Kudupu Sri Anantha Padmanabho Virajathe

Kudupu Sri Anantha Padmanabho Virajathe ONE OF THE OLDEST TEMPLE

27/01/2026

ವಾರ್ಷಿಕ ಜಾತ್ರೆ ಆರಾಟ ಎರಡನೇ ಬಲಿ ಪದ್ಮನಾಭ ದೇವರ ಉತ್ಸವ ಚೆಂಡೆ ಸುತ್ತು

22/01/2026

ಶ್ರೀ ಕುಡುಪು ಕ್ಷೇತ್ರದಲ್ಲಿ ದಿನಾಂಕ 23.01.2026ರಂದು ಶುದ್ಧ ಪಂಚಮಿ.✨
24.01.2026ರಂದು ಶುದ್ಧ ಷಷ್ಠಿ✨

21/01/2026

ತುಲಾಭಾರ

21/01/2026

ರಥಾರೋಹಣ 04.01.26

_ಶ್ರೀ ಕ್ಷೇತ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಕಳೆದ ದಿನಾಂಕ ಜನವರಿ 14 ಬುಧವಾರ 2026ರ ಮಕರ ಸಂಕ್ರಮಣದ ಪುಣ್ಯಕಾಲದಲ್ಲಿಶ್ರೀ ಜ್ಞಾನ...
15/01/2026

_ಶ್ರೀ ಕ್ಷೇತ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಕಳೆದ ದಿನಾಂಕ ಜನವರಿ 14 ಬುಧವಾರ 2026ರ ಮಕರ ಸಂಕ್ರಮಣದ ಪುಣ್ಯಕಾಲದಲ್ಲಿಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವತಿಯಿಂದ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ‘ಸಮಗ್ರ ಭೀಷ್ಮ’ ಎಂಬ ಕಥಾ ಪ್ರಸಂಗವನ್ನು ಆಯೋಜಿಸಲಾಗಿತ್ತು. ಇದೇ ಸುಸಂದರ್ಭದಲ್ಲಿ ನಮ್ಮ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಮತ್ತು ಯಕ್ಷಾಭಿಮಾನಿ ಬಳಗ ಕುಡುಪು ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ದೈವ ನರ್ತಕ ಶ್ರೀಯುತ ಶ್ರೀ ಉಮೇಶ್ ಪಂಬದ ಗಂಧಕಾಡು ಇವರನ್ನು ಹಾಗೂ ನಮ್ಮ ಊರಿನವರೇ ಆದ ಮೇಳ ದ ಸಂದೇಶ್ ಮಂದಾರ ಹಾಸ್ಯ ಕಲಾವಿದರನ್ನುಶ್ರೀ ಕ್ಷೇತ್ರದ ತಂತ್ರಿ ವರೇಣ್ಯರ ಹಾಗೂ ಗಣ್ಯರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.💐👏_

_ಆತ್ಮೀಯರೂ, ಸ್ನೇಹ ಜೀವಿಯಾದಂತಹ ಉಮೇಶ್ ಪಂಬದ ಇವರಿಗೆ ದೈವ ಚಾಕರಿಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಶ್ರೀಯುತರಿಗೆ ಕಳೆದ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ದೊರಕಿದೆ. ಹೀಗೆ ಇನ್ನಷ್ಟು ಸೇವೆ ಈ ಪವಿತ್ರ ಕ್ಷೇತ್ರದಲ್ಲಿ ಮುಂದುವರಿಯಲಿ ಹಾಗೂ ಆ ಶಕ್ತಿಯನ್ನು ಕುಡುಪು ಶ್ರೀ ಅನಂತ ಪದ್ಮನಾಭನು ನೀಡಲಿ ಎಂದು ಆಶಿಸುತ್ತಾ, ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ತಮ್ಮನ್ನರಸಿ ಬಂದು ತಮ್ಮ ಮುಡಿಗೇರಲಿ. ಗುರು, ಶ್ರೀ ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಕುಡುಪು ಶ್ರೀ ಅನಂತ ಪದ್ಮನಾಭನ ಚರಣಾರವಿಂದಗಳಲ್ಲಿ ಶ್ರೀ ಕ್ಷೇತ್ರದ ಆತ್ಮೀಯ ಸದ್ಭಕ್ತ ಬಂಧುಗಳ ಸಂಪ್ರಾರ್ಥನೆ._

15/01/2026

ಕೂರ್ಮಾರತಿ

14/01/2026

ಕುಡುಪು ಅನಂತ ಪದ್ಮನಾಭ ಕ್ಷೇತ್ರ ದ ಶಾಸ್ತರ (ಅಯ್ಯಪ್ಪ ಸ್ವಾಮಿ )ಗೆ ಮಕರ ಸಂಕ್ರಾಂತಿ ಯ ವಾರ್ಷಿಕ ಮಹಾ ಪೂಜೆ

ಭಕ್ತಾದಿಗಳ ಗಮನಕ್ಕೆ: ಈ ಯಕ್ಷಗಾನ  ಬಯಲಾಟವು ನಾಳೆ ಅಂದರೆ 14.01.26ನೇ ಬುಧವಾರ ಮಕರ ಸಂಕ್ರಮಣ ದ ಪರ್ವದಿನದಂದು ಕ್ಷೇತ್ರದ ಪ್ರಾಂಗಣದಲ್ಲಿ ಜರುಗಲ...
13/01/2026

ಭಕ್ತಾದಿಗಳ ಗಮನಕ್ಕೆ: ಈ ಯಕ್ಷಗಾನ ಬಯಲಾಟವು ನಾಳೆ ಅಂದರೆ 14.01.26ನೇ ಬುಧವಾರ ಮಕರ ಸಂಕ್ರಮಣ ದ ಪರ್ವದಿನದಂದು ಕ್ಷೇತ್ರದ ಪ್ರಾಂಗಣದಲ್ಲಿ ಜರುಗಲಿದೆ.
🥰ಸರ್ವರಿಗೂ ಆದರದ ಸುಸ್ವಾಗತ. 🥰

*ನೂತನವಾಗಿ ನಿರ್ಮಾಣ ಗೊಳ್ಳಲಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಸ್ವಾಗತ ರಾಜ ಗೋಪುರದ ನೀಲಿ ನಕ್ಷೆ*😍_ಒಂದನ್ನು ಕಳೆದುಕೊಂಡಿದ್ದರೂ ಮ...
13/01/2026

*ನೂತನವಾಗಿ ನಿರ್ಮಾಣ ಗೊಳ್ಳಲಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಸ್ವಾಗತ ರಾಜ ಗೋಪುರದ ನೀಲಿ ನಕ್ಷೆ*😍

_ಒಂದನ್ನು ಕಳೆದುಕೊಂಡಿದ್ದರೂ ಮತ್ತೊಂದನ್ನು ಭಕ್ತ ವತ್ಸಲನ ಪೂರ್ಣಾನುಗ್ರಹದಿಂದ ಪಡೆದಿದ್ದೇವೆ ಎಂಬ ಹೃದಯ ಸಂತೃಪ್ತಿ._🥰

12/01/2026

`°ଆ». ✺🌼 _*✨ಮಲ್ಲಿಕಾ ಪುಷ್ಪದ ಚೆಂಡಿನ ರಾಶಿಯಲ್ಲಿ ವೈಭವಿತನಾದ ಕುಡುಪು ಶ್ರೀ ಅನಂತ ಪದ್ಮನಾಭನಿಗೆ ಧನುರ್ಮಾಸದ ಪುಣ್ಯಕಾಲದಲ್ಲಿ ಶನಿವಾರ0(3.01.26 )ಪ್ರಾತಃಕಾಲ ಶಯನ ಮಹಾಪೂಜೆ✨*_🌼✺ `°ଆ».

12/01/2026

✨🥁ಆರಾಟ- ಹಗಲು ಉತ್ಸವದ ಪ್ರಯುಕ್ತ ಶ್ರೀ ಅನಂತ ದೇವರಿಗೆ ಪಲ್ಲಕಿಯ ಬ್ಯಾಂಡ್ ಸುತ್ತು.

10/01/2026

ಮಂಗಳಾರತಿ

Address

Kudupu Sri Anantha Padamanabha Temple Kudupu Post Managalore D. K
Mangalore
575028

Telephone

08242262587

Website

Alerts

Be the first to know and let us send you an email when Kudupu Sri Anantha Padmanabho Virajathe posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Kudupu Sri Anantha Padmanabho Virajathe:

Share