuous sadhana in solitude : From 1958 - 1973, at Varadpur. Left his mortal body and took Samadhi : At Varadpur, on 19/04/1973, at 9 : 00 am.


||ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||

ಶ್ರೀಯುತ ಕೃಷ್ಣಮೂರ್ತಿ ಮಣಗೋಡು ಭೀಮಯ್ಯ ಇವರು ನಿನ್ನೆ ದಿನಾಂಕ 09-09-2026ರ ಬುಧವಾರದಂದು ರಾತ್ರಿ 10-45ಕ್ಕೆ ದೈವಾದೀನರಾಗಿರುತ್ತಾರೆ. ಶ್ರೀಯು...
10/09/2026

ಶ್ರೀಯುತ ಕೃಷ್ಣಮೂರ್ತಿ ಮಣಗೋಡು ಭೀಮಯ್ಯ ಇವರು ನಿನ್ನೆ ದಿನಾಂಕ 09-09-2026ರ ಬುಧವಾರದಂದು ರಾತ್ರಿ 10-45ಕ್ಕೆ ದೈವಾದೀನರಾಗಿರುತ್ತಾರೆ. ಶ್ರೀಯುತರು 1985ನೇ ಇಸವಿಯಿಂದ ಶ್ರೀ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷರಾಗಿದ್ದ ಶ್ರೀ ಕೆ.ವಿ.ಶಂಕರನಾರಾಯಣರಾವ್ ಮತ್ತು ಕಾರ್ಯದರ್ಶಿಯವರಾದ ಶ್ರೀ ಎಸ್.ಟಿ.ಸುಬ್ಬಣ್ಣ ಇವರ ಜೊತೆಗೂಡಿ ಶ್ರೀ ಶ್ರೀಧರ ಸೇವಾ ಮಹಾಮಂಡಲದ ಲೆಕ್ಕಪತ್ರಗಳನ್ನು ತಾವೇ ಸ್ವತಃ ಬರೆದು ಹಲವಾರು ವರ್ಷಗಳ ಕಾಲ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಇಡಲು ಸಹಕರಿಸಿರುತ್ತಾರೆ. ಅಲ್ಲದೇ ಪ್ರತಿವರ್ಷವು ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಿಸಿ ಸರ್ವಸದಸ್ಯರ ಸಭೆಯಲ್ಲಿ ಮಂಡಿಸಲು ಮುದ್ರಣಾದಿಗಳನ್ನು ಮಾಡಿಸಿ, ಸಭೆಯಲ್ಲಿ ಮಂಡಿಸಿ ಮತ್ತು ಅವುಗಳ ಬಗ್ಗೆ ಸಮರ್ಪಕ ವಿವರಣೆಗಳನ್ನು ನೀಡುತ್ತಿದ್ದರು. ತಮ್ಮ ಈ ಸೇವಾ ಕಾರ್ಯಗಳನ್ನು ಶ್ರೀ ಶ್ರೀಧರ ಸೇವಾ ಮಹಾಮಂಡಲದಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಿರುತ್ತಾರೆ. ಅವರು ಅಂದು ಲೆಕ್ಕಪತ್ರಗಳ ದಾಖಲಿಸಲು ಹಾಕಿಕೊಟ್ಟ ಬುನಾದಿ ಇಂದಿಗೂ ನಡೆಯುತ್ತಾ ಬಂದಿರುತ್ತದೆ. ಶ್ರೀಯುತರು ಪತ್ನಿ ಮತ್ತು ಒರ್ವ ಪುತ್ರಿ, ದೊಡ್ಡ ಕುಟುಂಬ ಮತ್ತು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
ಶ್ರೀಯುತರ ಆತ್ಮಕ್ಕೆ ಶಾಂತಿಯನ್ನು ಅನುಗ್ರಹಿಸಲೆಂದು ಮತ್ತು ಶ್ರೀಯುತರ ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅನುಗ್ರಹಿಸಲೆಂದು ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ ಪಾದಪದ್ಮಗಳಲ್ಲಿ ಶ್ರೀ ಶ್ರೀಧರ ಸೇವಾ ಮಹಾಮಂಡಲವು ತನ್ನ ಪ್ರಾರ್ಥನೆಯನ್ನು ಸಲ್ಲಿಸುತ್ತದೆ.

ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.)
ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ

ಗಮಕ‌ ಕಾರ್ಯಕ್ರಮ...ಸಮಾರೋಪ ಸಮಾರಂಭ...“ಹದಿನಾರನೇ ವರ್ಷದ ಗಮಕ ಸಪ್ತಾಹ”ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026ಸಮಯ : ಸಂಜ...
06/09/2026

ಗಮಕ‌ ಕಾರ್ಯಕ್ರಮ...ಸಮಾರೋಪ ಸಮಾರಂಭ...

“ಹದಿನಾರನೇ ವರ್ಷದ ಗಮಕ ಸಪ್ತಾಹ”

ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026

ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆ

ಸ್ಥಳ : ಸ್ವಾನಂದಾಮೃತ ವೇದಿಕೆ,
ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ

05-08-2026 ರ ಗಮಕ‌ ಕಾರ್ಯಕ್ರಮ...“ಹದಿನಾರನೇ ವರ್ಷದ ಗಮಕ ಸಪ್ತಾಹ”ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026ಸಮಯ : ಸಂಜೆ 4...
05/09/2026

05-08-2026 ರ ಗಮಕ‌ ಕಾರ್ಯಕ್ರಮ...

“ಹದಿನಾರನೇ ವರ್ಷದ ಗಮಕ ಸಪ್ತಾಹ”

ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026

ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆ

ಸ್ಥಳ : ಸ್ವಾನಂದಾಮೃತ ವೇದಿಕೆ, ಶ್ರೀ ಶ್ರೀಧರಾಶ್ರಮ,
ಶ್ರೀಕ್ಷೇತ್ರ ವರದಪುರ

ಶ್ರೀ ಗುರುಭಕ್ತರಿಗೆಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳವರ ಸಂಪೂರ್ಣ ಕೃಪಾಶೀರ್ವಾದಗಳೊಂದ...
04/09/2026

ಶ್ರೀ ಗುರುಭಕ್ತರಿಗೆಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳವರ ಸಂಪೂರ್ಣ ಕೃಪಾಶೀರ್ವಾದಗಳೊಂದಿಗೆ ಸರ್ವರಿಗೂ ಒಳಿತಾಗಲೆಂದು ಶುಭಹಾರೈಸುತ್ತೇವೆ.

ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.)
ಶ್ರೀ ಶ್ರೀಧರಾಶ್ರಮ ಶ್ರೀಕ್ಷೇತ್ರ ವರದಪುರ

03-09-2026“ಹದಿನಾರನೇ ವರ್ಷದ ಗಮಕ ಸಪ್ತಾಹ”ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆಸ್...
03/09/2026

03-09-2026

“ಹದಿನಾರನೇ ವರ್ಷದ ಗಮಕ ಸಪ್ತಾಹ”
ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026
ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆ
ಸ್ಥಳ : ಸ್ವಾನಂದಾಮೃತ ವೇದಿಕೆ, ಶ್ರೀ ಶ್ರೀಧರಾಶ್ರಮ,
ಶ್ರೀಕ್ಷೇತ್ರ ವರದಪುರ

02-09-2026“ಹದಿನಾರನೇ ವರ್ಷದ ಗಮಕ ಸಪ್ತಾಹ”ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆಸ್...
02/09/2026

02-09-2026

“ಹದಿನಾರನೇ ವರ್ಷದ ಗಮಕ ಸಪ್ತಾಹ”
ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026
ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆ
ಸ್ಥಳ : ಸ್ವಾನಂದಾಮೃತ ವೇದಿಕೆ, ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ

01-09-2026“ಹದಿನಾರನೇ ವರ್ಷದ ಗಮಕ ಸಪ್ತಾಹ”ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆಸ್...
01/09/2026

01-09-2026

“ಹದಿನಾರನೇ ವರ್ಷದ ಗಮಕ ಸಪ್ತಾಹ”
ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026
ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆ
ಸ್ಥಳ : ಸ್ವಾನಂದಾಮೃತ ವೇದಿಕೆ, ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ

ಎರಡನೇ ದಿನದ ಕಾರ್ಯಕ್ರಮ.“ಹದಿನಾರನೇ ವರ್ಷದ ಗಮಕ ಸಪ್ತಾಹ”ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026ಸಮಯ : ಸಂಜೆ 4 ರಿಂದ 6 ಗ...
31/08/2026

ಎರಡನೇ ದಿನದ ಕಾರ್ಯಕ್ರಮ.

“ಹದಿನಾರನೇ ವರ್ಷದ ಗಮಕ ಸಪ್ತಾಹ”

ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026

ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆ

ಸ್ಥಳ : ಸ್ವಾನಂದಾಮೃತ ವೇದಿಕೆ, ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ

ಮಲೆನಾಡು ಗಮಕ ಕಲಾ ಟ್ರಸ್ಟ್ (ರಿ.), ಸಾಗರ“ಹದಿನಾರನೇ ವರ್ಷದ ಗಮಕ ಸಪ್ತಾಹ”ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026ಸಮಯ : ಸ...
30/08/2026

ಮಲೆನಾಡು ಗಮಕ ಕಲಾ ಟ್ರಸ್ಟ್ (ರಿ.), ಸಾಗರ

“ಹದಿನಾರನೇ ವರ್ಷದ ಗಮಕ ಸಪ್ತಾಹ”

ದಿನಾಂಕ 30 ಆಗಸ್ಟ್ 2026ರಿಂದ ದಿನಾಂಕ 06 ಸೆಪ್ಟೆಂಬರ್ 2026

ಸಮಯ : ಸಂಜೆ 4 ರಿಂದ 6 ಗಂಟೆಯವರೆಗೆ

ಸ್ಥಳ : ಸ್ವಾನಂದಾಮೃತ ವೇದಿಕೆ,
ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ.

ಮೊದಲನೇ ದಿನದ ಗಮಕ ಕಾರ್ಯಕ್ರಮ.

ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.) ಶ್ರೀ ಶ್ರೀಧರಾಶ್ರಮ ಶ್ರೀಕ್ಷೇತ್ರ ವರದಪುರಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರಪಾದುಕಾ ಮಂದಿರ, ವಸಂತ...
20/08/2026

ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.)
ಶ್ರೀ ಶ್ರೀಧರಾಶ್ರಮ ಶ್ರೀಕ್ಷೇತ್ರ ವರದಪುರ

ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ
ಪಾದುಕಾ ಮಂದಿರ, ವಸಂತಪುರ, ಬೆಂಗಳೂರು

🕉️ 13 ಕೋಟಿ ರಾಮತಾರಕ ಜಪ ಮಹಾಯಜ್ಞ 🕉️

ಈಗಾಗಲೇ ತಮಗೆ ತಿಳಿದಂತೆ ಲೋಕಕಲ್ಯಾಣಾರ್ಥವಾಗಿ • ಯುದ್ಧಭೀತಿಯ ವಿಶ್ವದಲ್ಲಿ ಶಾಂತಿ ನೆಲೆಸಲು• ಧರ್ಮರಕ್ಷಣೆಗಾಗಿ ಶ್ರೀಗುರು ಭಕ್ತಾದಿಗಳೆಲ್ಲರೂ ಸೇರಿ 📿 13 ಕೋಟಿ ರಾಮತಾರಕ ಜಪ 📿 ಮಾಡುವ ಸಂಕಲ್ಪ ಮಾಡಲಾಗಿದ್ದು ದಿನಾಂಕ 29-07-2026ನೇ ಬುಧವಾರ ಶ್ರೀ ಗುರು ಪೂರ್ಣಿಮಾ, ಸದ್ಗುರು ಭಗವಾನ್ ಶ್ರೀ ಶ್ರೀಧರಸ್ವಾಮಿಗಳವರ ಚಾತುರ್ಮಾಸ್ಯ ವ್ರತ ಗ್ರಹಣ ದಿನದಿಂದ ಶ್ರೀರಾಮತಾರಕ ಜಪಯಜ್ಞ ಪ್ರಾರಂಭವಾಗಿದೆ.

🙏 ತಾವೆಲ್ಲರೂ ಈ ಮಹಾ ಜಪಯಜ್ಞದಲ್ಲಿ ಶ್ರದ್ಧಾಭಕ್ತಿಗಳಿಂದ ಭಾಗವಹಿಸುತ್ತಿರುವುದು ಸಂತಸದ ವಿಷಯ.

ಇದುವರೆಗೂ 1127 ಕುಟುಂಬಗಳ ಶ್ರೀಗುರುಭಕ್ತರು ಮತ್ತು ಎರಡು ಮಾತೆಯರ ಗ್ರೂಪ್ ಗಳು ಶ್ರೀರಾಮತಾರಕ ಜಪಯಜ್ಞದಲ್ಲಿ ತೊಡಗಿಕೊಂಡಿವೆ.

ದಿನಾಂಕ (20-08-2026) ದವರೆಗೆ 1,25,42,693 (ಒಂದು ಕೋಟಿ ಇಪ್ಪತ್ತೈದು ಲಕ್ಷದ ನಲವತ್ತೆರಡು ಸಾವಿರದ ಆರುನೂರಾ ತೊಂಬತ್ಮೂರು) ಜಪ ಪೂರ್ತಿಯಾಗಿರುತ್ತದೆ.

ಸರ್ವರಿಗೂ ಶ್ರೀರಾಮಚಂದ್ರ ಮಹಾಪ್ರಭುಗಳು, ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳವರು ಆಶೀರ್ವದಿಸಲಿ....

ಈಗಲೂ ಜಪಯಜ್ಞದಲ್ಲಿ ತೊಡಗಿಕೊಳ್ಳಬಹುದು ಜಪಯಜ್ಞದಲ್ಲಿ ಭಾಗವಹಿಸಲು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು:

1. ದಿನದಲ್ಲಿ ಯಾವ ಸಮಯದಲ್ಲಾದರೂ, ಭಕ್ತಿಭಾವದಿಂದ ರಾಮತಾರಕ ಮಂತ್ರ "ಶ್ರೀರಾಮ ಜಯ ರಾಮ ಜಯ ಜಯ ರಾಮ" ಎಂದು ಜಪಿಸುವುದು.
2. ಶ್ರೀರಾಮ ತಾರಕ ಮಂತ್ರ ಜಪವನ್ನು ಯಾವುದೇ ಜಾತಿ, ಮತ, ಪಂಥ, ಸ್ತ್ರೀ-ಪುರುಷ ಯಾವುದೇ ಭೇದವಿಲ್ಲದೆ ಸರ್ವರೂ ಮಾಡಬಹುದು.
3. ಪ್ರತಿದಿನ ಮಾಡಿದ ಜಪ ಸಂಖ್ಯೆಯ ಲೆಕ್ಕವನ್ನು ಇಟ್ಟುಕೊಂಡು ಜಪದ ಒಟ್ಟು ಸಂಖ್ಯೆಯನ್ನು ವಿಳಾಸ (ಒಮ್ಮೆ ಕಳಿಸಿದರೆ ಸಾಕು) ಸಮೇತ ವಾಟ್ಸಾಪ್ ಸಂಖ್ಯೆ 7019192069 ಇದಕ್ಕೆ ವಾಟ್ಸಾಪ್ ಮೂಲಕ ಕಳುಹಿಸಿ.(ಮುಂದಿನ ಜಪ ಸಂಖ್ಯೆ ಕಳಿಸುವ ದಿನಾಂಕವನ್ನು ವಾಟ್ಸಾಪ್ ಮೂಲಕವೇ ತಿಳಿಸಲಾಗುವುದು)
4. ಶ್ರೀ ಮಹಾಮಂಡಲದಿಂದ ಮುಂದಿನ ಸೂಚನೆ ಬರುವವರೆಗೂ ಜಪವನ್ನು ಮುಂದುವರೆಸುವುದು

🕉️ ಶ್ರೀರಾಮ ಜಯ ರಾಮ ಜಯ ಜಯ ರಾಮ 🕉️

Address

Varadapura, E J Mane Post
Sagar
577401

Alerts

Be the first to know and let us send you an email when Sri Sridharashrama, Varadapura posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Sridharashrama, Varadapura:

Shortcuts

Share