Shree kshethra Manjanady

Shree kshethra Manjanady ಶ್ರೀ ವಿಷ್ಣುಮೂರ್ತಿ ಜನಾರ್ದನ ಉಮಾಮಹೇಶ್ವರ ದೇವಸ್ಥಾನ✨
ಶ್ರೀ ಮಲರಾಯ ಬಂಟ ದೈವಸ್ಥಾನ😍

10/11/2023
ಮಂಜನಾಡಿ ಶ್ರೀ ಮಲರಾಯ ಬಂಟ ದೈವಗಳ ಪಾವಂಜಿಕಟ್ಟೆಯ ಶುದ್ಧ ಕಲಶ 😍✨
16/10/2023

ಮಂಜನಾಡಿ ಶ್ರೀ ಮಲರಾಯ ಬಂಟ ದೈವಗಳ ಪಾವಂಜಿಕಟ್ಟೆಯ ಶುದ್ಧ ಕಲಶ 😍✨

14/10/2023

*ಶ್ರೀ ಕ್ಷೇತ್ರ ಮಂಜನಾಡಿ*

ಗ್ರಾಮಸ್ಥರೇ,
*ತಾ 15_10_2023 ಆದಿತ್ಯವಾರದಿಂದ 23-10-2023ನೇ ಸೋಮವಾರ ತನಕ* ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದಲ್ಲಿ ಮತ್ತು ಶ್ರೀ ಮಲರಾಯ ಬಂಟ ದೈವಸಾನದಲ್ಲಿ ನವರಾತ್ರಿಯ ಸಲುವಾಗಿ ವಿಶೇಷ ಪೂಜೆ ಪರ್ವಗಳು ನಡೆಯಲಿರುತ್ತದೆ.

• ಪ್ರತಿನಿತ್ಯ ಮೊದಲಾಗಿ ದೇವಸ್ಥಾನದಲ್ಲಿ ಮತ್ತು ಆನಂತರ ಶ್ರೀ ದೈವಗಳ ಭಂಡಾರಮನೆಯಲ್ಲಿ ನಿಗದಿತ *ಲೆಪ್ಪು ಮನೆತನಗಳ ವತಿಯಿಂದ ನವರಾತ್ರಿ ಪೂಜೆ* ಯನ್ನು ಸಲ್ಲಿಸಲಾಗುವುದು.

• ತಾ 16-10-2023 ನೇ ಸೋಮವಾರ ಬೆಳಗ್ಗೆ 7 ಗಂಟೆಗೆ *ಪಾವಂಜೆಕಟ್ಟೆಯ ಶುದ್ಧ ಕಲಶ* ,

• ತಾರೀಕು 19-10-2023 ರ ಗುರುವಾರ *ಲಲಿತಾ ಪಂಚಮಿಯಂದು* ಬೆಳಿಗ್ಗೆ ದೇವಸ್ಥಾನದಲ್ಲಿ *ತೆನೆ ಕಟ್ಟುವುದು* (ಕುರಲ್ ಕಟ್ಟುನು) ಮತ್ತು *ಪುದ್ವಾರ್* (ನವಾನ್ನ ಸಮರ್ಪಣೆ) ಹಾಗೂ ರಾತ್ರಿ ಭಂಡಾರ ಮನೆಯಲ್ಲಿ *ಸಾಮೂಹಿಕ ಹೂವಿನ ಪೂಜೆ* ನಡೆಯಲಿದ್ದು;

• ತಾರೀಕು 23-10-2023 ನೇ ಸೋಮವಾರ ಮಹಾನವಮಿಯಂದು ಶ್ರೀ ದೇವಳದಲ್ಲಿ ಬೆಳಿಗ್ಗೆ 07 ಗಂಟೆಗೆ *ವಾಹನ ಪೂಜೆ* ;

• 24-10-2023 ಮಂಗಳವಾರ *ವಿಜಯದಶಮಿಯಂದು* ಬೆಳಿಗ್ಗೆ ದೇವಸ್ಥಾನದಲ್ಲಿ ವಿದ್ಯಾರಂಭ,

ರಾತ್ರಿ 7 ಗಂಟೆಗೆ ಭಂಡಾರ ಮನೆಯಿಂದ ಶ್ರೀ ದೈವಗಳ ಭಂಡಾರ ತೆರಳಿ *ಪಾವಂಜಿಕಟ್ಟೆಯಲ್ಲಿ ಪೂಜೆ ದೀಪಾರಾಧನೆ* ಸೇವೆಗಳು ನಡೆಯಲಿರುತ್ತದೆ.

ಆ ಪ್ರಕಾರ ಗ್ರಾಮಸ್ಥರೆಲ್ಲರೂ ಈ ಎಲ್ಲಾ ಕಾರ್ಯಗಳಲ್ಲಿ ಪಾಲ್ಗೊಂಡು ದೈವ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ. 🙏

09/09/2023

*ಶ್ರೀ ವಿಷ್ಣುಮೂರ್ತಿ ಜನಾರ್ಧನ ಯಕ್ಷಗಾನ ಅಧ್ಯಯನ ಟ್ರಸ್ಟ್ (ರಿ) ಮಂಜನಾಡಿ*
*ಇವರ ವತಿಯಿಂದ 18ನೇ ವಾರ್ಷಿಕೋತ್ಸವದ ಅಂಗವಾಗಿ*
✨ ಕ್ರೀಡೋತ್ಸವ✨

ಗಣೇಶ ಚತುರ್ಥಿಯ ಪೂರ್ವಭಾವಿಯಾಗಿ 10/09/2023 ನೇ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀ ಕ್ಷೇತ್ರ ಮಂಜನಾಡಿಯ ಆವರಣದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿರುತ್ತದೆ.

ಸ್ಪರ್ಧೆಗಳ ವಿವರ:
1) LKG, UKG, 1,2,3 - ಪಾಸಿಂಗ್ ದ ಬಾಲ್, ಬಾಂಬ್ ಇನ್ ದ ಸಿಟಿ - ಪರಿಸರ
2) 4,5,6,7 - ಡ್ರಾಯಿಂಗ್ - ಸ್ವಾತಂತ್ರ್ಯ ಹೋರಾಟಗಾರರು
3) 8,9,10,11,12 - ಡ್ರಾಯಿಂಗ್ - ಲಂಬೋದರ
4) 4,5,6,7,8,9,10,11,12, ಡಿಗ್ರಿ- ಸಂಗೀತ - ಭಕ್ತಿ ಗೀತೆ, ಜನಪದ ಗೀತೆ, ಭಾವಗೀತೆ
5) 8,9,10 - ಪ್ರಬಂಧ - ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ
6) 11,12,ಡಿಗ್ರಿ - ಪ್ರಬಂಧ - ನಾನು ಈ ರಾಜ್ಯದ ಮುಖ್ಯಮಂತ್ರಿ ಆದರೆ
7) 5,6,7,8 - ಭಗವದ್ಗೀತೆ ಕಂಠಪಾಠ -12ನೇ ಅಧ್ಯಾಯ
8) 9,10,11,12 - ಭಗವದ್ಗೀತೆ ಕಂಠಪಾಠ - 5ನೇ ಅಧ್ಯಾಯ
9) 6ನೇ ತರಗತಿ ಮೇಲ್ಪಟ್ಟ ವರಿಗೆ -ರಸಪ್ರಶ್ನೆ -ರಾಮಾಯಣ, ಮಹಾಭಾರತ, ಸಾಮಾನ್ಯ ಜ್ಞಾನ
10) ಸಾರ್ವಜನಿಕರಿಗೆ - ಸಂಗೀತ ಸ್ಪರ್ಧೆ, ರಂಗೋಲಿ ಸ್ಪರ್ಧೆ .

{ವಿಷಯ ಸೂಚನೆ :-
೧. ಸ್ಪರ್ಧೆಯಲ್ಲಿ ಭಾಗವಹಿಸುವವರು ದಿ.10/9/2023 ಆದಿತ್ಯ ವಾರ ಬೆಳಿಗ್ಗೆ 8:45 ಕ್ಕೆ ಸ್ಪರ್ಧಾ ಸ್ಥಳದಲ್ಲಿ ಇರತಕ್ಕದ್ದು.
೨. ಸ್ಪರ್ಧೆಯಲ್ಲಿ ವ್ಯವಸ್ಥಾಪಕರ ತೀರ್ಮಾನವನ್ನು ಗೌರವಿಸತಕ್ಕದ್ದು.
೩. ಸ್ಪರ್ದೆಯಲ್ಲಿ ವಿಜೇತರಾದವರಿಗೆ 19/9/2023 ರಂದು ( ಗಣೇಶ ಚತುರ್ಥಿ) ಬಹುಮಾನ ನೀಡಲಾಗುವುದು.
೪. ಸಂಗೀತ ಸ್ಪರ್ಧೆಯಲ್ಲಿ ಸ್ಪಧಾ೯ಳುಗಳಿಗೆ 3+1 ನಿಮಿಷ ನೀಡಲಾಗುವುದು.
೫. ಚಿತ್ರ ಕಲೆಗೆ ಪೆನ್ಸಿಲ್ ಅವರವರೇ ತರಬೇಕು.
೬. ರಂಗೋಲಿಗೆ ಹೂ ಮತ್ತು ಎಲೆಗಳನ್ನು ಕತ್ತರಿಸಿ ಬಳಸುವುದು.
೭. ಮುಂಚಿತವಾಗಿ ವಾಟ್ಸಾಪ್ ನಂಬರ್ (7022773701) ಮೂಲಕ ಹೆಸರು, ತರಗತಿ, ವಿಷಯವನ್ನು ನಮೂದಿಸ ಬಹುದು.
೮. ರಸಪ್ರಶ್ನೆಯಲ್ಲಿ ಸಾರ್ವಜನಿಕರಿಗೂ ಅವಕಾಶವಿರುತ್ತದೆ }

🙏ಸರ್ವರಿಗೂ ಆದರದ ಸ್ವಾಗತ🙏

20/08/2023
ಮಂಜನಾಡಿ ಬಂಡಿ ಉತ್ಸವ : ದಿನ ೦೧ - ಶ್ರೀದೈವಗಳಿಗೆ ಕೊಟ್ಯದಾಯನ ನೇಮ 🙏
17/05/2023

ಮಂಜನಾಡಿ ಬಂಡಿ ಉತ್ಸವ : ದಿನ ೦೧ - ಶ್ರೀದೈವಗಳಿಗೆ ಕೊಟ್ಯದಾಯನ ನೇಮ 🙏

Address

Mangalore
575018

Alerts

Be the first to know and let us send you an email when Shree kshethra Manjanady posts news and promotions. Your email address will not be used for any other purpose, and you can unsubscribe at any time.

Share

Category