08/08/2026
🙏 ಶ್ರೀ ಗುರುಭ್ಯೋ ನಮಃ 🙏
ಭಾಗವತೀಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳ ಪೂರ್ಣಾನುಗ್ರಹದಿಂದ
ಶ್ರೀ ಆದ್ಯಾಲಕ್ಷ್ಮೀ ಕೋಟಿಕುಂಕುಮಾರ್ಚನೆ
ನಿನ್ನೆಂದಿನಿಂದ ಶುಭಾರಂಭಗೊಂಡಿದೆ.
ಶ್ರೀ ಗುರುಗಳ ಹಾಗೂ ಅಮ್ಮನವರ ಅನುಗ್ರಹವು ಸರ್ವರ ಮೇಲೂ ಸದಾ ಇರಲಿ. 🙏