27/08/2026
ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.), ತೋಕೂರು, ಹಳೆಯಂಗಡಿ ಇದರ ಸಂಯೋಜನೆಯಲ್ಲಿ ಜೀರ್ಣೋದ್ಧಾರಕ್ಕೂ ಮುನ್ನದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಳೆಯ ವೈಭವ, ಪರಂಪರೆ ಹಾಗೂ ನೆನಪುಗಳನ್ನು ದೃಶ್ಯ–ಕಾವ್ಯ–ನೃತ್ಯದ ಮೂಲಕ ದಾಖಲಿಸುವ “ದೃಶ್ಯ–ಕಾವ್ಯ–ನೃತ್ಯ ಸಿಂಚನ” ಒಂದು ಅಮೂಲ್ಯ ಸಾಂಸ್ಕೃತಿಕ ದಾಖಲೆಯಾಗಿದೆ. ಈ ಶ್ಲಾಘನೀಯ ಹಾಗೂ ಅರ್ಥಪೂರ್ಣ ಪ್ರಯತ್ನವನ್ನು ರೂಪಿಸಿದ ಶ್ರೀಯುತ ನರೇಂದ್ರ ಕೆರೆಕಾಡು