Shree Kshetra Hogevaddi

Shree Kshetra Hogevaddi Morning- 8:00 A.M. Noon- 12:30 P.M. Evening- 6:00 P.M.

Shree Kshetra Hogevaddi Jatre Mahotsava 2026 | ಶ್ರೀ ಕ್ಷೇತ್ರ ಹೋಗೆವಡ್ಡಿ ಜಾತ್ರೆ ಮಹೋತ್ಸವ ೨೦೨೬
11/02/2026

Shree Kshetra Hogevaddi Jatre Mahotsava 2026 | ಶ್ರೀ ಕ್ಷೇತ್ರ ಹೋಗೆವಡ್ಡಿ ಜಾತ್ರೆ ಮಹೋತ್ಸವ ೨೦೨೬

Enjoy the videos and music you love, upload original content, and share it all with friends, family, and the world on YouTube.

Shree Kshetra Hogevaddi Jatre Mahotsava 2026 | ಶ್ರೀ ಕ್ಷೇತ್ರ ಹೋಗೆವಡ್ಡಿ ಜಾತ್ರೆ ಮಹೋತ್ಸವ ೨೦೨೬
11/02/2026

Shree Kshetra Hogevaddi Jatre Mahotsava 2026 | ಶ್ರೀ ಕ್ಷೇತ್ರ ಹೋಗೆವಡ್ಡಿ ಜಾತ್ರೆ ಮಹೋತ್ಸವ ೨೦೨೬

*ಶ್ರೀ ಕ್ಷೇತ್ರ ಹೊಗೆವಡ್ಡಿ ಜಾತ್ರಾಮಹೋತ್ಸವದಲ್ಲಿ ಸರಕಾರಿ ಶಾಲಾ ಮಕ್ಕಳೋತ್ಸವ*ಅತೀ ವಿಶೇಷ  ಹಾಗೂ ಅತೀ ವಿರಳ ಎನ್ನುವಂತೆ ಧಾರ್ಮಿಕ ಕಾರ್ಯಕ್ರಮಗಳ...
08/02/2026

*ಶ್ರೀ ಕ್ಷೇತ್ರ ಹೊಗೆವಡ್ಡಿ ಜಾತ್ರಾಮಹೋತ್ಸವದಲ್ಲಿ ಸರಕಾರಿ ಶಾಲಾ ಮಕ್ಕಳೋತ್ಸವ*
ಅತೀ ವಿಶೇಷ ಹಾಗೂ ಅತೀ ವಿರಳ ಎನ್ನುವಂತೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಕೂಡ *2026ರ ಫೆಬ್ರವರಿ 12ರ ಗುರುವಾರದಿಂದ 14ರ ಶನಿವಾರದ ವರೆಗೆ
ನಡೆಯುವ ಜಾತ್ರಾಮಹೋತ್ಸವಕ್ಕೆ ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ನೆಲೆನಿಂತ ದೈವ ದೇವರುಗಳು ತಮ್ಮನ್ನು ಸ್ವಾಗತಿಸುತ್ತಾ ಇದೆ.*
*ಎರಡನೇಯ ದಿನ ಶುಕ್ರವಾರ (13-02-2026). ಬೆಳಿಗ್ಗೆ ಅತೀ ವಿರಳವಾದ ಧಾರ್ಮಿಕ ಕಾರ್ಯಕ್ರಮ *ಸಾರ್ವತ್ರಿಕ ಅಭಿಷೇಕ* (ಸಾರ್ವಜನಿಕರಿಗೆ ಮುಕ್ತ ಗರ್ಭಗುಡಿ ಪ್ರವೇಶ.)
*ಈ ಅವಕಾಶ ವರ್ಷದಲ್ಲಿ ಜಾತ್ರಾಮಹೋತ್ಸವದ ಎರಡನೇ ದಿನ ಮಾತ್ರ. ಸದ್ಭಕ್ತರು ಈ ಅವಕಾಶವನ್ನು ಸದುಪಯೋಗ ಪಡೆಯಬೇಕು ಎನ್ನುವುದು ಆಡಳಿತ ಮಂಡಳಿಯ ಕೋರಿಕೆ.*

ಧನ್ಯವಾದಗಳು.
ಆಡಳಿತ ಮಂಡಳಿ.
*ಶ್ರೀ ಕ್ಷೇತ್ರ ಹೊಗೆವಡ್ಡಿ*

*ಶ್ರೀ ಕ್ಷೇತ್ರ ಹೊಗೆವಡ್ಡಿ**ವಿಜಯನಗರದ ಪಾಳೆಗಾರ, ಕೆಳದಿ ಸಂಸ್ಥಾನದ ಮಹಾ ಮತ್ರಿ ಉಗ್ರಾಣಿಮನೆ ಕಾಸರಗೋಡು ತಿಮ್ಮಣ್ಣ ನಾಯ್ಕರ ಕೋಟೆ ಶ್ರೀ ವೀರಾಂಜ...
28/01/2026

*ಶ್ರೀ ಕ್ಷೇತ್ರ ಹೊಗೆವಡ್ಡಿ*
*ವಿಜಯನಗರದ ಪಾಳೆಗಾರ, ಕೆಳದಿ ಸಂಸ್ಥಾನದ ಮಹಾ ಮತ್ರಿ ಉಗ್ರಾಣಿಮನೆ ಕಾಸರಗೋಡು ತಿಮ್ಮಣ್ಣ ನಾಯ್ಕರ ಕೋಟೆ ಶ್ರೀ ವೀರಾಂಜನೇಯನ ಸಾನಿಧ್ಯ.*
2014ರಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಗೋಚರಿಸಿದ ದಟ್ಟ ಕಾನನದ ಏಳು ಪರ್ವತಗಳ ಏಳು ಸುತ್ತಿನ ಕೋಟೆಯ ಶ್ರೀ ಕ್ಷೇತ್ರ ಹೊಗೆವಡ್ಡಿ ಸಾನಿಧ್ಯವನ್ನು 2016ರಲ್ಲಿ ಪುನರಪ್ರತಿಸ್ಠಾಪನೆ ಗೊಂಡು ಇದೀಗ 10ನೇವರ್ಷದ ಜಾತ್ರಾಮಹೋತ್ಸವ ನಡೆಯಲಿದೆ.
ಅತೀ ವಿಶೇಷ ಹಾಗೂ ಅತೀ ವಿರಳ ಎನ್ನುವಂತೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಕೂಡ *2026ರ ಫೆಬ್ರವರಿ 12ರ ಗುರುವಾರದಿಂದ 14ರ ಶನಿವಾರದ ವರೆಗೆ
ನಡೆಯುವ ಜಾತ್ರಾಮಹೋತ್ಸವಕ್ಕೆ ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ನೆಲೆನಿಂತ ದೈವ ದೇವರುಗಳು ತಮ್ಮನ್ನು ಸ್ವಾಗತಿಸುತ್ತಾ ಇದೆ.*

ವಿಶೇಷತೆ*
1- ಹೋಮಹವನಾದಿ ಯೊಂದಿಗೆ ಧಾರ್ಮಿಕ ಕಾರ್ಯಕ್ರಮ
2- ದೀಪೋತ್ಸವ.
3- ಪಲ್ಲಕ್ಕಿ ಉತ್ಸವ (ಪಂಚಲೋಹದ ನೂತನ ಉತ್ಸವ ಮೂರ್ತಿ)
4- ಎರಡನೇ ದಿನ ಶುಕ್ರವಾರ ಮುಂಜಾನೆ ಸದ್ಭಕ್ತರಿಗೆ ಮುಕ್ತ ಗರ್ಭಗುಡಿ ಪ್ರವೇಶ (ಸಾರ್ವತ್ರಿಕ ಅಭಿಷೇಕ).
5- ಸಾಮೂಹಿಕ ಸತ್ಯನಾರಾಯಣ ಪೂಜೆ.(ಶನಿವಾರ).
6- ಭಟ್ಕಳ ತಾಲೂಕು,ಕರೂರುಂ ಬಾರಂಗಿ ಹೋಬಳಿ ಮತ್ತು ಹೊಸನಗರ ತಾಲೂಕಿನ ಶಾಲಾ ಮಕ್ಕಳಿಗೆ ನೃತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆ ಸ್ಪರ್ಧೆ..
ಮೊದಲನೇ ಬಹುಮಾನ: ಕಂಪ್ಯೂಟರ್ ಸೆಟ್..
ಎರಡನೇ ಬಹುಮಾನ : ಕಂಪ್ಯೂಟರ್..
ಮೂರನೇ ಬಹುಮಾನ : ಶಾಲಾ ಕೊಠಡಿಗಳಿಗೆ ಫ್ಯಾನ್ ಅಳವಡಿಕೆ.
7- ಭಟ್ಕಳ ತಾಲೂಕು,ಕರೂರುಂ ಬಾರಂಗಿ ಹೋಬಳಿ ಮತ್ತು ಹೊಸನಗರ ತಾಲೂಕಿನ ಸಾರ್ವಜನಿಕರಿಗೆ ಭಜನಾ ಸ್ಪರ್ಧೆ.
ಮೊದಲನೇ ಬಹುಮಾನ: ರೂಪಾಯಿ- 3,000 ನಗದು.
ಎರಡನೇ ಬಹುಮಾನ: ರೂಪಾಯಿ- 2,000 ನಗದು.
ಮೂರನೇ ಬಹುಮಾನ: ರೂಪಾಯಿ- 1,000 ನಗದು.
8- ಭಟ್ಕಳ ತಾಲೂಕು,ಕರೂರು ಬಾರಂಗಿ ಹೋಬಳಿ ಮತ್ತು ಹೊಸನಗರ ತಾಲೂಕಿನ ಮಹಿಳೆಯರಿಗಾಗಿ ಮಲೆನಾಡಿನ ಸವಿ ರುಚಿ ಎನ್ನುವ ಅಡುಗೆ ಸ್ಪರ್ಧೆ..
ಮೊದಲನೇ ಬಹುಮಾನ- ಫ್ರಿಜ್.
ಎರಡನೇ ಬಹುಮಾನ- ಗ್ರೈಂಡರ್.
ಮೂರನೇ ಬಹುಮಾನ- ಮಿಕ್ಸಿ.
9- ಭಟ್ಕಳ ತಾಲೂಕು,ಕರೂರುಂ ಬಾರಂಗಿ ಹೋಬಳಿ ಮತ್ತು ಹೊಸನಗರ ತಾಲೂಕಿನ ಸಾರ್ವಜನಿಕರಿಗೆ ಮುಕ್ತ ರಂಗೋಲಿ ಸ್ಪರ್ಧೆ..
ಮೊದಲನೇ ಬಹುಮಾನ- ರೂಪಾಯಿ 3,000 ನಗದು.
ಎರಡನೇ ಬಹುಮಾನ- ರೂಪಾಯಿ- 2,000 ನಗದು.
ಮೂರನೇ ಬಹುಮಾನ- ರೂಪಾಯಿ- 1,000 ನಗದು.
10- ಆಯ್ದ ಕಲಾವಿದರಿಂದ ನೃತ್ಯ ಮತ್ತು ರಸಮಂಜರಿ.
11- ಎರಡು ಮತ್ತು ಮೂರನೇ ದಿನ ಸದ್ಭಕ್ತರಿಗೆ ಬೆಳಗ್ಗಿನ ಉಪಹಾರಕ್ಕೆ ದಾವಣಗೆರೆ ದಾನಿಗಳಿಂದ ಉಚಿತ ಬೆಣ್ಣೆ ದೋಸೆ.
12- ಮಹಾ ಅನ್ನ ಪ್ರಸಾದ, ಮದ್ಯಾಹ್ನ ಮತ್ತು ರಾತ್ರಿ.
*ಶ್ರೀ ಕ್ಷೇತ್ರ ಹೊಗೆವಡ್ಡಿ ಸಾನಿಧ್ಯವು ಸದ್ಭಕ್ತರ ಸಹಕಾರದಿಂದ ಹಂತಹಂತವಾಗಿ ಅಭಿವೃದ್ಧಿ ಕಾಣತ್ತಿರುವುದು ಹೆಮ್ಮೆಯ ಸಂಗತಿ.*
ಧನ್ಯವಾದಗಳು.
*ಧರ್ಮದರ್ಶಿಗಳೊಂದಿಗೆ.*
ಆಡಳಿತ ಮಂಡಳಿ.
*ಶ್ರೀ ಕ್ಷೇತ್ರ ಹೊಗೆವಡ್ಡಿ*

*ಶ್ರೀ ಕ್ಷೇತ್ರ ಹೊಗೆವಡ್ಡಿ  2026 ಫೆಬ್ರವರಿ 12 ರ ಗುರುವಾರದಿಂದ 14ರ ಶನಿವಾರದ ವರೆಗೆ ನಡೆಯುವ 10ನೇ ವರ್ಷದ ಜಾತ್ರಾಮಹೋತ್ಸವಕ್ಕೆ ಸೇವಾ ಅವಕಾಶ...
21/01/2026

*ಶ್ರೀ ಕ್ಷೇತ್ರ ಹೊಗೆವಡ್ಡಿ 2026 ಫೆಬ್ರವರಿ 12 ರ ಗುರುವಾರದಿಂದ 14ರ ಶನಿವಾರದ ವರೆಗೆ ನಡೆಯುವ 10ನೇ ವರ್ಷದ ಜಾತ್ರಾಮಹೋತ್ಸವಕ್ಕೆ ಸೇವಾ ಅವಕಾಶ*
1- ಹೋಮಹವನಾದಿ/ಪೂಜಾ ಸಾಮಗ್ರಿ- (ಸಾನಿಧ್ಯ)
2- ತಂತ್ರಿಗಳು ಹಾಗೂ ತಂಡ- (ಸಾನಿಧ್ಯ)
3- ಸಾನಿದ್ಯದ ಅರ್ಚಕರು ಹಾಗೂ ತಂಡ- (ಸಾನಿಧ್ಯ)
4- ಅನ್ನ ಪ್ರಸಾದ (ಭಟ್ಕಳ ತಂಡ.)
5- ಅಡುಗೆ ಪಾತ್ರೆ (ಭಟ್ಕಳ ತಂಡ)
6- ಪಾತ್ರೆ ಸ್ವಚ್ಛತೆ- .(ಭಟ್ಕಳ ತಂಡ)
7- ಅಡಿಗೆ ಭಟ್ಟರು- (ಭಟ್ಕಳ ತಂಡ)
8- ತೆಂಗಿನ ಕಾಯಿ-
9- ಹಾಲು, ಮೊಸರು-
10- ಪಂಚವಾದ್ಯ-
11- ಶಾಮಿಯಾನ ಸಂಪೂರ್ಣ:
12- ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ- (ಬೆಂಗಳೂರು ತಂಡ.)
13- ಭಜನೆ ಸ್ಪರ್ಧೆ-
14- ರಂಗೋಲಿ ಸ್ಪರ್ಧೆ-
15- ಅಡಿಗೆ ಸ್ಪರ್ಧೆ(ಬೆಂಗಳೂರು ತಂಡ) .
16- ದೇವಸ್ಥಾನಕ್ಕೆ ಹೂವಿನ ಅಲಂಕಾರ-
17- ಮನರಂಜನೆ -
18- ಫೋಸ್ಟರ್ ಮತ್ತು ಬಿತ್ತಿ ಪತ್ರ- (ಬೆಂಗಳೂರು ತಂಡ).
19- ಪಂಚಲೋಹದ ನೂತನ ಉತ್ಸವ ಮೂರ್ತಿ-(ಓಷಿಯಾನಿಕ್ ಕಂಪನಿ ದುಬೈ).

*ವಿ. ಸೂ: ಶ್ರೀ ಕ್ಷೇತ್ರದ ಸದ್ಭಕ್ತರೇ ಈ ಮೇಲೆ ಕಾಣಿಸಿದ ಯಾವುದೇ ಸೇವೆಯನ್ನು ತಮ್ಮ ಯತಾನುಶಕ್ತಿ ವಹಿಸಿಕೊಂಡು ಜಾತ್ರಾಮಹೋತ್ಸವ ವಿಜ್ರಂಭಣೆಯಿಂದ ನಡೆಸಲು ಸಹಕರಿಸಿ. *ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ನೆಲೆನಿಂತ ದೈವ ದೇವರುಗಳ ಕೃಪೆಗೆ ಪಾತ್ರಗಬೇಕೆಂಬ ಹಾರೈಕೆ*

ಧನ್ಯವಾದಗಳೊಂದಿಗೆ.
ಆಡಳಿತ ಮಂಡಳಿ.
*ಶ್ರೀ ಕ್ಷೇತ್ರ ಹೊಗೆವಡ್ಡಿ*

Jatre Mahotsava 2026February 12, 13 & 14
21/01/2026

Jatre Mahotsava 2026

February 12, 13 & 14

Jatre Mahotsava 2026February 12, 13 & 14
17/01/2026

Jatre Mahotsava 2026

February 12, 13 & 14

*2026ರ ಫೆಬ್ರವರಿ 12 ರಿಂದ 14 ತನಕ ನಡೆಯುವ ಶ್ರೀ ಕ್ಷೇತ್ರ ಹೊಗೆವಡ್ಡಿಯ  ಜಾತ್ರಾ ಮಹೋತ್ಸವಕ್ಕೆ ಸ್ವಯಂ ಘೋಷಿತ ಸೇವೆ*  1- ಅನ್ನ ಪ್ರಸಾದ- ಭಟ್...
12/01/2026

*2026ರ ಫೆಬ್ರವರಿ 12 ರಿಂದ 14 ತನಕ ನಡೆಯುವ ಶ್ರೀ ಕ್ಷೇತ್ರ ಹೊಗೆವಡ್ಡಿಯ ಜಾತ್ರಾ ಮಹೋತ್ಸವಕ್ಕೆ ಸ್ವಯಂ ಘೋಷಿತ ಸೇವೆ*
1- ಅನ್ನ ಪ್ರಸಾದ- ಭಟ್ಕಳ ಹೋಬಳಿಯ ಅದ್ಯಕ್ಷರಾದ ಶ್ರೀ ಸೋಮಪ್ಪ ನಾಯ್ಕ ರವರ ನೇತೃತ್ವದ ಭಟ್ಕಳ ತಂಡ ಜಾತ್ರಾಮಹೋತ್ಸವದ ಅನ್ನದಾನ ಸೇವೆ.*
2- ದಾವಣಗೆರೆಯ ಶ್ರೀ ಚನ್ನಪ್ಪ ರವರ ನೇತೃತ್ವದ ತಂಡ ಜಾತ್ರಾಮಹೋತ್ಸವದ ಎರಡು ದಿನದ (13 ಮತ್ತು 14) ಬೆಳಿಗ್ಗಿನ ಉಪಹಾರಕ್ಕೆ ದಾವಣಗೆರೆ ಬೆಣ್ಣೆ ದೋಸೆ ಸೇವೆ.*
3- ಫೋಸ್ಟರ್- ಶ್ರೀ ರಾಜಶೇಖರ ರೆಡ್ಡಿ ಮಾಲಕರು ಸನ್ ಸೈನ್ ಪಬ್ಲಿಷರ್ಸ್- ಬೆಂಗಳೂರು.
4- ಹ್ಯಾಂಡ್ ಬಿಲ್(ಬಿತ್ತಿ ಪತ್ರ) ಮುದ್ರಣ- ಸ್ವಾತಿ ಬೈಂಡಿಂಗ್ ವರ್ಕ್ಸ್- ಬೆಂಗಳೂರು.
5- ಫೋಸ್ಟರ್ ಮತ್ತು ಬಿತ್ತಿ ಪತ್ರ ಡಿಸೈನ್ - ರಂಜೀತ ಬೆಂಗಳೂರು.

*ಶ್ರೀ ಕ್ಷೇತ್ರದ ಸದ್ಭಕ್ತರೇ ಈ ಸೇವೆಯನ್ನು ವಹಿಸಿಕೊಂಡು ಜಾತ್ರೆಯನ್ನು ವಿಜ್ರಂಭಣೆಯಿಂದ ನಡೆಸಲು ಸಹಕರಿಬೇಕಾಗಿ ವಿನಂತಿ.*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ"
ಗೌರವಾಧ್ಯಕ್ಷರು- ಜಯಂತ ಆರೋಡಿ- +91 94496 86458.
೨- ಅದ್ಯಕ್ಷರು.- ರಾಮಚಂದ್ರ ಚೀಕನಹಳ್ಳಿ. +91 97397 88691
೩- ಉಪಾಧ್ಯಕ್ಷರು.- ಕೆ. ಎಸ್. ಮಂಜುನಾಥ ರಾಮನಗರ.
+91 63607 04789.
೪- ಸಹ ಕಾರ್ಯದರ್ಶಿ. ರವಿ ಬಿಲ್ಕಂದೂರು-
+91 87626 49838
೫- ಖಜಾಂಚಿ- ಸುಕೇಶ ಆರೋಡಿ. - +91 8105244052.

*ಧರ್ಮದರ್ಶಿಗಳೊಂದಿಗೆ*
ಆಡಳಿತ ಮಂಡಳಿ.
*ಶ್ರೀ ಕ್ಷೇತ್ರ ಹೊಗೆವಡ್ಡಿ*

03/01/2026

*ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ನೆಲೆನಿಂತ ದೈವ ದೇವರುಗಳ ಸದ್ಭಕ್ತರ ಕೋರಿಕೆ ಮೇರೆಗೆ ಪ್ರತಿ ಶನಿವಾರದಂದು ವಿಶೇಷ ಪೂಜೆ/ಧಾರ್ಮಿಕ ಕಾರ್ಯಕ್ರಮ ನಡೆಯುವಂತೆ ಇಂದು ಕೂಡ 2026ರ ಮೊದಲ ಶನಿವಾರ *ದಿನಾಂಕ 03-01-2026ರ ಶನಿವಾರದಂದು ಸಾನಿಧ್ಯದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು*
ಈ ಪೂಜೆಯಿಂದ ಸಂತುಷ್ಠಗೊಂಡ ಶ್ರೀ ವೀರಾಂಜನೇಯನು ಸದ್ಭಕ್ತರನ್ನು ಹರಿಸಿದ ಕ್ಷಣ ನಿಜಕ್ಕೂ ರೋಮಾಂಚನದ ಕ್ಷಣ.

ಆಡಳಿತ ಮಂಡಳಿ ಸದಸ್ಯರೊಂದಿಗೆ.
ಧರ್ಮದರ್ಶಿಗಳು.
*ಶ್ರೀ ಕ್ಷೇತ್ರ ಹೊಗೆವಡ್ಡಿ*

Address

22MCM+773, Hogevaddi, Kattinakaru
Sagar
577421

Opening Hours

Monday 8am - 6pm
Tuesday 8am - 6pm
Wednesday 8am - 6pm
Thursday 8am - 6pm
Friday 8am - 6pm
Saturday 8am - 6pm
Sunday 8am - 6pm

Telephone

+91 9483865838

Alerts

Be the first to know and let us send you an email when Shree Kshetra Hogevaddi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree Kshetra Hogevaddi:

Share

Category