Sri Kalki Amma Bhagavan Satsang Centre Mangalore

Sri Kalki Amma Bhagavan Satsang Centre Mangalore Every Saturday evening 5.30 to 7.30 pm we do Satsang program followed by Bhajans. All are welcome.

🌸🌸🌸🌸🌸🌸🌸🌸🌸*ಶ್ರೀ  ಅಮ್ಮನ ಜನ್ಮದಿನಾಚರಣೆಯ ಆಮಂತ್ರಣ*  ಮಂಗಳೂರಿನ ಸತ್ಸಂಗ ಕೇಂದ್ರದಲ್ಲಿ ಇದೆ ಬರುವ ಅಗಸ್ಟ್ 15 ಮಂಗಳವಾರ  ಶ್ರೀ ಅಮ್ಮನ ಜನ್ಮದಿನ...
11/08/2023

🌸🌸🌸🌸🌸🌸🌸🌸🌸

*ಶ್ರೀ ಅಮ್ಮನ ಜನ್ಮದಿನಾಚರಣೆಯ ಆಮಂತ್ರಣ*

ಮಂಗಳೂರಿನ ಸತ್ಸಂಗ ಕೇಂದ್ರದಲ್ಲಿ ಇದೆ ಬರುವ ಅಗಸ್ಟ್ 15 ಮಂಗಳವಾರ ಶ್ರೀ ಅಮ್ಮನ ಜನ್ಮದಿನಾಚರಣೆಯನ್ನು ಭಕ್ತ ಸಮೂಹದೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಗುವುದು.

ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಕುಟುಂಬ ಸಮೇತರಾಗಿ ಬಂದು ಶ್ರೀ ಅಮ್ಮಭಗವಾನರ ಅನುಗ್ರಹ ಪಡೆಯಬೇಕಾಗಿ ಪ್ರಾರ್ಥನೆ.

☀️☀️☀️☀️☀️☀️☀️☀️☀️
*ಕಾರ್ಯಕ್ರಮದ ವಿವರ:*

*ಬೆಳಿಗ್ಗೆ 10 ಘಂಟೆಗೆ ಸರಿಯಾಗಿ ಲಲಿತ ಸಹಸ್ರನಾಮ ಪಠಣೆ ಮತ್ತು ಕಳಸ ಪೂಜೆ

*ಪೂಜೆಯ ನಂತರ ಕೇಕ್ ಕಟಿಂಗ್

🌸 *ಆಟಿಡ್ ಒಂಜಿ ದಿನ*🌸

*ಭಕ್ತರು ಖುದ್ದಾಗಿ ಮಾಡಿ ತರುವ ತುಳುನಾಡಿನ ವಿವಿಧ ಖಾದ್ಯಗಳಿಂದ ಕೂಡಿದ ಭೊಜನ ಕೂಟ.

* ಅಪರಾಹ್ನ 2 ಗಂಟೆ ಯಿಂದ ಸಂಜೆ 4.30 ರೈ ವರೆಗೆ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಭಾಗವ‌ಹಿಸುವ ಎಲ್ಲಾ ಮಕ್ಕಳಿಗೆ ಸ್ಮರಣಿಕೆ ವಿತರಣೆ

* ಸಂಜೆ 4.30ಕ್ಕೆ ಸಮಾರೋಪ ಸಮಾರಂಭ.

*ವಿಳಾಸ:*
ಶ್ರೀ ಪರಂಜ್ಯೋತಿ ಅಮ್ಮ ಭಗವಾನ್ ಮಂಗಳೂರು ಸತ್ಸಂಗ ಕೇಂದ್ರ
ಗಾಯತ್ರಿ ದೇವಾಸ್ಥಾನ
ಒಂದನೇ ಮಹಡಿ
ಕಾರ್ ಸ್ಟ್ರೀಟ್
ಮಂಗಳೂರು

🙏🙏🙏🙏🙏🙏🙏🙏

15/08/2021
Miracle ...
20/07/2021

Miracle ...

14/04/2020

Sri Bhagavan teachings:

"The ultimate goal of Oneness is total freedom. If you follow a teacher or a particular path, then that very teacher and that very path binds you and prevents you from becoming totally free. It is only when all paths drop off, you'll discover your path. If there are 7 billion people on the planet, then there are 7 billion unique paths to freedom and you have got to discover your own path. Oneness helps you to discover your path. If you make Oneness into a path, it will automatically drop off after some time. At that point of time, you get your total freedom."

Global Deeksha Again to the  same link ,Pls connect in the evening at 6 p.m .It will end by 7 p.m.Bhagavan Speaking for ...
13/04/2020

Global Deeksha

Again to the same link ,Pls connect in the evening at 6 p.m .It will end by 7 p.m.

Bhagavan Speaking for you Miracles & Teachings of Sri Paramjyothi AmmabhagavanKalki Miracles & Joint Prayer GroupSri BhagavanGolden Age - Oneness The Whole World is Family

*ಭಗವಾನ್ ಎಲ್ಲಾ ಭಕ್ತರನ್ನು ದೀಕ್ಷೆ ನೀಡಲು ಖುದ್ದಾಗಿ ಆಮಂತ್ರಣ ನೀಡಿದ್ದಾರೆ*  ಕೋರೊನದಿಂದ ನಮ್ಮನ್ನು ಈ ವಿಶ್ವದ ಎಲ್ಲಾರನ್ನು ರಕ್ಷಿಸಲು ಸಾಮೂಹ...
09/04/2020

*ಭಗವಾನ್ ಎಲ್ಲಾ ಭಕ್ತರನ್ನು ದೀಕ್ಷೆ ನೀಡಲು ಖುದ್ದಾಗಿ ಆಮಂತ್ರಣ ನೀಡಿದ್ದಾರೆ*

ಕೋರೊನದಿಂದ ನಮ್ಮನ್ನು ಈ ವಿಶ್ವದ ಎಲ್ಲಾರನ್ನು ರಕ್ಷಿಸಲು ಸಾಮೂಹಿಕ ದೀಕ್ಷಾ ಕಾರ್ಯಕ್ರಮ.

ಆತ್ಮೀಯ ಭಕ್ತರೇ ನೀವೆಲ್ಲರೂ ಹೇಗಿದ್ದೀರಿ?

ನಾನು ಮತ್ತು ಅಮ್ಮ ಯಾವಾಗಲೂ ನಿಮಗಾಗಿ ಇರುತ್ತೇವೆ ಮತ್ತು ನಿಮ್ಮನ್ನು ಎಲ್ಲಾ ರೀತಿಯಲ್ಲಿಯೂ ರಕ್ಷಿಸುತ್ತೇವೆ ಎಂಬುದನ್ನು ನೆನಪಿನಲ್ಲಿಡಿ.

ನಿಮ್ಮ ಮೂಲಕ ನಿಮ್ಮನ್ನು ಮತ್ತು ಉಳಿದ ಮಾನವಜಾತಿಯನ್ನು ರಕ್ಷಿಸುವ ಸಲುವಾಗಿ, ನಾನು ಈ ಕೆಳಗಿನ ಸಂದೇಶವನ್ನು ನೀಡುತ್ತಿದ್ದೇನೆ.

ಭಾರತದಲ್ಲಿ ಈ ಸಂದೇಶವು, ಪರಿಣಾಮ ಯಜ್ಞಗಳು ಮತ್ತು ಮಹಾ ದೀಕ್ಷೆಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಭಕ್ತನಿಗಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಆಶೀರ್ವಾದ ನೀಡುವವನಾಗಿ, ದೀಕ್ಷಾ ನೀಡುವವನಾಗಿ ದೀಕ್ಷೆ ಪಡೆದ ಪ್ರತಿಯೊಬ್ಬರಿಗೂ ಮತ್ತು ಎಲ್ಲಾ ಸುವರ್ಣ ಯುಗದ ಚೈತನ್ಯದ ಮೆಡಿಟೇಟರ್, ಸುಪ್ರೀಂ ಲೈಟ್ ಆಫ಼್ ಸುಪ್ರೀಮ್ ಲವ್ ಮೆಡಿಟೇಟರ್ ಮತ್ತು ಹಾಪನ್ಸ್ ಮೆಡಿಟೇಟರ್ ರವರಿಗೆ ಈ ಸಂದೇಶ.

ನಾನು ಇಂದು ದೀಕ್ಷೆಯ ಬಗ್ಗೆ ಮಾತನಾಡಲು ಬಯಸುತ್ತೇನೆ.

ಏಪ್ರಿಲ್ 13 ರಂದು ನಡೆಯುವ ಜಾಗತಿಕ ದೀಕ್ಷಾ ಕಾರ್ಯಕ್ರಮವು ಬಹಳ ವಿಶೇಷವಾದ ಘಟನೆಯಾಗಿದೆ.
ದೀಕ್ಷೆಯ ಸಮಯದಲ್ಲಿ ಅಮ್ಮ ಮತ್ತು ನಾನು,
ಕೃಷ್ಣಾಜೀ ಮತ್ತು ಪ್ರೀತಾಜೀಯವರ ಮೂಲಕ ನಿಮ್ಮೆಲ್ಲರಲ್ಲಿ ಮತ್ತು ನಿಮ್ಮ ಮೂಲಕ ಜಗತ್ತಿಗೆ ಬಹಳ ಶಕ್ತಿಯುತವಾಗಿ ಪ್ರವಹಿಸುತ್ತೇವೆ.

ಇದು ದೀಕ್ಷೆಯ ಹೊಸ ರೂಪವಾಗಿದ್ದು, ನಾನು ಮತ್ತು ಅಮ್ಮ, ಕೃಷ್ಣಾಜೀ ಮತ್ತು ಪ್ರೀತಾಜೀಯವರ ಮೂಲಕ ನಿಮಗೆ ನೀಡಲಿದ್ದೇವೆ.

ನಮ್ಮೊಂದಿಗೆ ಸಂಪೂರ್ಣವಾಗಿ ಸಮಚಿಂತಕರಾಗಿರುವವರು ಮತ್ತು ಮಾನವಜಾತಿಯು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಕಾಳಜಿ ಇರುವವರು ಮತ್ತು ಸಾಕಷ್ಟು ಸಮಯದವರೆಗೆ ಈ ಉದ್ದೇಶವನ್ನು ದೃಢವಾಗಿ ಹಿಡಿದಿಟ್ಟುಕೊಳ್ಳುವವರು ಮಾತ್ರ ಈ ದೀಕ್ಷೆಯನ್ನು ನಿಮಗೆ ತಲುಪಿಸಬಹುದು.
ಇದನ್ನೇ ಕೃಷ್ಣಾಜೀ ಮತ್ತು ಪ್ರೀತಾಜೀ ಮಾಡಲಿದ್ದಾರೆ.
ಅದನ್ನು ಸ್ಪರ್ಶದ ಮೂಲಕ ನೀಡಲು ಸಾಧ್ಯವಿಲ್ಲ.

ಈ ದೀಕ್ಷಾ ಶಕ್ತಿಯನ್ನು ಬಹಳ ಪವಿತ್ರವಾಗಿ ಉಪಯೋಗಿಸಬೇಕು. ಇದು ವಿಶ್ವದಲ್ಲಿ ಉತ್ತಮ ಗುಣಪಡಿಸುವಿಕೆಯನ್ನು ಸೃಷ್ಟಿಸುತ್ತದೆ ಮತ್ತು ಮಾನವರ ಚೈತನ್ಯವನ್ನು ಊರ್ಧ್ವ ಸ್ಥಿತಿಗೆ ಕರೆದೊಯುವುದಲ್ಲದೇ ವಿಶ್ವದ ಎಲ್ಲಾ ಜೀವಿಗಳ ನಡುವೆ ಮತ್ತು ವಿಶ್ವದೊಂದಗಿನ ಏಕತೆಯನ್ನು ಉನ್ನತ ಸ್ಥಿತಿಗೆ ಕರೆದೊಯ್ಯುತ್ತದೆ.

ಪ್ರತಿಯೊಬ್ಬ ದೀಕ್ಷೆಯನ್ನು ನೀಡುವವನೂ, ಭೂಮಿಯನ್ನು ಗುಣಪಡಿಸುವ ಈ ಪವಿತ್ರ ಕಾರ್ಯದ ಭಾಗವಾಗಬೇಕೆಂಬುದು ನಮ್ಮ ಆಸೆ.

ಎಲ್ಲರಿಗೂ ನಮ್ಮ ಆಶೀರ್ವಾದಗಳು.
❤️

*ಜಾಗತಿಕ ದೀಕ್ಷೆ ನೀಡುವ ಸಮಯ*

ಎಪ್ರಿಲ್ 13
ಸಮಯ‌: ಬೆಳಗ್ಗೆ 10 ರಿಂದ 11
ಸಂಜೆ:6 ರಿಂದ 7 ರ ವರೆಗೆ.

ಹೆಚ್ಚಿನ ಮಾಹಿತಿಗಾಗಿ ನನ್ನನು ಸಂಪರ್ಕಿಸಬಹುದು.
9886322431

🌼🌼🌼🌼🌼🌼🌼🌼🌼🌼*ಅತ್ಯದ್ಭುತ ಸೂಚನೆ*ಆತ್ಮೀಯ ಶ್ರೀ ಅಮ್ಮ ಭಗವಾನರ ಕುಟುಂಬದವರಿಗೆ ನಮಸ್ಕಾರ,*ಶ್ರೀ ಅಮ್ಮ ಭಗವಾನರು ಸರ್ವದೇವ ಸಮೇತ ಶ್ರೀ ಕಲ್ಕಿ ಭಗವತಿ...
05/04/2020

🌼🌼🌼🌼🌼🌼🌼🌼🌼🌼
*ಅತ್ಯದ್ಭುತ ಸೂಚನೆ*
ಆತ್ಮೀಯ ಶ್ರೀ ಅಮ್ಮ ಭಗವಾನರ ಕುಟುಂಬದವರಿಗೆ ನಮಸ್ಕಾರ,

*ಶ್ರೀ ಅಮ್ಮ ಭಗವಾನರು ಸರ್ವದೇವ ಸಮೇತ ಶ್ರೀ ಕಲ್ಕಿ ಭಗವತಿ ಭಗವಾನ್ ಆರೋಗ್ಯ ರಕ್ಷಾ ಕವಚ ಪೂಜೆ* ಯಲ್ಲಿ ಭಾಗವಹಿಸುವ ಎಲ್ಲರಿಗೂ ಕರೋನ ವೈರಸ್ ನಿಂದ ರಕ್ಷಣೆಗಾಗಿ *ರಕ್ಷಾ ಕವಚ* ವನ್ನು ಹಾಕಲಿದ್ದಾರೆ.

Jyothi- Prajwalan 5th April 9 pm 9 Minutes
05/04/2020

Jyothi- Prajwalan

5th April 9 pm 9 Minutes

🌼🌼🌼🌼🌼🌼🌼🌼🌼🌼*ಅತ್ಯದ್ಭುತ ಸೂಚನೆ*ಆತ್ಮೀಯ ಶ್ರೀ ಅಮ್ಮ ಭಗವಾನರ ಕುಟುಂಬದವರಿಗೆ ನಮಸ್ಕಾರ,*ಶ್ರೀ ಅಮ್ಮ ಭಗವಾನರು ಸರ್ವದೇವ ಸಮೇತ ಶ್ರೀ ಕಲ್ಕಿ ಭಗವತಿ...
04/04/2020

🌼🌼🌼🌼🌼🌼🌼🌼🌼🌼
*ಅತ್ಯದ್ಭುತ ಸೂಚನೆ*
ಆತ್ಮೀಯ ಶ್ರೀ ಅಮ್ಮ ಭಗವಾನರ ಕುಟುಂಬದವರಿಗೆ ನಮಸ್ಕಾರ,

*ಶ್ರೀ ಅಮ್ಮ ಭಗವಾನರು ಸರ್ವದೇವ ಸಮೇತ ಶ್ರೀ ಕಲ್ಕಿ ಭಗವತಿ ಭಗವಾನ್ ಆರೋಗ್ಯ ರಕ್ಷಾ ಕವಚ ಪೂಜೆ* ಯಲ್ಲಿ ಭಾಗವಹಿಸುವ ಎಲ್ಲರಿಗೂ ಕರೋನ ವೈರಸ್ ನಿಂದ ರಕ್ಷಣೆಗಾಗಿ *ರಕ್ಷಾ ಕವಚ* ವನ್ನು ಹಾಕಲಿದ್ದಾರೆ. ನೀವು, ನಿಮ್ಮ ಸ್ನೇಹಿತರು, ಬಂಧುಬಾಂಧವರು ಮತ್ತು ಕುಟುಂಬದವರೊಡನೆ ನಿಮ್ಮ ಮನೆಗಳಲ್ಲಿಯೇ ಕುಳಿತು ನೇಮಂನಿಂದ *ಯೂಟ್ಯೂಬ್ ಚಾನಲ್* ನಲ್ಲಿ ನೇರವಾಗಿ ಪ್ರಸಾರವಾಗುವ ಈ ಪೂಜೆಯಲ್ಲಿ *ದಿನಾಂಕ 5 ಏಪ್ರಿಲ್ 2020 ರಂದು ಬೆಳಿಗ್ಗೆ 10.30 ಗಂಟೆಗೆ* ತಪ್ಪದೇ ಭಾಗವಹಿಸಿ.
🦢🦢🦢🦢🦢🦢🦢🦢🦢🦢
*ವಿಶ್ವ ರಕ್ಷಣೆಗಾಗಿ ಮತ್ತು ನಿಮ್ಮ ಕುಟುಂಬದ ರಕ್ಷಣೆಗಾಗಿ ಶ್ರೀ ಅಮ್ಮ ಭಗವಾನರಿಂದ ವಿಶೇಷ ಆಶೀರ್ವಾದ ದೊರೆಯುವುದು*
🦢🦢🦢🦢🦢🦢🦢🦢🦢🦢
ನೀವೂ ಕೂಡ ಈ ಪೂಜೆ ಮಾಡಲು ಇಚ್ಚಿಸುವುದಾದರೆ, ಈ ಕೆಳಕಂಡ ಸಾಮಗ್ರಿಗಳನ್ನು ಹೊಂದಿಸಿಕೊಂಡು ನಮ್ಮೊಂದಿಗೆ ಪೂಜೆಯಲ್ಲಿ ಭಾಗವಹಿಸಬಹುದು:
1. ಶ್ರೀಮೂರ್ತಿ
2. ಪಾದುಕೆಗಳು
3. ಪೂಜಾ ಸಾಮಗ್ರಿಗಳು - ಹೂವು, ಹರಿಶಿನ, ಕುಂಕುಮ, ಅಕ್ಷತೆ, ಚಂದನ, ದೀಪ, ಅಗರಬತ್ತಿ, ನೀರು, ಕಳಶ, ಕಳಶಕ್ಕೆ ವೀಳೆದೆಲೆ ಅಥವಾ ಮಾವಿನಸೊಪ್ಪು
4. ಆರತಿ
🌼🌼🌼🌼🌼🌼🌼🌼🌼🌼
ನೇರ ಪ್ರಸಾರಕ್ಕೆ ಯೂಟ್ಯೂಬ್ ಚಾನಲ್:
*Sri Kalki Ammabhagavan - Kannada*

https://www.youtube.com/channel/UCrm7Hj0eRzcWkyb11qCJhQA

ಸ್ಮಾರ್ಟ್ ಫೋನ್ ಇಲ್ಲದವರ ಅನುಕೂಲಕ್ಕಾಗಿ:

1. *08064800114*
ಆ್ಯಕ್ಸೆಸ್ ಕೋಡ್: *35626921 # # #*

(ಇಂಗ್ಲೀಷ್ ನ ಸೂಚನೆಗಳನ್ನು ಅನುಸರಿಸಿ. # - ಇದನ್ನು ಒಂದೇ ಸಾರಿ ಟೈಪ್ ಮಾಡಬಾರದು. ಸೂಚನೆಯ ಅನುಸಾರ ಟೈಪ್ ಮಾಡಿ)

2. *01725100945*
ಆ್ಯಕ್ಸೆಸ್ ಕೋಡ್:
*321938 #*

ಎಲ್ಲರಿಗೂ ಸ್ವಾಗತ
ಧನ್ಯವಾದಗಳು
ಶ್ರೀ ಅಮ್ಮ ಭಗವಾನ್ ಶರಣಂ

21/03/2020

🌼🌼🌼🌼🌼🌼🌼🌼🌼🌼
*ಅತ್ಯದ್ಭುತ ಸೂಚನೆ*
ಪ್ರೀತಿಯ ಶ್ರೀ ಅಮ್ಮ ಭಗವಾನ್ ಕುಟುಂಬದವರಿಗೆ ನಮಸ್ತೆ,

*ಶ್ರೀ ಅಮ್ಮ ಭಗವಾನರು ಸರ್ವದೇವ ಸಮೇತ ಶ್ರೀ ಕಲ್ಕಿ ಭಗವತಿ ಭಗವಾನ್ ಆರೋಗ್ಯ ರಕ್ಷಾ ಕವಚ ಪೂಜೆ* ಯಲ್ಲಿ ಭಾಗವಹಿಸುವ ಎಲ್ಲರಿಗೂ ಕರೋನ ವೈರಸ್ ನಿಂದ ರಕ್ಷಣೆಗಾಗಿ *ರಕ್ಷಾ ಕವಚ* ವನ್ನು ಹಾಕಲಿದ್ದಾರೆ. ನೀವು, ನಿಮ್ಮ ಸ್ನೇಹಿತರು, ಬಂಧುಬಾಂಧವರು ಮತ್ತು ಕುಟುಂಬದವರೊಡನೆ ನಿಮ್ಮ ಮನೆಗಳಲ್ಲಿಯೇ ಕುಳಿತು ನೇಮಂನಿಂದ *ಯೂಟ್ಯೂಬ್ ಚಾನಲ್* ನಲ್ಲಿ ನೇರವಾಗಿ ಪ್ರಸಾರವಾಗುವ ಈ ಪೂಜೆಯಲ್ಲಿ *ದಿನಾಂಕ 22 ಮಾರ್ಚ್ 2020 ರಂದು ಬೆಳಿಗ್ಗೆ 10.30 ರಿಂದ 12.10 ರವರೆಗೆ* ತಪ್ಪದೇ ಭಾಗವಹಿಸಿ.
🦢🦢🦢🦢🦢🦢🦢🦢🦢🦢
*ವಿಶ್ವ ರಕ್ಷಣೆಗಾಗಿ ಮತ್ತು ನಿಮ್ಮ ಕುಟುಂಬದ ರಕ್ಷಣೆಗಾಗಿ ಶ್ರೀ ಅಮ್ಮ ಭಗವಾನರಿಂದ ವಿಶೇಷ ಆಶೀರ್ವಾದ*
🦢🦢🦢🦢🦢🦢🦢🦢🦢🦢
ನೀವೂ ಕೂಡ ಈ ಪೂಜೆ ಮಾಡಲು ಇಚ್ಚಿಸುವುದಾದರೆ, ಈ ಕೆಳಕಂಡ ಸಾಮಗ್ರಿಗಳನ್ನು ಹೊಂದಿಸಿಕೊಂಡು ನಮ್ಮೊಂದಿಗೆ ಪೂಜೆಯಲ್ಲಿ ಭಾಗವಹಿಸಬಹುದು:
1. ಶ್ರೀಮೂರ್ತಿ
2. ಪಾದುಕೆಗಳು
3. ಪೂಜಾ ಸಾಮಗ್ರಿಗಳು - ಹೂವು, ಹರಿಶಿನ, ಕುಂಕುಮ, ಅಕ್ಷತೆ, ಚಂದನ, ದೀಪ, ಅಗರಬತ್ತಿ, ನೀರು, ಕಳಶ, ಕಳಶಕ್ಕೆ ವೀಳೆದೆಲೆ ಅಥವಾ ಮಾವಿನಸೊಪ್ಪು
4. ಆರತಿ
🌼🌼🌼🌼🌼🌼🌼🌼🌼🌼
ನೇರ ಪ್ರಸಾರಕ್ಕೆ ಯೂಟ್ಯೂಬ್ ಚಾನಲ್:
*Sri Kalki Ammabhagavan - Kannada
https://www.youtube.com/channel/UCrm7H0eRzcWkyb11qCJhQA

ಸ್ಮಾರ್ಟ್ ಫೋನ್ ಇಲ್ಲದವರ ಅನುಕೂಲಕ್ಕಾಗಿ:
1. ಲ್ಯಾಂಡ್ ಲೈನ್ ನಂ.
01725100945
ಆ್ಯಕ್ಸೆಸ್ ಕೋಡ್: 211432 # /321938 #
2. 01725199260 / 01725199074
ಆ್ಯಕ್ಸೆಸ್ ಕೋಡ್ :
309059 #

ಎಲ್ಲರಿಗೂ ಸ್ವಾಗತ
ಧನ್ಯವಾದಗಳು
ಶ್ರೀ ಅಮ್ಮ ಭಗವಾನ್ ಶರಣಂ

Namaste, Dear Sri Amma Bhagavan FamilySri Amma Bhagavan are going to bless all the participants of  *Sarvadeva Sametha S...
21/03/2020

Namaste,
Dear Sri Amma Bhagavan Family

Sri Amma Bhagavan are going to bless all the participants of *Sarvadeva Sametha Sri Kalki Bhagavati Bhagavan Arogya Raksha Kavach Puja* with Raksha Kavach for Health and protection from *Corona Virus*. Please participate with family and inform friends and relatives to join from their Homes. It would be live from Nemam on our YouTube Channel on 22nd March 2020 from 10:30am to 12:10pm IST.

*Special Blessings* for the protection of your family and the world from Sri Amma Bhagavan.

If you can do puja, you can join along with us in the puja by having arranged the following items:
1. Srimurti
2. Padukas
3. Puja items - Flowers, Turmeric, Kumkum, Akshatas, chandan, lamp, agarbatti, water, Kalasham with Beetel leaf/mango leaf.
4. Aarati

Sri Kalki Amma Bhagavan Kannada Channel
https://www.youtube.com/channel/UCrm7Hj0eRzcWkyb11qCJhQA

All are Welcome.

Thank you,
Sri Amma Bhagavan Sharanam.

Address

Sri Gayathri Temple, 1 Street Floor, Opp Navabharath Night School, Carstreet-Manglore
Mangalore

Opening Hours

5pm - 8pm

Telephone

9886322431

Website

Alerts

Be the first to know and let us send you an email when Sri Kalki Amma Bhagavan Satsang Centre Mangalore posts news and promotions. Your email address will not be used for any other purpose, and you can unsubscribe at any time.

Share