30/09/2021
ಕಪಿಶ್ರೇಷ್ಠಾಯ ಶೂರಾಯ ಸುಗ್ರೀವಪ್ರಿಯಮಂತ್ರಿಣೇ .
ಜಾನಕೀಶೋಕನಾಶಾಯ ಆಂಜನೇಯಾಯ ಮಂಗಲಂ ..
ಮನೋವೇಗಾಯ ಉಗ್ರಾಯ ಕಾಲನೇಮಿವಿದಾರಿಣೇ .
ಲಕ್ಷ್ಮಣಪ್ರಾಣದಾತ್ರೇ ಚ ಆಂಜನೇಯಾಯ ಮಂಗಲಂ ..
ಮಹಾಬಲಾಯ ಶಾಂತಾಯ ದುರ್ದಂಡೀಬಂಧಮೋಚನ .
ಮೈರಾವಣವಿನಾಶಾಯ ಆಂಜನೇಯಾಯ ಮಂಗಲಂ ..
||ಶ್ರೀ ಆಂಜನೇಯ ಸ್ವಾಮಿ ನಮೋಸ್ತುತೆ ||