26/02/2026
*ಶ್ರೀ ಮುನೀಶ್ವರ ಮಹಾ* *ಗಣಪತಿ ದೇವಸ್ಥಾನ* *ಪೋಲೀಸ್ ಲೇನ್* *ಮಂಗಳೂರು*
*ಆತ್ಮೀಯ *ಭಕ್ತಾಭಿಮಾನಿಗಳೇ,*
* ಶ್ರೀ ** *ಕ್ಷೇತ್ರದ ಅಭಿವೃದ್ಧಿ ಮತ್ತು* *ಪೊಲೀಸ್ ಲೇನ್ ಪರಿಸರದ* *ಅಭಿವೃದ್ಧಿಗಾಗಿ *ದಿನಾಂಕ* *18 ಮಾರ್ಚ್** *2026 ಬುಧವಾರ ದಿಂದ* *ದಿನಾಂಕ 5 ಮೇ* *2026 ಮಂಗಳವಾರದ ಅಂಗಾರಕ ಸಂಕಷ್ಟಿ ವರೆಗೆ* *48+1 ದಿನಗಳ ಕಾಲ ಪ್ರತಿದಿನ* *ಸಾಯಂಕಾಲ* *6:30 ರಿಂದ ರಾತ್ರಿ 8:00* *ವರೆಗೆ ಸಂಧ್ಯಾ ವಂದನೆ ಭಜನಾ * *ಸಂಕೀರ್ತನೆ ಗಳನ್ನು* ವಿವಿಧ ಭಜನಾ ತಂಡಗಳ ನೇತೃತ್ವದಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ
*ಭಗವದ್ಭಕ್ತರಲ್ಲಿ ಒಂದು* *ವಿನಂತಿ*
*ಈ ದೇವರ ಸೇವೆಯಲ್ಲಿ* *ಒಂದು ಮನೆಯ* ಅಥವಾ *3ಮನೆಯ ಪೂಜಾ ಸೇವೆ* *ಸಂಕಲ್ಪ* ಮಾಡಬಹುದಾಗಿದೆ . *ಪೂಜಾ ಸೇವೆಯಲ್ಲಿ* *ಮನೆಯ ಎಲ್ಲಾ ಸದಸ್ಯರು ಭಾಗಿಯಾಗಿ ದೇವರ* *ನಡೆಯಲ್ಲಿ* *ದೀಪ ಪ್ರಜ್ವಲನೆ* ಮಾಡಿ *ಭಜನಾ ಸೇವೆ* *ದೇವರಿಗೆ ಅರ್ಪಣೆ* *ಮಾಡುವುದು*
*ಈ ಪೂಜೆ* ಹಾಗೂ
*ಅನ್ನಪ್ರಸಾದ* ದ
*ಸೇವಾ ದರ 💐 ರೂಪಾಯಿ ** *3001/* =* *, (ಮೂರುಸಾವಿರದ ಒಂದು*) *ರೂಪಾಯಿ* ಮಾತ್ರನಿಗದಿಪಡಿಸಲಾಗಿರುತ್ತದೆ *ಸದ್ರಿದರದಲ್ಲಿ ಸೇವಾರ್ಥಿಗಳು* ಪೂಜಾ ಸೇವೆಯಲ್ಲಿ ಪಾಲ್ಗೊಂಡು ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ..
*ವಿಶೇಷ ಸೂಚನೆ* *ನಿಮ್ಮ* ಅಥವಾ *ಕುಟುಂಬ ಸದಸ್ಯರ* *ಜನುಮದಿನ.* **ವೖವಾಹಿಕ** ಹಾಗೂ
*ಮನೆಯ* *ವಾರ್ಷಿಕೋತ್ಸವದ ದಿನ* ಮತ್ತು *ಇತರೆ ಯಾವುದೇ ಶುಭ* *ಸಂದರ್ಭಗಳ* ಸೇವೆಯನ್ನು ತಾವುಗಳು ಇಚ್ಚಿಸಿದ ದಿನಾಂಕದಂದು ನಿಗದಿಪಡಿಸಿ ಕೃತಾರ್ಥರಾಗಿ *ಶ್ರೀದೇವರ ಗಂಧ* *ಪ್ರಸಾದವನ್ನು* ಸ್ವೀಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
*ಆಡಳಿತ ಸಮಿತಿ* ಶ್ರೀ *ಮುನೀಶ್ವರ ಮಹಾಗಣಪತಿ* *ದೇವಸ್ಥಾನ* *ಸೇವಾ ಟ್ರಸ್ಟ್* *ಪೋಲೀಸ್ ಲೇನ್* *ಮಂಗಳೂರು* *ದೂರವಾಣಿ* *ಸಂಖ್ಯೆ 9481833977*