12/05/2022
* ವಿಜಯ ಕರ್ನಾಟಕ ಸುದ್ದಿಲೋಕ ತ್ಯಾಮಗೊಂಡ್ಲು
ಪೂಜೆ ಪಾಳೆಯ ಜವಾಬ್ದಾರಿ ವಿಚಾರದಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಕಮಿಷನರ್ ಅವರ ನೀಡುವಡೆ ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ತಹಸಿಲ್ದಾರ್ ಮಂಜುನಾಥ್ ಸಮ್ಮುಖದಲ್ಲಿ.
ತ್ಯಾಮಗೊಂಡ್ಲು ಹೋಬಳಿಯ ತಡಶೀಪಟ್ಟ ಗ್ರಾಮದ ಲಕ್ಷ್ಮೀ ನರಸಿಂಹ ದೇವಾಲಯದ ಪೂಜೆ ವಿಚಾರದಲ್ಲಿ ಸುಮಾರು 4 ವರ್ಷಗಳಿಂದ ಆರ್ಚಕ ದಿವಾಕರಮೂರ್ತಿ ಮತ್ತು ಗ್ರಾಮಸ್ಥರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, 4 ವರ್ಷದಿಂದಲೂ ಮಾಡುತ್ತಾ ಗ್ರಾಮದ ದೇವಾಲಯದಲ್ಲಿ ನಿಡುತ್ತಿದ್ದಾರೆ ಹಾಗೂ ದೇವಾಲಯಕ್ಕೆ ಬರುವ ಗ್ರಾಮದ ಹೆಣ್ಣು ಮಕ್ಕಳನ್ನು ಅಮಾನ ಶಬ್ದದಿಂದ ನಿಂದಿಸುತ್ತಾರೆ ಹಾಗೂ ಕಟ್ಟದಾಗಿ ವರ್ತಿಸುತ್ತಾರೆ ಮತ್ತು ಪೂಜೆಯ ವಿಚಾರದಲ್ಲಿ ಗ್ರಾಮಸ್ಥರನ್ನು ಕಡೆಗಣಿಸುತ್ತಾರೆ. ಈ ಎಲ್ಲಾ ನೀಡಬಾರದು ಎಂದು ಗ್ರಾಮದ ಬಹುತಕ
ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತು ರಾಜಗೋಪಾಲ್ ಅವರು ಇಬ್ಬರು ಸರಕಾರಿ ಉದ್ಯೋಗದಲ್ಲಿದ್ದು ಒಬ್ಬರು ಹೊಂದಿದ್ದಾರೆ. ಸರಕಾರದಿಂದ ಪಿಂಚಣಿ ಹಣ ಬರುತ್ತದೆ ಹಾಗೂ ಇವರು ನಮ್ಮ ಗ್ರಾಮದಲ್ಲಿ ಸಾಕಷ್ಟು ಹಿಂದೆಯೇ ಊರು ಬಿಟ್ಟು ಹೋಗಿದ್ದಾರೆ. ಇಲ್ಲಿ ಮನೆಯೂ ಇಲ್ಲ, ನಿವೃತ್ತಿ ನಂತರ ನಮ್ಮ ತಂದೆಯವರೂ ಪೂಜೆ ಮಾಡುತ್ತಿದ್ದರು. ನಮಗೂ ಪೂಜೆಯ ಹತ್ತಿದ ಎಂದು ಗ್ರಾಮಸ್ಥರ ವಿರೋಧದ ನಡುವೆಯೂ ಮುಜುರಾಯಿ ಇಲಾಖೆಯಿಂದ ಅದೇಶ ಪೂಜೆ ಮಾಡುತ್ತಾರೆ. ಪೂಜೆ ಮಾಡಿದರೆ ಗಾಮಸ್ಥರು
ತ್ಯಾಮಗೊಂಡ್ಲು ಹೋಬಳಿಯ ತಡಶೀಘಟ್ಟ ದಲ್ಲಿ ಮುಜುರಾಯಿ ಇಲಾಖೆಯ ಸಿ ದರ್ಜೆಯ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪೂಜೆಯ ಚಾರ್ಜ್ ಬದಲಾವಣೆಯನ್ನು ಗ್ರಾಮದ ವಿರೋಧಿಸಿದರು. ಮೇಲಿನ ಅಧಿಕಾರಗಳ ಆದೇಶವನ್ನು ಪಾಲಿಸಬೇಕಾಗಿದೆ ನಿಮ್ಮ ದೂರುಗಳನ್ನು ಅವರ ಗಮನಕ್ಕೆ ತಂದಿರುವುದಾಗಿ ತಹಸೀಲ್ದಾರ್ ಮಂಜುನಾಥ್ ಗ್ರಾಮಸ್ಥರಿಗೆ ತಿಳಿಸಿದರು.
ಗ್ರಾಮದಲ್ಲಿ ದಿವಾಕರ ಮೂರ್ತಿ ಮತ್ತು ರಾಜ ಗೋಪಾಲ್ ಅವರು ಸಾರಾಯಿ ಕುಡಿದು, ಮಾಂಸ ಸೇವಿಸಿ, ದೇವರ ಪೂಜೆ ಮಾಡುತ್ತಾ, ದೇವಾಲಯದ ಪೂಜೆಗೆ ಬರುವ ಹೆಣ್ಣು
ಮಕ್ಕಳನ್ನು ಮಾತನಾಡಿಸುವುದು, ಕೈಹಿಡಿದು ಎಳೆದು ಹೊರಗೆ ಕಳಿಸುವುದು ಹೀಗೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ ಮತ್ತು ಇವರಿಗೆ ಈಗಾಗಲೇ, ಸರಾಕಾರದಿಂದ ಸಂಬಳ ಬರುತ್ತದೆ. ಇದನ್ನು ಮೀರಿ ಮತ್ತ ಅವರಿಗೆ ಪೂಜೆ ಮಾಡಲು ಆದೇಶ ಮಾಡುವುದು ಅಧಿಕಾರಿಗಳಿಗೆ ಎಷ್ಟು ಸರಿ, ನಮ್ಮ ದೂರುಗಳನ್ನು ಅವರು ಗಮನಿಸುತ್ತಿಲ್ಲ. ನಮಗೂ ನಮ್ಮ ಗ್ರಾಮದ ದೇವಾಲಯ ಪೂಜೆಯ ಹಕ್ಕು ನಮಗೂ ಇದೆ. ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ.
ಯಾವುದೇ ಕಾರಣಕ್ಕೂ ದಿವಾಕರ್ ಮೂರ್ತಿ ಪೂಜೆ ಮುಂದುವರಿಸಿಕೊಂಡು ಹೋಗಲು ಬಿಡುವುದಿಲ್ಲ.
-ತಡಶೀಘಟ್ಟ ಗ್ರಾಮಸ್ಥರು