ಶ್ರೀರಾಮಮಂದಿರ ಯಾಪಲದಿನ್ನಿ ರಾಯಚೂರು

  • Home
  • India
  • Raichur
  • ಶ್ರೀರಾಮಮಂದಿರ ಯಾಪಲದಿನ್ನಿ ರಾಯಚೂರು

ಶ್ರೀರಾಮಮಂದಿರ ಯಾಪಲದಿನ್ನಿ ರಾಯಚೂರು It's an Hinduism Temple Bhagavan Shree Ram Mandir Yapaldinni

ಪೂಜ್ಯ ಶ್ರೀ ಗೋವಿಂದರೆಡ್ಡಿ ಗುರೂಜಿ ಮಠಾಧೀಶರುಶ್ರೀಶ್ರೀಶ್ರೀ ಸದ್ಗುರು ಯಲ್ಲಪ್ಪ ಗುರೂಜಿ ಮಠ ಆಶ್ರಮ ಯಾಪಲದಿನ್ನಿ ತಾಲೂಕು ಮತ್ತು ಜಿಲ್ಲೆ ರಾಯಚೂ...
16/01/2026

ಪೂಜ್ಯ ಶ್ರೀ ಗೋವಿಂದರೆಡ್ಡಿ ಗುರೂಜಿ
ಮಠಾಧೀಶರು
ಶ್ರೀಶ್ರೀಶ್ರೀ ಸದ್ಗುರು ಯಲ್ಲಪ್ಪ ಗುರೂಜಿ ಮಠ ಆಶ್ರಮ ಯಾಪಲದಿನ್ನಿ ತಾಲೂಕು ಮತ್ತು ಜಿಲ್ಲೆ ರಾಯಚೂರು ಕರ್ನಾಟಕ.

ಶ್ರೀರಾಮ ರಾಮಲಯ ದೇವಸ್ಥಾನ ನೀಲಹಳ್ಳಿ
ಸಾ ನೀಲಹಳ್ಳಿ ತಾಲೂಕು ಧರೂರು ಜಿಲ್ಲೆ ಜೋಗುಲಾಂಬಾ ಗದ್ವಾಲ್ ತೆಲಂಗಾಣ

ಅವಧೂತ ಶ್ರೀಶ್ರೀಶ್ರೀ ಸದ್ಗುರು ಯಲ್ಲಪ್ಪ ಗುರೂಜಿ 25ನೇ ವಾರ್ಷಿಕೋತ್ಸವ ಕಾರ್ಯಕ್ರಮ ಯಾಪಲದಿನ್ನಿರಾಯಚೂರು. ಡಿ. 30//12//2025ತಾಲ್ಲೂಕಿನ ಯಾಪಲದ...
31/12/2025

ಅವಧೂತ ಶ್ರೀಶ್ರೀಶ್ರೀ ಸದ್ಗುರು ಯಲ್ಲಪ್ಪ ಗುರೂಜಿ 25ನೇ ವಾರ್ಷಿಕೋತ್ಸವ ಕಾರ್ಯಕ್ರಮ ಯಾಪಲದಿನ್ನಿ

ರಾಯಚೂರು. ಡಿ. 30//12//2025
ತಾಲ್ಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ಅವಧೂತ ಶ್ರೀ‌ಶ್ರೀ ಶ್ರೀ ಸದ್ಗುರು ಯಲ್ಲಪ್ಪ ಗುರೂಜಿಯವರ 25.ನೇ ವಾರ್ಷಿಕೋತ್ಸವ ಆರಾಧನೆ ಮಹೋತ್ಸವ ನಡೆಯಿತು.
ಕಂಕಣ ಧಾರಣ ಮತ್ತು ಪೂಜ ಕಾರ್ಯಕ್ರಮ ಮತ್ತು ಬಂದಂತ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಯ ಇಂದ ಕಾರ್ಯಕ್ರಮವನ್ನು ಮಠ, ಆಶ್ರಮ. ಪೂಜ್ಯ ಶ್ರೀಗೋವಿಂದರೆಡ್ಡಿ ಗುರೂಜಿಯವರು ನೆರವೇರಿಸಿದರು .

ಮಾಜಿ ಗ್ರಾ.ಪಂ ಸದಸ್ಯರು ಜಿ. ಜಗನ್ನಾಥ ಯಾಪಲದಿನ್ನಿ ,ರವಿಂದ್ರಚಾರಿ ಗುರುಕೃಪ ಜ್ಯೋತಿಷ್ಯಾಲಯ ಮಹೆಬೂಬ್ನಗರ, ಜೈಪಲ್ ರೆಡ್ಡಿ ಹೈದ್ರಾಬಾದ್, ಸುಧಾಕರ್ ರೆಡ್ಡಿ ಕರ್ನೂಲ್, ಶ್ರೀಕೃಷ್ಣ ನಾಯಕ ಹೂಗನಹಳ್ಳಿ, ರಾಮಚಂದ್ರ ನಾಯಕ ಪಲವಲದೊಡ್ಡಿ ಈ ಕಾರ್ಯಕ್ರಮವನ್ನು ಶಾಂತಿರೀತಿಯಿಂದ ನೆರವೇರಿಸಿದರು

ಈ ಕಾರ್ಯಕ್ರಮದಲ್ಲಿ ಸಕಲ ಸದ್ಭಕ್ತ ಮಂಡಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಿರಿಯರು ಭಾಗವಹಿಸಿದ್ದರು

ಪೂಜ್ಯ ಶ್ರೀ ಗೋವಿಂದರೆಡ್ಡಿ ಗುರೂಜಿ ಮಠಾಧೀಶರುಶ್ರೀಶ್ರೀಶ್ರೀ ಸದ್ಗುರು ಯಲ್ಲಪ್ಪ ಗುರೂಜಿ ಮಠ ಆಶ್ರಮ ಯಾಪಲದಿನ್ನಿ ತಾಲೂಕು ಮತ್ತು ಜಿಲ್ಲೆ ರಾಯಚೂ...
29/12/2025

ಪೂಜ್ಯ ಶ್ರೀ ಗೋವಿಂದರೆಡ್ಡಿ ಗುರೂಜಿ
ಮಠಾಧೀಶರು
ಶ್ರೀಶ್ರೀಶ್ರೀ ಸದ್ಗುರು ಯಲ್ಲಪ್ಪ ಗುರೂಜಿ ಮಠ ಆಶ್ರಮ ಯಾಪಲದಿನ್ನಿ ತಾಲೂಕು ಮತ್ತು ಜಿಲ್ಲೆ ರಾಯಚೂರು ಕರ್ನಾಟಕ.

ಶ್ರೀರಾಮ ರಾಮಲಯ ದೇವಸ್ಥಾನ ನೀಲಹಳ್ಳಿ
ಸಾ ನೀಲಹಳ್ಳಿ ತಾಲೂಕು ಧರೂರು ಜಿಲ್ಲೆ ಜೋಗುಲಾಂಬಾ ಗದ್ವಾಲ್ ತೆಲಂಗಾಣ

ಪೂಜ್ಯ ಶ್ರೀ ಗೋವಿಂದರೆಡ್ಡಿ ಗುರೂಜಿ
28/07/2025

ಪೂಜ್ಯ ಶ್ರೀ ಗೋವಿಂದರೆಡ್ಡಿ ಗುರೂಜಿ

ಓಂ ಶ್ರೀ ಗುರುಭ್ಯೋ ನಮಃಹರ ಮುನಿದರೂ ಗುರು ಕಾಯುವ.ಗುರುವಿನ ಕರುಣೆ ಸಿಗುವುದು ಬಹಳ ವಿರಳ, ಸಿಕ್ಕರು ಧಕ್ಕಿಸಿ ಕೊಳ್ಳುವುದು ಬಹಳ ಕಷ್ಟ,ಈ ಕಷ್ಟದ ಹ...
10/07/2025

ಓಂ ಶ್ರೀ ಗುರುಭ್ಯೋ ನಮಃ
ಹರ ಮುನಿದರೂ ಗುರು ಕಾಯುವ.

ಗುರುವಿನ ಕರುಣೆ ಸಿಗುವುದು ಬಹಳ ವಿರಳ, ಸಿಕ್ಕರು ಧಕ್ಕಿಸಿ ಕೊಳ್ಳುವುದು ಬಹಳ ಕಷ್ಟ,ಈ ಕಷ್ಟದ ಹಾದಿಯನ್ನು ದಾಟಿದರೆ ಸಿಗುವುದು ಮುಕ್ತಿ.

ಸರ್ವರಿಗೂ ಗುರು ಪೂರ್ಣಿಮೆಯ ಶುಭಾಶಯಗಳು.

ಸದ್ಗುರು ಶ್ರೀ ಗುರು ದತ್ತಾತ್ರೇಯರ ಮಾರ್ಗದರ್ಶನ ಮತ್ತು ಆಶೀರ್ವಾದ ಎಲ್ಲರ ಮೇಲಿರಲಿ.

ತಸ್ಮೈ ಶ್ರೀ ಗುರವೇ ನಮಃ

#ಗುರುಪೂರ್ಣಿಮೆ
#ಗುರು_ಪರಂಪರೆ

POOJYA SHREE GOVINDAREDDY GURUJI
13/04/2025

POOJYA SHREE GOVINDAREDDY GURUJI

ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ. ಶ್ರೀರಾಮ ರಾಮಲಯ ದೇವಸ್ಥಾನ ನೀಲಹಳ್ಳಿ ಸಾ ನೀಲಹಳ್ಳಿ ತಾಲೂಕು ಧರೂರು ಜಿಲ್ಲೆ ಜೋಗುಲಾಂಬಾ ಗದ್ವಾಲ್ ತೆಲಂಗಾಣ--...
07/04/2025

ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ.

ಶ್ರೀರಾಮ ರಾಮಲಯ ದೇವಸ್ಥಾನ ನೀಲಹಳ್ಳಿ
ಸಾ ನೀಲಹಳ್ಳಿ ತಾಲೂಕು ಧರೂರು ಜಿಲ್ಲೆ ಜೋಗುಲಾಂಬಾ ಗದ್ವಾಲ್ ತೆಲಂಗಾಣ

-- #ಪೂಜ್ಯ_ಶ್ರೀ_ಗೋವಿಂದರೆಡ್ಡಿ_ಗುರೂಜಿ

Address

Raichur
584102

Website

Alerts

Be the first to know and let us send you an email when ಶ್ರೀರಾಮಮಂದಿರ ಯಾಪಲದಿನ್ನಿ ರಾಯಚೂರು posts news and promotions. Your email address will not be used for any other purpose, and you can unsubscribe at any time.

Shortcuts

Share

Category