ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ

  • Home
  • India
  • Mandya
  • ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ Contact information, map and directions, contact form, opening hours, services, ratings, photos, videos and announcements from ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ, Hindu temple, Adichunchanagiri, Mandya.

ಶ್ರೀ ಆದಿಚುಂಚನಗಿರಿಯು ಅತ್ಯಂತ ಪ್ರಾಚೀನವೂ, ಪವಿತ್ರವೂ ಆದ ಮಹಾ ಧರ್ಮಕ್ಷೇತ್ರ ಹಾಗೂ ತಪೋಭೂಮಿಯಾಗಿದ್ದು, ಸುಮಾರು 2000 ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. ಈ ಗಿರಿಯು ಮಯೂರಗಳ ತಾಣವಾಗಿದ್ದು, ’ಮಯೂರವನ’ ಎಂದು ಕರೆಯಲ್ಪಟ್ಟು, ಪ್ರಶಾಂತ ವಾತಾವರಣದಿಂದ ಕೂಡಿದೆ. ಪ್ರಾಚೀನ ಕಾಲದಿಂದಲೂ ಸಿದ್ಧರು, ಸಂತರು,

||ಜೈ ಶ್ರೀ ಗುರುದೇವ್||ದಿನಾಂಕ 17.06.2026ನೇ ಬುಧವಾರದೊಂದು ರಾಜಸ್ತಾನ ರಾಜ್ಯದ ಜೈಪುರ್ ದ ಲಕ್ಷ್ಮಣಗಢದಲ್ಲಿರುವ ಶ್ರೀನಾಥ್ ಜೀ ಆಶ್ರಮದ ಭೈರವೈಕ...
17/06/2026

||ಜೈ ಶ್ರೀ ಗುರುದೇವ್||
ದಿನಾಂಕ 17.06.2026ನೇ ಬುಧವಾರದೊಂದು ರಾಜಸ್ತಾನ ರಾಜ್ಯದ ಜೈಪುರ್ ದ ಲಕ್ಷ್ಮಣಗಢದಲ್ಲಿರುವ ಶ್ರೀನಾಥ್ ಜೀ ಆಶ್ರಮದ ಭೈರವೈಕ್ಯ ಪದ್ಮಶ್ರೀ ಬೈಜನಾಥ್ ಜೀ ಮಹಾರಾಜ್ ಅವರು ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದು, ಸಮಾಜಸೇವೆ, ಧಾರ್ಮಿಕ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳ ಪ್ರಸಾರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದರು. ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

17/06/2026
||ಜೈ ಶ್ರೀ ಗುರುದೇವ್||ದಿನಾಂಕ 16.06.2026ನೇ ಮಂಗಳವಾರ ಸಂಜೆ 4:00 ಗಂಟೆಗೆ ಬೆಂಗಳೂರು ಕೆ ಹೆಚ್ ಬಿ. ಕಾಲೋನಿ 1ನೇ ಹಂತದ *ಶ್ರೀ ಸುಬ್ರಹ್ಮಣ್ಯಸ...
16/06/2026

||ಜೈ ಶ್ರೀ ಗುರುದೇವ್||
ದಿನಾಂಕ 16.06.2026ನೇ ಮಂಗಳವಾರ ಸಂಜೆ 4:00 ಗಂಟೆಗೆ ಬೆಂಗಳೂರು ಕೆ ಹೆಚ್ ಬಿ. ಕಾಲೋನಿ 1ನೇ ಹಂತದ *ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ 29ನೇ ವಾರ್ಷಿಕೋತ್ಸವ, ಭಕ್ತಿ ಕುಸುಮ ಪುಸ್ತಕ ಬಿಡುಗಡೆ* ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

॥ಜೈ ಶ್ರೀ ಗುರುದೇವ್ ॥ದಿನಾಂಕ 16.06.2026ನೇ ಮಂಗಳವಾರ ಬೆಳಿಗ್ಗೆ 7:00 ಗಂಟೆಗೆ *ಅಮಾವಾಸ್ಯೆ* ಪ್ರಯುಕ್ತ ಬೆಂಗಳೂರು  ಶ್ರೀ ಆದಿಚುಂಚನಗಿರಿ ಶಾಖ...
16/06/2026

॥ಜೈ ಶ್ರೀ ಗುರುದೇವ್ ॥
ದಿನಾಂಕ 16.06.2026ನೇ ಮಂಗಳವಾರ ಬೆಳಿಗ್ಗೆ 7:00 ಗಂಟೆಗೆ *ಅಮಾವಾಸ್ಯೆ* ಪ್ರಯುಕ್ತ ಬೆಂಗಳೂರು ಶ್ರೀ ಆದಿಚುಂಚನಗಿರಿ ಶಾಖೆಯ ಮಹಾಲಕ್ಷ್ಮೀಪುರಂ, ಬಿಜಿಎಸ್ ಕ್ಯಾಂಪಸ್ ಆವರಣದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರ* ದಿವ್ಯ ಸಾನಿಧ್ಯದಲ್ಲಿ ಹೋಮ, ಅಭಿಷೇಕ ಮತ್ತು ಪೂಜಾ ಕೈಂಕರ್ಯಗಳು ನೆರವೇರಿತು.

||ಜೈ ಶ್ರೀ ಗುರುದೇವ್||ದಿನಾಂಕ 15.06.2026ನೇ ಸೋಮವಾರ ಸಂಜೆ 6:30 ಗಂಟೆಗೆ ಚಿಕ್ಕಬಳ್ಳಾಪುರ  ಶ್ರೀ ಆದಿಚುಂಚನಗಿರಿ  ಮಹಾಸಂಸ್ಥಾನ ಮಠದ ಆವರಣದಲ್...
15/06/2026

||ಜೈ ಶ್ರೀ ಗುರುದೇವ್||
ದಿನಾಂಕ 15.06.2026ನೇ ಸೋಮವಾರ ಸಂಜೆ 6:30 ಗಂಟೆಗೆ ಚಿಕ್ಕಬಳ್ಳಾಪುರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ *ಅಮಾವಾಸ್ಯೆ* ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವು *ಪರಮಪೂಜ್ಯ ಮಹಾಸ್ವಾಮೀಜಿಯವರ* ದಿವ್ಯ ಸಾನಿಧ್ಯದಲ್ಲಿ ಹೋಮ, ಅಭಿಷೇಕ ಮತ್ತು ಪೂಜಾ ಕೈಂಕರ್ಯಗಳು ನೆರವೇರಿತು.

|| ಜೈ ಶ್ರೀ ಗುರುದೇವ್ ||ದಿನಾಂಕ 15.06.2026ನೇ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಬೆಂಗಳೂರು ಕೆಂಗೇರಿಯ BGS ಹೆಲ್ತ್ & ಎಜುಕೇಷನ್ ಸಿಟಿಯ BGS...
15/06/2026

|| ಜೈ ಶ್ರೀ ಗುರುದೇವ್ ||
ದಿನಾಂಕ 15.06.2026ನೇ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಬೆಂಗಳೂರು ಕೆಂಗೇರಿಯ BGS ಹೆಲ್ತ್ & ಎಜುಕೇಷನ್ ಸಿಟಿಯ BGS ಆಡಿಟೋರಿಯಂನಲ್ಲಿ SJB ತಾಂತ್ರಿಕ ಮಹಾವಿದ್ಯಾಲಯದ BE, M.Tech, MBA, MCA, B.ARCH & M.ARCH ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ *ಪದವಿ ಪ್ರದಾನ* ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

15/06/2026

ನಮೋ ಶ್ರೀ ಕಾಲಭೈರವೇಶ್ವರಾಯ ನಮಃ

||ಜೈ ಶ್ರೀ ಗುರುದೇವ್||ದಿನಾಂಕ 14.06.2026ನೇ ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ *ಫಸ್ಟ್ ಸರ್ಕಲ್, ...
14/06/2026

||ಜೈ ಶ್ರೀ ಗುರುದೇವ್||
ದಿನಾಂಕ 14.06.2026ನೇ ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ *ಫಸ್ಟ್ ಸರ್ಕಲ್, ಮಂಡ್ಯ ಸಹಯೋಗ, ಕೃಷಿ ಇಲಾಖೆ ಮಂಡ್ಯ, ಕರ್ನಾಟಕ ರಾಜ್ಯ KSDA ಕೃಷಿ ಬೆಲ್ಲದನಾಡು ರೈತ ಉತ್ಪಾದಕ ಕಂಪನಿಗಳ ಒಕ್ಕೂಟ, ಮಂಡ್ಯ "ಮುನ್ನಡೆ ಮಂಡ್ಯ" VISION 2035* ಎರಡು ದಿನಗಳ ಕೃಷಿ ಉದ್ಯಮಶೀಲ ಅಧಿವೇಶನ ಖರೀದಿದಾರ - ಮಾರಾಟಗಾರರ ಸಮಾವೇಶ ಹಾಗೂ ರೈತ ಬಜಾ‌ರ್ (ಆರ್-ಮಾರ್ಟ್) ಉದ್ಘಾಟನಾ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ರೈತರು, ಕೃಷಿ ತಜ್ಞರು, ಉದ್ಯಮಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

||ಜೈ ಶ್ರೀ ಗುರುದೇವ್||ದಿನಾಂಕ 13.06.2026ರ ಶನಿವಾರ ಸಂಜೆ 4:30 ಗಂಟೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ   ಕಳವಿಭಾಗಿ ಗ್ರಾಮದ ಶ್...
13/06/2026

||ಜೈ ಶ್ರೀ ಗುರುದೇವ್||
ದಿನಾಂಕ 13.06.2026ರ ಶನಿವಾರ ಸಂಜೆ 4:30 ಗಂಟೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಳವಿಭಾಗಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Address

Adichunchanagiri
Mandya

Telephone

+919845565696

Website

Alerts

Be the first to know and let us send you an email when ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ:

Share

Category