Shree Muneeshwara Maha Ganapathi Temple

Shree Muneeshwara Maha Ganapathi Temple Contact information, map and directions, contact form, opening hours, services, ratings, photos, videos and announcements from Shree Muneeshwara Maha Ganapathi Temple, Hindu temple, Mangalur.

26/02/2026

*ಶ್ರೀ ಮುನೀಶ್ವರ ಮಹಾ* *ಗಣಪತಿ ದೇವಸ್ಥಾನ* *ಪೋಲೀಸ್ ಲೇನ್* *ಮಂಗಳೂರು*

*ಆತ್ಮೀಯ *ಭಕ್ತಾಭಿಮಾನಿಗಳೇ,*
* ಶ್ರೀ ** *ಕ್ಷೇತ್ರದ ಅಭಿವೃದ್ಧಿ ಮತ್ತು* *ಪೊಲೀಸ್ ಲೇನ್ ಪರಿಸರದ* *ಅಭಿವೃದ್ಧಿಗಾಗಿ *ದಿನಾಂಕ* *18 ಮಾರ್ಚ್** *2026 ಬುಧವಾರ ದಿಂದ* *ದಿನಾಂಕ 5 ಮೇ* *2026 ಮಂಗಳವಾರದ ಅಂಗಾರಕ ಸಂಕಷ್ಟಿ ವರೆಗೆ* *48+1 ದಿನಗಳ ಕಾಲ ಪ್ರತಿದಿನ* *ಸಾಯಂಕಾಲ* *6:30 ರಿಂದ ರಾತ್ರಿ 8:00* *ವರೆಗೆ ಸಂಧ್ಯಾ ವಂದನೆ ಭಜನಾ * *ಸಂಕೀರ್ತನೆ ಗಳನ್ನು* ವಿವಿಧ ಭಜನಾ ತಂಡಗಳ ನೇತೃತ್ವದಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ
*ಭಗವದ್ಭಕ್ತರಲ್ಲಿ ಒಂದು* *ವಿನಂತಿ*
*ಈ ದೇವರ ಸೇವೆಯಲ್ಲಿ* *ಒಂದು ಮನೆಯ* ಅಥವಾ *3ಮನೆಯ ಪೂಜಾ ಸೇವೆ* *ಸಂಕಲ್ಪ* ಮಾಡಬಹುದಾಗಿದೆ . *ಪೂಜಾ ಸೇವೆಯಲ್ಲಿ* *ಮನೆಯ ಎಲ್ಲಾ ಸದಸ್ಯರು ಭಾಗಿಯಾಗಿ ದೇವರ* *ನಡೆಯಲ್ಲಿ* *ದೀಪ ಪ್ರಜ್ವಲನೆ* ಮಾಡಿ *ಭಜನಾ ಸೇವೆ* *ದೇವರಿಗೆ ಅರ್ಪಣೆ* *ಮಾಡುವುದು*
*ಈ ಪೂಜೆ* ಹಾಗೂ
*ಅನ್ನಪ್ರಸಾದ* ದ
*ಸೇವಾ ದರ 💐 ರೂಪಾಯಿ ** *3001/* =* *, (ಮೂರುಸಾವಿರದ ಒಂದು*) *ರೂಪಾಯಿ* ಮಾತ್ರನಿಗದಿಪಡಿಸಲಾಗಿರುತ್ತದೆ *ಸದ್ರಿದರದಲ್ಲಿ ಸೇವಾರ್ಥಿಗಳು* ಪೂಜಾ ಸೇವೆಯಲ್ಲಿ ಪಾಲ್ಗೊಂಡು ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ..
*ವಿಶೇಷ ಸೂಚನೆ* *ನಿಮ್ಮ* ಅಥವಾ *ಕುಟುಂಬ ಸದಸ್ಯರ* *ಜನುಮದಿನ.* **ವೖವಾಹಿಕ** ಹಾಗೂ
*ಮನೆಯ* *ವಾರ್ಷಿಕೋತ್ಸವದ ದಿನ* ಮತ್ತು *ಇತರೆ ಯಾವುದೇ ಶುಭ* *ಸಂದರ್ಭಗಳ* ಸೇವೆಯನ್ನು ತಾವುಗಳು ಇಚ್ಚಿಸಿದ ದಿನಾಂಕದಂದು ನಿಗದಿಪಡಿಸಿ ಕೃತಾರ್ಥರಾಗಿ *ಶ್ರೀದೇವರ ಗಂಧ* *ಪ್ರಸಾದವನ್ನು* ಸ್ವೀಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
*ಆಡಳಿತ ಸಮಿತಿ* ಶ್ರೀ *ಮುನೀಶ್ವರ ಮಹಾಗಣಪತಿ* *ದೇವಸ್ಥಾನ* *ಸೇವಾ ಟ್ರಸ್ಟ್* *ಪೋಲೀಸ್ ಲೇನ್* *ಮಂಗಳೂರು* *ದೂರವಾಣಿ* *ಸಂಖ್ಯೆ 9481833977*

26/12/2025

ಆತ್ಮೀಯ ಭಕ್ತಾಭಿಮಾನಿಗಳೇ

ಶ್ರೀ *ಮುನೀಶ್ವರ ಮಹಾಗಣಪತಿ ದೇವಸ್ಥಾನ* *ಪೊಲೀಸ್ ಲೇನ್ ಮಂಗಳೂರು* ಇಲ್ಲಿ ಪ್ರತೀ ವರ್ಷಗಳಂತೆ ಈ ವರ್ಷವೂ *ದಿನಾಂಕ 13/01/2026* ಮತ್ತು *14/01/2026 ರಂದು* ಎರಡು ದಿನಗಳ ಕಾಲ *ಪ್ರತಿಷ್ಠಾ* *ಮಹೋತ್ಸವದ ಬಾಬ್ತು* ಕಾರ್ಯಕ್ರಮಗಳು ನಡೆಯಲಿವೆ.ಈ ಸಂದರ್ಭದಲ್ಲಿ ಅನ್ನದಾನ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಾದಿಗಳ ಸಹಕಾರದಿಂದ ನಡೆಯುತ್ತಿದೆ. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಲೇನ್ ಕುಟುಂಬದ ಸದಸ್ಯರು *ತನು ಮನ ಧನವನ್ನು* ನೀಡಿ ಸಹಕರಿಸಬೇಕಾಗಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯು ವಿನಂತಿಸುತ್ತಿದೆ.
*ಅನ್ನ ದಾನ ಸೇವೆ* ಮಾಡಲು ಇಚ್ಛಿಸುವ ಭಕ್ತಾದಿಗಳು ದಿನಾಂಕ *31/12/2025* ರ ಒಳಗೆ ಶ್ರೀ ದೇವಳದ ದೂರವಾಣಿ ಸಂಖ್ಯೆ *9481833977 ಗೆ* ಕರೆ ಮಾಡಿ ಹೆಸರು ಮತ್ತು ವಿಳಾಸ ನೀಡಿ ಸಹಕರಿಸಬೇಕಾಗಿ ವಿನಂತಿಸಿದೆ.

ಶ್ರೀ ಕ್ಷೇತ್ರದಲ್ಲಿ ಚೌತಿ ಉತ್ಸವವು 5 ದಿನಗಳ ಕಾಲ ಅನ್ನದಾನ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೊನೆಯ ದಿನ ವಿಸರ್ಜನ ಶೋಭಾಯಾತ್ರೆ ಯೊಂದಿಗೆ ಬಹಳ ವಿ...
01/09/2025

ಶ್ರೀ ಕ್ಷೇತ್ರದಲ್ಲಿ ಚೌತಿ ಉತ್ಸವವು 5 ದಿನಗಳ ಕಾಲ ಅನ್ನದಾನ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೊನೆಯ ದಿನ ವಿಸರ್ಜನ ಶೋಭಾಯಾತ್ರೆ ಯೊಂದಿಗೆ ಬಹಳ ವಿಜೃಂಭಣೆಯೊಂದಿಗೆ ಸಮಾಪನ ಗೊಂಡಿತು ..

31/08/2025
ಈ ದಿನ ದಿನಾಂಕ 28.08.2025 ನೇ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಪ್ರಸನ್ನ ಭಟ್ ಯಲ್ಲಾಪುರ ಇವರು ಗಣೇಶೋತ್ಸವ 2...
12/08/2025

ಈ ದಿನ ದಿನಾಂಕ 28.08.2025 ನೇ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಪ್ರಸನ್ನ ಭಟ್ ಯಲ್ಲಾಪುರ ಇವರು ಗಣೇಶೋತ್ಸವ 2025 ರ ಪ್ರಯುಕ್ತ ಚಪ್ಪರ ಮುಹೂರ್ತ ವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಡಾ || ದೀಪಕ್ ಬೋಳಾರ್, ಉಪ ಸಮಿತಿಯ ಸಂಚಾಲಕರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು 🙏🏻

24/04/2025

*ಆತ್ಮೀಯ ಭಕ್ತಾಭಿಮಾನಿಗಳೇ*

ದಿನಾಂಕ *25 ಏಪ್ರಿಲ್ 2025ನೇ* *ಶುಕ್ರವಾರ ಸಾಯಂಕಾಲ 5:00 ಗಂಟೆಗೆ* ಸರಿಯಾಗಿ ಶ್ರೀ *ಮುನೀಶ್ವರ ಮಹಾ ಗಣಪತಿ ದೇವಸ್ಥಾನ* *ಪೊಲೀಸ್ ಲೇನ್ ಮಂಗಳೂರು* ಇದರ *ಪುನರ್* *ನಿರ್ಮಾಣ ಜೀರ್ಣೋದ್ಧಾರದ* ಬಗ್ಗೆ ಚಿಂತನೆ ಮತ್ತು ಪೂರ್ವಭಾವಿ ಸಭೆಯನ್ನು ಶ್ರೀ *ಯತೀಶ್ ಎನ್, ಐ ಪಿ ಎಸ್, ಪೊಲೀಸ್ ಅಧೀಕ್ಷಕರು* **ದಕ್ಷಿಣ ಕನ್ನಡ ಜಿಲ್ಲೆ* ಇವರ ನೇತೃತ್ವದಲ್ಲಿ *ಮಂಗಳೂರು ನಗರ ಪೊಲೀಸ್* ಮತ್ತು *ದಕ್ಷಿಣ ಕನ್ನಡ ಜಿಲ್ಲಾ* *ಪೊಲೀಸ್* ಅಧಿಕಾರಿಗಳ*ಸಮ್ಮುಖದಲ್ಲಿ ಶ್ರೀ* *ಮುನೀಶ್ವರ ಮಹಾಗಣಪತಿ ಕಲಾಮಂಟಪದಲ್ಲಿ*ಸಭೆಯನ್ನು ನಡೆಸುವುದೆಂದು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ** *ಎಲ್ಲಾ ಅಧಿಕಾರಿಗಳು ಸಿಬ್ಬಂದಿ ವರ್ಗದವರು* ಮತ್ತು *ಕುಟುಂಬ ವರ್ಗದವರು* ಮತ್ತು *ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಗಳು* ಮತ್ತು ಅವರ *ಕುಟುಂಬ ವರ್ಗದವರು* , ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ವಿನಂತಸಿದೆ.ಅದೇ ರೀತಿ ಈ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ *ತನು ಮನ ಧನ* ಗಳಿಂದ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಒಂದು ಸುವರ್ಣ ಅವಕಾಶವು ನಮಗೆ ಈಗ ಒದಗಿ ಬಂದಿದೆ. ಅದೂ ಅಲ್ಲದೆ ಶ್ರೀ ಮುನೀಶ್ವರ ಮಹಾ ಗಣಪತಿ ದೇವಸ್ಥಾನವು ಪೊಲೀಸ್ ಇಲಾಖೆಯ ಪೊಲೀಸ್ ಕುಟುಂಬಗಳೇ ಇಲ್ಲಿಯವರೆಗೂ ದೇವಸ್ಥಾನದ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ಭಾಗವಹಿಸಿದ್ದು ಪೊಲೀಸ್ ಕುಟುಂಬದ ದೇವಸ್ಥಾನ ಎಂಬ ಧನ್ಯತಾ ಭಾವನೆಯಿಂದ ಸೇವೆ ಸಲ್ಲಿಸಿರುತ್ತಾರೆ ಮತ್ತು ಸಲ್ಲಿಸುತ್ತಿದ್ದಾರೆ.ಇದರ
ಮುಂದುವರಿದ ಭಾಗವಾಗಿ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ನಡೆಯಲಿದ್ದು *ಜೀರ್ಣೋದ್ಧಾರ ಸಮಿತಿಯಲ್ಲಿ* *ಸಕ್ರಿಯವಾಗಿ ತೊಡಗಿಕೊಳ್ಳಲು* *ಇಚ್ಚಿಸುವಂತಹ* *ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು* ಮತ್ತು *ನಿವೃತ್ತ* *ಹಿರಿಯ** *ಪೊಲೀಸ್ ಅಧಿಕಾರಿಗಳು** ಮತ್ತು **ಅವರ ಕುಟುಂಬ ಸದಸ್ಯರು* * ಇದ್ದಲ್ಲಿ *ಸ್ವ* *ಇಚ್ಛೆಯಿಂದ ಶ್ರೀದೇವಳದ* *ದೂರವಾಣಿ ಸಂಖ್ಯೆ 9481833577* ಗೆ ತಿಳಿಸಲು ವಿನಂತಿಸಿದೆ .ಅದೇ ರೀತಿ ಶ್ರೀ ದೇವಳದ ಕಛೇರಿಯನ್ನು ಕೂಡಾ ಸಂಪರ್ಕಿಸಬಹುದು

*ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು* *ಶ್ರೀ ಮುನೀಶ್ವರ ಮಹಾಗಣಪತಿ* *ದೇವಸ್ಥಾನ ** *ಸೇವಾ ಟ್ರಸ್ಟ್ ರಿ, ಪೋಲಿಸ್ ಲೇನ್* *ಮಂಗಳೂರು***575001*

ಸರ್ವರಿಗೂ ಆದರದ ಸ್ವಾಗತ ..
09/01/2025

ಸರ್ವರಿಗೂ ಆದರದ ಸ್ವಾಗತ ..

10/09/2024

ಶ್ರೀ ಕ್ಷೇತ್ರದಲ್ಲಿ ಚೌತಿ ಉತ್ಸವವು ಕಳೆದ ನಾಲ್ಕು ದಿನಗಳಿಂದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಯೊಂದಿಗೆ ಬಹಳ ವಿಜೃಭಣೆಯಿಂದ ಜರಗಿದೆ ಅದೇ ರೀತಿ ಚೌತಿ ಗಣಪನ ಅದ್ದೂರಿ ಶೋಭಾ ಯಾತ್ರೆಯು ನಾಳೆ (11/9/24) ಸಂಜೆ 5 ಕೆ ಸರಿಯಾಗಿ ಶ್ರೀ ಕ್ಷೇತ್ರದಿಂದ ಹೊರಡಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಾಗಿ ವಿನಂತಿ....

07/09/2024

ಶ್ರೀ ಕ್ಷೇತ್ರದಲ್ಲಿ ಇಂದು ಮುಂಜಾನೆ ಚೌತಿ ಗಣಪನ ಪ್ರತಿಷ್ಟಾ ಪೂಜೆಯು ನೆರವೇರಿತು

Address

Mangalur
575001

Telephone

0824 2442121

Website

Alerts

Be the first to know and let us send you an email when Shree Muneeshwara Maha Ganapathi Temple posts news and promotions. Your email address will not be used for any other purpose, and you can unsubscribe at any time.

Share

Category