ಭಾರತ ಮಾತೆಯ ಮಡಿಲು

ಭಾರತ ಮಾತೆಯ ಮಡಿಲು Contact information, map and directions, contact form, opening hours, services, ratings, photos, videos and announcements from ಭಾರತ ಮಾತೆಯ ಮಡಿಲು, Mahalingpur.

ನಾವೆಲ್ಲಾ ಭಾರತೀಯರು, ನಮ್ಮದು ಭವ್ಯ ಸಂಸ್ಕೃತಿ, ನಮ್ಮ ನೆಲ, ಜಲ, ಭಾಷೆ ಇದನೆಲ್ಲ ಮೊದಲು ಗೌರವದಿಂದ ಕಾಣುವುದು ನಮ್ಮ ಮೊದಲ ಪ್ರಾಶಸ್ತ್ಯ ಆಗಬೇಕು....
01/01/2024

ನಾವೆಲ್ಲಾ ಭಾರತೀಯರು, ನಮ್ಮದು ಭವ್ಯ ಸಂಸ್ಕೃತಿ, ನಮ್ಮ ನೆಲ, ಜಲ, ಭಾಷೆ ಇದನೆಲ್ಲ ಮೊದಲು ಗೌರವದಿಂದ ಕಾಣುವುದು ನಮ್ಮ ಮೊದಲ ಪ್ರಾಶಸ್ತ್ಯ ಆಗಬೇಕು., ನಮ್ಮ ಸಂಸ್ಕೃತಿಯನ್ನು ಉಳಿಸುವುದು, ಆಚರಣೆಗಳಲ್ಲಿದೆ(ಅರಿವಿನ ಸಹಿತ), ನಮ್ಮ ದೇಶದ ಪ್ರತಿ ಆಚರಣೆಗಳಲ್ಲಿ ವಿಜ್ಞಾನ ಇದೆ, ಅದನ್ನು ಆದಷ್ಟು ಅರಿತು ಆಚರಿಸುವಲ್ಲಿ ಸಫಲರಾಗೋಣ. ನಮ್ಮ ದೇಶ ಹಳ್ಳಿಗಳ ದೇಶ, ಹಳ್ಳಿಗಳಲ್ಲಿ ಮೂಲ ಕಸುಬು ಕೃಷಿ ಆಗಿತ್ತು, ಕೃಷಿಯ ಪ್ರತಿ ಚಟುವಟಿಕೆಗಳನ್ನು ಹಬ್ಬಗಳಾಗಿ ಆಚರಣೆ ಮಾಡಲಾಗುತ್ತಿತ್ತು, ವರ್ಷದ ಒಂದು ದಿನ ಅಥವಾ ಹಲವು ದಿನ ಮಾತ್ರ ಆಚರಣೆ ನಮ್ಮ ಸಂಸ್ಕೃತಿ ಅಲ್ಲ, ಪ್ರತಿ ದಿನ ಪ್ರತಿ ಕ್ಷಣ, ಸಂತೋಷದಿಂದ ಇರುವ ಅರಿವಿನ ದಿನಗಳಾಗಲಿ, ಅನ್ವೇಷಣೆ ಆದ ಸನಾತನ ಧರ್ಮದ ಇನ್ನಷ್ಟು ಸತ್ಯಗಳು ನಮಗೆ ಕಾಣಿಸಲಿ, ನಮ್ಮಲ್ಲಿ ಆ ಸತ್ಯ ದರ್ಶನದ ಹಸಿವು ಯಾವಾಗಲು ಇರಲಿ, ಆ ಹಸಿವನ್ನು ನಮ್ಮೆಲ್ಲರಿಗೆ ಭಗವಂತ ಕರುಣಿಸಲಿ ಎಂದು ಕೇಳಿಕೊಳ್ಳುತ್ತಾ.

ಭವ್ಯ ರಾಮ ಮಂದಿರದ ಉದ್ಘಾಟನೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸೋಣ. ನಮ್ಮದು ದೀಪ ಬೆಳಗುವ ಸಂಸ್ಕೃತಿ,(ಆರಿಸುವುದಲ್ಲ ) ಜನೆವರಿ ೨೨ ರಂದು ನಮ್ಮ ಮನೆಗಳಲ್ಲಿ , ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ, ಸಂಘ ಸಂಸ್ಥೆಗಳಲ್ಲಿ., ಶಾಲಾ ಕಾಲೇಜುಗಳಲ್ಲಿ, ಮಠ - ಮಂದಿರಗಳಲ್ಲಿ ಶ್ರೀರಾಮ ಜ್ಯೋತಿ ಬೆಳಗುವ ಮೂಲಕ, ಶ್ರೀ ರಾಮ ಮಂತ್ರ ಅಥವಾ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಆಚರಿಸೋಣ.

ಇವತ್ತು ನಮಗೆ ನಮ್ಮ ಸಮೀಪದ ನೀಡಸೋಸಿ ಊರಿನಲ್ಲಿರುವ ಶ್ರೀ ದುರದುಂಡೇಶ್ವರ ಶ್ರೀ ಮಠದ ಸ್ವಾಮೀಜಿಯಾದಶ್ರೀ ನಿಜಲಿಂಗ ಮಹಾಸ್ವಾಮಿಗಳ ದರ್ಶನ ಸಿಕ್ಕಿದ್...
10/12/2023

ಇವತ್ತು ನಮಗೆ ನಮ್ಮ ಸಮೀಪದ ನೀಡಸೋಸಿ ಊರಿನಲ್ಲಿರುವ
ಶ್ರೀ ದುರದುಂಡೇಶ್ವರ ಶ್ರೀ ಮಠದ ಸ್ವಾಮೀಜಿಯಾದ
ಶ್ರೀ ನಿಜಲಿಂಗ ಮಹಾಸ್ವಾಮಿಗಳ ದರ್ಶನ ಸಿಕ್ಕಿದ್ದು ಒಂದು ಮಹಾಭಾಗ್ಯವೇ ಸರಿ. ನಾನು ಕಂಡ ಎರಡನೆಯ ಮಹಾನ್ ಮತ್ತು ನಿಜ ಸಂತ ಇವರಾಗಿದ್ದಾರೆ. ಇವರಿಗೆ ಶ್ರೀ ಮಠದ ಕಾರ್ಯದ ಜೊತೆಗೆ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯಲ್ಲಿ ಅತ್ಯಂತ ಪರಿಣಿತರಾದ ಇವರು ಮಂಗಳೂರು ಜಿಲ್ಲೆಯಲ್ಲಿ ಸ್ವಚ್ಛ ಮಂಗಳೂರು ಅನ್ನುವ ಕಾರ್ಯಕ್ರಮದ ಅಡಿಯಲ್ಲಿ ಅದನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಾನ್ಯತೆ ಪಡೆದು ಅವರ ಆ ನಿರ್ವಹನ ವ್ಯವಸ್ಥೆಯನ್ನು ಪೇಟೆಂಟ್ ಮಾಡಿ, ಅದನ್ನು ಈಗ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ, ಅಂತಹದೇ ವ್ಯವಸ್ಥೆಯನ್ನು ಮಾಡುವ ಮಹಾದಾಲೋಚನೆಯನ್ನು ಇಟ್ಟುಕೊಂಡು ಬಂದಿದ್ದಾರೆ. ಅವರ ಆ ವ್ಯವಸ್ಥೆಯ ಬಗ್ಗೆ ಇರುವ ಜ್ಞಾನ ಅರಿತು ನಮಗೆ ಶಬ್ದಗಳೇ ಬಾರದಂತಾಯಿತು. ಅವರ ಆ ಜ್ಞಾನ ಮತ್ತು ವ್ಯವಸ್ತೆಯನ್ನು ಅರಿತು ನಮ್ಮ ನಮ್ಮ ಊರುಗಳಲ್ಲಿ ಅಳವಡಿಕೆ ಆದರೆ ಅದನ್ನು ಸಿದ್ದ ಪಡಿಸಿದ ಅವರಿಗೂ ಸಂತೋಷ ಮತ್ತು ಅದನ್ನು ಸದ್ಬಳಕೆ ಮಾಡಿದ್ರೆ ನಮಗು ಲಾಭ...

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀಧರ ಪಾಟೀಲ
ಬೆಳಗಾವಿ

+91 99009 21236

ಮಹಾಲಿಂಗಪುರದ ಸ್ನೇಹಿತರೆ ನಮಸ್ಕಾರ... ಯುವ ಬ್ರಿಗೇಡ್ ವತಿಯಿಂದ ಬಂದಂತಹ "ವೀರ ಕೇಸರಿ"ಸ್ವಾಮಿ ವಿವೇಕಾನಂದರ ಚಿತ್ರ ಮತ್ತು ಅವರ ನುಡಿಗಳನ್ನು ಒಳಗ...
27/09/2020

ಮಹಾಲಿಂಗಪುರದ ಸ್ನೇಹಿತರೆ ನಮಸ್ಕಾರ...

ಯುವ ಬ್ರಿಗೇಡ್ ವತಿಯಿಂದ ಬಂದಂತಹ "ವೀರ ಕೇಸರಿ"
ಸ್ವಾಮಿ ವಿವೇಕಾನಂದರ ಚಿತ್ರ ಮತ್ತು ಅವರ ನುಡಿಗಳನ್ನು ಒಳಗೊಂಡ ಬಿಲ್ಲೆ ಪಡೆದು ತಮ್ಮ ಮನೆ ಬಾಗಿಲಿಗೆ ಅಥವಾ ಗೋಡೆಗೆ ಅಂಟಿಸಬಹುದು ಅಥವಾ ನಿಮ್ಮ ವಿಳಾಸ ತಿಳಿಸಿದರೆ ಸ್ವತಃ ಬಂದು ನಿಮಗೆ ತಲುಪಿಸುವೆ.

ಶುಲ್ಕ
ಒಂದು ಬಿಲ್ಲೆಗೆ ೨ ರೂಪಾಯಿ
ಒಂದು ಮನೆಗೆ ಒಂದೆ ಬಿಲ್ಲೆ
ಮೊದಲು ತಿಲಿಸಿದವರಿಗೆ ಆದ್ಯತೆ.

ಸಂಪರ್ಕ
ವಿನಾಯಕ ಬಡಿಗೇರ
8105582503

https://forms.gle/VjdJKuXamR8VF8rQA
06/11/2019

https://forms.gle/VjdJKuXamR8VF8rQA

Gomatha Viswamatha GouVanam Trust along with you all wants to Celebrate Rajiv Dixit ji Swadesi Diwas. It is Important to know everyone the benefits of using Swadesi Products And most of Swadesi products can be made with Desi Gomatha. With the support from Rajiv Dixit ji Follower, Panchagavya, Naturo...

07/06/2019

Address

Mahalingpur
587312

Telephone

8105582503

Website

Alerts

Be the first to know and let us send you an email when ಭಾರತ ಮಾತೆಯ ಮಡಿಲು posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಭಾರತ ಮಾತೆಯ ಮಡಿಲು:

Share