17/06/2026
||ಜೈ ಶ್ರೀ ಗುರುದೇವ್||
ದಿನಾಂಕ 17.06.2026ನೇ ಬುಧವಾರದೊಂದು ರಾಜಸ್ತಾನ ರಾಜ್ಯದ ಜೈಪುರ್ ದ ಲಕ್ಷ್ಮಣಗಢದಲ್ಲಿರುವ ಶ್ರೀನಾಥ್ ಜೀ ಆಶ್ರಮದ ಭೈರವೈಕ್ಯ ಪದ್ಮಶ್ರೀ ಬೈಜನಾಥ್ ಜೀ ಮಹಾರಾಜ್ ಅವರು ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದು, ಸಮಾಜಸೇವೆ, ಧಾರ್ಮಿಕ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳ ಪ್ರಸಾರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದರು. ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.