Mangalore Dawa Info

Mangalore Dawa Info Exposingdammajism

📕_ಅರಬಿಯಲ್ಲಿ ಮರ್ಯಮ್ ಬೀಬಿ (رضي الله عنها) ರವರೊಂದಿಗೆ ಇಸ್ತಿಗಾಸೆ (ಸಹಾಯ)ಕೇಳಿದರೆ ಇಸ್ಲಾಮಿನಿಂದ ಔಟ್ ಆಗುವುದು ಹೇಗೆ..?__ಮುನಂಬತ್ತೆ  ಬೀ...
16/05/2026

📕_ಅರಬಿಯಲ್ಲಿ ಮರ್ಯಮ್ ಬೀಬಿ (رضي الله عنها) ರವರೊಂದಿಗೆ ಇಸ್ತಿಗಾಸೆ (ಸಹಾಯ)ಕೇಳಿದರೆ ಇಸ್ಲಾಮಿನಿಂದ ಔಟ್ ಆಗುವುದು ಹೇಗೆ..?_
_ಮುನಂಬತ್ತೆ ಬೀಬಿ ಮಣವಾಟಿ ಬೀಬಿ ಸೈಧಾನಿಮ್ಮ ಬೀಬಿ ಗಳೊಂದಿಗೆ ಇಸ್ತಿಗಾಸೆ (ಸಹಾಯ) ಕೇಳಿದರೆ ಇಸ್ಲಾಮಿನ ಹೊಳೆಗೆ ಆಗುವುದು ಹೇಗೆ..?_

⏰ 23:08

🎥*ಕ್ಲಿಪ್ಪಿಂಗ್ ಸಮೇತ ವಿವರಣೆ*
🔴*YouTube*
https://youtu.be/29xzmK7lGAM?si=YSJ2hqnL0mHE3sHT

💫 *Download*
🇰‌🇦‌🇳‌🇳‌🇦‌🇩‌🇦‌ 🇶‌🇺‌🇷‌🇦‌🇳‌
App
*ಪ್ರಕಾಶಕರು :ಅಲ್ ಮಲಿಕ್ ಫಹದ್ ಪವಿತ್ರ ಕುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್, ಮದೀನಾ, ಸೌದಿ ಅರೇಬಿಯಾ*

🇭‌🇮‌🇸‌🇳‌🇺‌🇱‌ 🇲‌🇺‌🇸‌🇱‌🇮‌🇲‌
Dua App
(Kannada,Urdu, Malayalam & English)
*ಹಿಸ್ನುಲ್ ಮುಸ್ಲಿಂ ಮೊಬೈಲ್ ಅಪ್ಲಿಕೇಶನ್*
(ಕನ್ನಡ , ಉರ್ದು, ಮಲಯಾಳಂ ಮತ್ತು ಇಂಗ್ಲಿಷ್)

📥*ಈಗಲೇ ಡೌನ್ಲೋಡ್ ಮಾಡಿ*
👉🏻https://quran.hisnulmuslimdua.com

📕_ಅರಬಿಯಲ್ಲಿ ಮರ್ಯಮ್ ಬೀಬಿ (رضي الله عنها) ರವರೊಂದಿಗೆ ಇಸ್ತಿಗಾಸೆ (ಸಹಾಯ)ಕೇಳಿದರೆ ಇಸ್ಲಾಮಿನಿಂದ ಔಟ್ ಆಗುವುದು ಹೇಗೆ..?__ಮುನಂಬತ್ತೆ ಬ.....

14/05/2026

📋ಕಾಂತಪುರಂ ಸೇರಿದಂತೆ ನಾಯಕರನ್ನು ಅಲ್ಲಗೆಳೆದು ವಹ್ಹಾಬ್ ಸಖಾಫಿ ರಂಗಕ್ಕೆ.

*”ಸಲಫಿಗಳು ಕಾಫಿರರಲ್ಲ, ಯಾರನ್ನೂ ಕಾಫಿರ್ ಎಂದು ತೀರ್ಪು ನೀಡುವ ಅಧಿಕಾರ ನಮಗಿಲ್ಲ”*

⏰ 09:28

YouTube link 🔗
https://youtu.be/OH57ZXq-8og?si=krfTyT5gUbV6Rx3E

💫 *Download*
🇰‌🇦‌🇳‌🇳‌🇦‌🇩‌🇦‌ 🇶‌🇺‌🇷‌🇦‌🇳‌
App
*ಪ್ರಕಾಶಕರು :ಅಲ್ ಮಲಿಕ್ ಫಹದ್ ಪವಿತ್ರ ಕುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್, ಮದೀನಾ, ಸೌದಿ ಅರೇಬಿಯಾ*

🇭‌🇮‌🇸‌🇳‌🇺‌🇱‌ 🇲‌🇺‌🇸‌🇱‌🇮‌🇲‌
Dua App
(Kannada,Urdu, Malayalam & English)
*ಹಿಸ್ನುಲ್ ಮುಸ್ಲಿಂ ಮೊಬೈಲ್ ಅಪ್ಲಿಕೇಶನ್*
(ಕನ್ನಡ , ಉರ್ದು, ಮಲಯಾಳಂ ಮತ್ತು ಇಂಗ್ಲಿಷ್)

📥*ಈಗಲೇ ಡೌನ್ಲೋಡ್ ಮಾಡಿ*
👉🏻https://quran.hisnulmuslimdua.com

🇱‌🇮‌🇻‌🇪‌ 🇱‌🇮‌🇻‌🇪‌⏰ TimingsKSA - 10:30UAE - 11:30IND - 01:00*📙 ಮುಹ್ಯದ್ದೀನ್ ಮಾಲೆ ಎಂಬ ಸುಳ್ಳಿನ ಕಂತೆ*ಸರಣಿ ಸುಳ್ಳುಗಳ ಮೂಟೆಯಾದಂತಹ...
13/05/2026

🇱‌🇮‌🇻‌🇪‌ 🇱‌🇮‌🇻‌🇪‌

⏰ Timings
KSA - 10:30
UAE - 11:30
IND - 01:00

*📙 ಮುಹ್ಯದ್ದೀನ್ ಮಾಲೆ ಎಂಬ ಸುಳ್ಳಿನ ಕಂತೆ*

ಸರಣಿ ಸುಳ್ಳುಗಳ ಮೂಟೆಯಾದಂತಹ ಮುಹ್ಯದ್ದೀನ್ ಮಾಲೆಯಲ್ಲಿನ ಕೆಲವು ಸುಳ್ಳುಗಳು.

🕣 4:59

*🔗 YouTube*
https://youtu.be/QvQTQorvD1Q?si=nF62lEUzNBNRBJYA

12/05/2026

📘 *ಸುನ್ನತ್ತಿನ ಬದಲು ಬಿದ್ಅತ್ತಿನೆಡೆಗೆ ಕರೆದೊಯ್ಯುತ್ತಿರುವ ಉಸ್ತಾದರು*

⏰ 04:34

ನಾವು ಅಹ್ಲುಸ್ಸುನ್ನ ವಲ್ ಜಮಾಅತ್ತಿನ ಜನರು ಎಂದು ಸ್ವಯಂ ಘೊಷಿಸಿತ್ತಾ ನಡೆಯುವ ಸಮಸ್ತದ ಉಸ್ತಾದರು ಸಹೀಹ್ ಆದ ಹದೀಸನ್ನು ಪಕ್ಕಕ್ಕಿಟ್ಟು ಕೆಲವು ದುರ್ಬಲ ಪುರಾವೆಗಳನ್ನು ಎದುರಿಟ್ಟುಕೊಂಡು ಇಸ್ಲಾಮಿಕ ಕರ್ಮಗಳನ್ನು ಕಲಿಸಿಕೊಡುತ್ತಿದ್ದಾರೆ. ಈ ರೀತಿ ಬಿದ್ಅತ್ತನ್ನು ಪ್ರಚಾರಪಡಿಸುತ್ತಿರುವ ಇವರಿಗೆ *”ಸುನ್ನೀ”* ಅನ್ನೊ ಟೈಟಲ್ ಪಡೆಯಲು ಯಾವುದೇ ನೈತಿಕತೆ ಇಲ್ಲ

🛑YouTube
https://youtu.be/gKSShs2js9Y?si=dfqWo9aOfrkanZRH

💫 *Download*
🇰‌🇦‌🇳‌🇳‌🇦‌🇩‌🇦‌ 🇶‌🇺‌🇷‌🇦‌🇳‌
App
*ಪ್ರಕಾಶಕರು :ಅಲ್ ಮಲಿಕ್ ಫಹದ್ ಪವಿತ್ರ ಕುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್, ಮದೀನಾ, ಸೌದಿ ಅರೇಬಿಯಾ*

🇭‌🇮‌🇸‌🇳‌🇺‌🇱‌ 🇲‌🇺‌🇸‌🇱‌🇮‌🇲‌
Dua App
(Kannada,Urdu, Malayalam & English)
*ಹಿಸ್ನುಲ್ ಮುಸ್ಲಿಂ ಮೊಬೈಲ್ ಅಪ್ಲಿಕೇಶನ್*
(ಕನ್ನಡ , ಉರ್ದು, ಮಲಯಾಳಂ ಮತ್ತು ಇಂಗ್ಲಿಷ್)

📥*ಈಗಲೇ ಡೌನ್ಲೋಡ್ ಮಾಡಿ*
👉🏻https://quran.hisnulmuslimdua.com

11/05/2026

📓 _ಮರಣಹೊಂದಿದವರೊಂದಿಗೆ ಪ್ರಾರ್ಥಿಸುವ ಸಹೋದರ ಹ್ರದಯಕ್ಕೆ ಕೈಯಿಟ್ಟು ಚಿಂತಿಸು._

🎙️ಉಸ್ತಾದ್ ಹಂಝ ಶಾಕಿರ್ ಅಲ್ ಹಿಕಮಿ حفظه الله

⏰ 05:46

*YouTube*
https://youtu.be/6_CghDg4sHs?si=3EHXsuFaGriuDt0q

إِن تَدۡعُوهُمۡ لَا يَسۡمَعُواْ دُعَآءَكُمۡ وَلَوۡ سَمِعُواْ مَا ٱسۡتَجَابُواْ لَكُمۡۖ وَيَوۡمَ ٱلۡقِيَٰمَةِ يَكۡفُرُونَ بِشِرۡكِكُمۡۚ وَلَا يُنَبِّئُكَ مِثۡلُ خَبِيرٖ
ನೀವು ಅವರೊಂದಿಗೆ ಪ್ರಾರ್ಥಿಸಿದರೆ ಅವರು ನಿಮ್ಮ ಪ್ರಾರ್ಥನೆಯನ್ನು ಆಲಿಸಲಾರರು. ಅವರು ಆಲಿಸಿದರೂ ನಿಮಗೆ ಉತ್ತರವನ್ನು ನೀಡಲಾರರು. ಪುನರುತ್ಥಾನದಿನದಂದು ಅವರು ನಿಮ್ಮ ಸಹಭಾಗಿತ್ವವನ್ನು ನಿಷೇಧಿಸುವರು. ಸೂಕ್ಷ್ಮಜ್ಞಾನಿಯಾದವನಂತೆ (ಅಲ್ಲಾಹು ವಿನಂತೆ) ತಮಗೆ ತಿಳಿಸಿಕೊಡುವವರಾರೂ ಇಲ್ಲ.

[Surah Fāṭir: 14]

💫 *Download*
🇰‌🇦‌🇳‌🇳‌🇦‌🇩‌🇦‌ 🇶‌🇺‌🇷‌🇦‌🇳‌
App
*ಪ್ರಕಾಶಕರು :ಅಲ್ ಮಲಿಕ್ ಫಹದ್ ಪವಿತ್ರ ಕುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್, ಮದೀನಾ, ಸೌದಿ ಅರೇಬಿಯಾ*

🇭‌🇮‌🇸‌🇳‌🇺‌🇱‌ 🇲‌🇺‌🇸‌🇱‌🇮‌🇲‌
Dua App
(Kannada,Urdu, Malayalam & English)
*ಹಿಸ್ನುಲ್ ಮುಸ್ಲಿಂ ಮೊಬೈಲ್ ಅಪ್ಲಿಕೇಶನ್*
(ಕನ್ನಡ , ಉರ್ದು, ಮಲಯಾಳಂ ಮತ್ತು ಇಂಗ್ಲಿಷ್)

📥*ಈಗಲೇ ಡೌನ್ಲೋಡ್ ಮಾಡಿ*
👉🏻https://quran.hisnulmuslimdua.com

10/05/2026

📘 ಸುನ್ನತ್ತಿನ ಬದಲು ಬಿದ್ಅತ್ತಿನೆಡೆಗೆ ಕರೆದೊಯ್ಯುತ್ತಿರುವ ಉಸ್ತಾದರು

⏰ 04:34

ನಾವು ಅಹ್ಲುಸ್ಸುನ್ನ ವಲ್ ಜಮಾಅತ್ತಿನ ಜನರು ಎಂದು ಸ್ವಯಂ ಘೊಷಿಸಿತ್ತಾ ನಡೆಯುವ ಸಮಸ್ತದ ಉಸ್ತಾದರು ಸಹೀಹ್ ಆದ ಹದೀಸನ್ನು ಪಕ್ಕಕ್ಕಿಟ್ಟು ಕೆಲವು ದುರ್ಬಲ ಪುರಾವೆಗಳನ್ನು ಎದುರಿಟ್ಟುಕೊಂಡು ಇಸ್ಲಾಮಿಕ ಕರ್ಮಗಳನ್ನು ಕಲಿಸಿಕೊಡುತ್ತಿದ್ದಾರೆ. ಈ ರೀತಿ ಬಿದ್ಅತ್ತನ್ನು ಪ್ರಚಾರಪಡಿಸುತ್ತಿರುವ ಇವರಿಗೆ *”ಸುನ್ನೀ”* ಅನ್ನೊ ಟೈಟಲ್ ಪಡೆಯಲು ಯಾವುದೇ ನೈತಿಕತೆ ಇಲ್ಲ.

@

08/05/2026

📒 *ಮಾಲೆಗಳಲ್ಲಿನ ಭಯಾನಕ ಸುಳ್ಳುಗಳು.*

⏰ 04:13

🎥 *ಕ್ಲಿಪ್ಪಿಂಗ್ ನೊಂದಿಗೆ*

_ಮಾಲೆ ಮೌಲೂದ್ ಗಳಲ್ಲಿರುವ ಸುಳ್ಳು ಕರಾಮತ್ ಗಳು ಒಂದು ಔಲಿಯಾನಿಂದ ಇನ್ನೊಂದು ಔಲಿಯಾಗೆ ನೀಡಲ್ಪಡುತ್ತಿದೆ. ಈ ಸುಳ್ಳು ಕರಾಮತ್ ಗಳು ನೇರವಾಗಿ ಅಲ್ಲಾಹನ ಖುದ್ರತ್ತಿಗೆ ಸಾಮ್ಯತೆಪಡಿಸುವಷ್ಟು ಭಯಾನಕವಾಗಿದೆ. ಇದು ಕೆಲವು ಸುಪ್ರಸಿಧ್ಧ ಉಸ್ತಾದರಿಗೆ ಇವಾಗ ಮುಜುಗರಪಡಿಸಿದೆ. ಅದನ್ನು ತಿದ್ದಲು ಪ್ರಯತ್ನಿಸಿದರೂ ಅವರು ಕಲಿಸಿದ ಶಿಷ್ಯಂದಿರು ಅವರನ್ನು ಬಹಿರಂಗವಾಗಿ ಗೇಲಿಮಾಡುವಂಥಹ ಹೀನಾಯ ಸ್ಥಿತಿ ಅವರಿಗೆ ಅಲ್ಲಾಹನು ನೀಡಿದ್ದಾನೆ._

_ಅಲ್ಲಾಹನ ದೀನಿನಲ್ಲಿ ಇಲ್ಲಸಲ್ಲದ್ದನ್ನು ಸೇರಿಸಿದರ ಪರಿಣಾಮ ಅಲ್ಲಾಹನ ನ್ಯಾಯಾಲಯದಲ್ಲಿ ಇದಕ್ಕಿಂತಲೂ ವಿಪರೀತವಾಗಿರುತ್ತದೆ.. ಎಚ್ಚರವಾಗಿರಿ._

08/05/2026

✨*A special invitation*✨
*Br.Taslim*
⏰ 3:11

✨ *ದರ್ಗಾಗಳು ಅಭಯ ಕೇಂದ್ರಗಳೇ?*✨

*KSA Mangaluru*
*WISDOM YOUTH*
*ಮುಖಾಮುಖಿ ಕಾರ್ಯಕ್ರಮ*

📆*ಮೇ 10ಭಾನುವಾರ*
📍*ಉಳ್ಳಾಲ ಮಂಗಳೂರು*

For more updatess

🔴YOUTUBE
https://youtu.be/vivV09r9o50?si=FUN7D_yoaDKEvHik

🪀Follow the Mangalore Dawa Info channel on WhatsApp: https://whatsapp.com/channel/0029VagEH56HQbS4yhvb2H1m

📝*Mangalore Dawa info*

08/05/2026

✨*A special invitation*✨
*Br.Abu Hudhaifa*
⏰ 2:10

✨ *ದರ್ಗಾಗಳು ಅಭಯ ಕೇಂದ್ರಗಳೇ?*✨

*KSA Mangaluru*
*WISDOM YOUTH*
*ಮುಖಾಮುಖಿ ಕಾರ್ಯಕ್ರಮ*

📆*ಮೇ 10ಭಾನುವಾರ*
📍*ಉಳ್ಳಾಲ ಮಂಗಳೂರು*

For more updatess

🔴YOUTUBE
https://youtube.com/shorts/r1tK27KT244?si=N0xS4sd6uYcx0Kgr

🟢Instagram
https://www.instagram.com/reel/DYEeYWmNmz_/?igsh=MXExMTlqdTdodG5uYg==

🪀Follow the Mangalore Dawa Info channel on WhatsApp: https://whatsapp.com/channel/0029VagEH56HQbS4yhvb2H1m

📝*Mangalore Dawa info*

06/05/2026

👳🏿 *ತೋಕೆಯ ಸುಳ್ಳಿನ ಸುರಿಮಳೆಗೆ ಬಿರುಗಾಳಿ ಉತ್ತರ...*

_ಸಲಫಿಗಳನ್ನು ಪ್ರಮಾಣಭದ್ಧವಾಗಿ ವಿರೊಧಿಸಲಸಾಧ್ಯವಾದಾಗ ಕಂಡುಕೊಂಡಂಥಹ ಸುಳ್ಳಿನ ಆಯುಧವನ್ನು ಹೊಡೆದುರುಳಿಸಿದಾಗ….._

⏰ 10:43

_YouTube link_🔗
https://youtu.be/nLvggdcfKvg?si=JI7S6n8W-08wTMIw

*ತೋಕೆ ಹೀಗೆ ಯಾಕೆ?*ಅಸ್ಸಲಾಮು ಅಲೈಕುಂ,ಪ್ರಿಯರೇ ಸಾಮಾಜಿಕ ಜಾಲತಾಣದಲ್ಲಿ *'ಹುಸೈನ್ ಸಲಪಿ'* ಗೆ ಉತ್ತರ ಎಂದು ಸೂಚಿಸುವ ಒಂದು ಪೋಸ್ಟರ್ ಹರಿದಾಡುತ...
27/04/2026

*ತೋಕೆ ಹೀಗೆ ಯಾಕೆ?*

ಅಸ್ಸಲಾಮು ಅಲೈಕುಂ,
ಪ್ರಿಯರೇ ಸಾಮಾಜಿಕ ಜಾಲತಾಣದಲ್ಲಿ *'ಹುಸೈನ್ ಸಲಪಿ'* ಗೆ ಉತ್ತರ ಎಂದು ಸೂಚಿಸುವ ಒಂದು ಪೋಸ್ಟರ್ ಹರಿದಾಡುತ್ತಿರುವುದು ನೋಡಲು ಸಾಧ್ಯವಾಯಿತು. ಅದರಲ್ಲಿ ಈ ರೀತಿಯಾಗಿ ಬರೆದಿತ್ತು "ಕೆ.ಸಿ.ನಗರದಲ್ಲಿ ಸುಳ್ಳು ಮತ್ತು ಮುಸ್ಲಿಮರ ಮೇಲೆ ಶಿರ್ಕ್ ಆರೋಪಿಸಿ ಮುಗ್ದ ಜನರನ್ನು ವಂಚಿಸಿದ ಹುಸೈನ್ ಸಲಪಿಗೆ ಉತ್ತರ, ಸಮಯ, ದಿನಾಂಕ ಮತ್ತು ತೋಕೆ ಸಖಾಫಿಯ ಹೆಸರು ಇತ್ತು.

ಸಲಫಿಗಳ ಕಾರ್ಯಕ್ರಮ ಇನ್ನೂ ನಡೆದಿಲ್ಲ. ಅವರು ಮುಂದಿಡುವ ವಿಚಾರ ಇನ್ನೂ ಕೇಳಿಲ್ಲ, ಆದರೂ "ವಂಚಿಸಿದ" ಎಂಬ ಪದವನ್ನು ಗ್ರಹಿಸುವಾಗ ನಡೆದು ಹೋದ ಒಂದರ ಬಗ್ಗೆ ಹೇಳುವ ರೀತಿಯಲ್ಲಿದೆ. ಅದರ ಅರ್ಥ ಸಾಮಾನ್ಯ ಜನರು ಕೇಳದಿರಲೆಂದು 'ಅಣೆಕಟ್ಟು' ಹಾಕುವ ಪ್ರಯತ್ನ ಇದಾಗಿದೆ.

ಪೌರೋಹಿತ್ಯದ ಕಾಲಿನ ಅಡಿಯ ಮಣ್ಣು ಕೊಚ್ಚಿ ಹೋಗುದರ ಬಗ್ಗೆ ತೋಕೆ ಭಯಗ್ರಸ್ಥರಾಗಿರುವುದರ ಸೂಚನೆ ಇದಾಗಿದೆ.

ಸಹೋದರರೇ, ಸಹೋದರಿಯರೇ,
ತೋಕೆಯ ಉತ್ತರ ಕೇಳುವುದಕ್ಕಿಂತ ಮುಂಚೆ, ತೋಕೆ ಯಾವ ವಿಚಾರಕ್ಕೆ ಉತ್ತರ ನೀಡುವನೆಂದು ತಿಳಿಯಲು ನೀವು ಮೊದಲು 'ಹುಸೈನ್ ಸಲಫಿ'ಯ ಮಾತುಗಳನ್ನು ನೀವು ನೇರವಾಗಿ ಸಲಫಿ ಸಮ್ಮೇಳನಕ್ಕೆ ಬಂದು ಕೇಳಿರಿ.

ಆಗ ನಿಮಗೆ ಒಂದಂತೂ ಸ್ಪಷ್ಟವಾಗುತ್ತದೆ *'ತೋಕೆಯ ಉತ್ತರ ಮಾತ್ರ, ರೆಡಿಮೇಡ್ ಸುಳ್ಳು'* ಅಲ್ಲವೇ?

ನೀವು ಎರಡೂ ಕಾರ್ಯಕ್ರಮಗಳನ್ನು ಆಲಿಸಿ, ವೀಕ್ಷಿಸಿ

ಏನಂತೀರಾ!?

Address

Mangalore

Website

Alerts

Be the first to know and let us send you an email when Mangalore Dawa Info posts news and promotions. Your email address will not be used for any other purpose, and you can unsubscribe at any time.

Share