ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ

  • Home
  • India
  • Maddur
  • ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ

ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ Contact information, map and directions, contact form, opening hours, services, ratings, photos, videos and announcements from ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ, Hindu temple, Shri Kalabhairaveshwara Swamy Temple, Chikkarasinakere, Mandya District, Maddur.

🌺🌸ಪವಾಡಗರ ಬಸವಪ್ಪ, ನಡೆದಾಡುವ ದೇವರು🌸🌺
ಶ್ರೀ ಕಾಲಭೈರವೇಶ್ವರ ಸ್ವಾಮಿ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮಳವಳ್ಳಿ ರಸ್ತೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ...
📞ಮಾಹಿತಿಗಾಗಿ ಸಂಪರ್ಕಿಸಿ : 9632517001, 8970131982.

21/05/2026

ಪುಟ್ಟ ಬಾಲಕ ಭಕ್ತಿಯಿಂದ ಕಾಲಭೈರವ ಚಿಕ್ಕರಸಿನಕೆರೆ ಬಸವಪ್ಪನನ್ನು ನೆನೆದು ಪೂಜಿಸುತ್ತಿರುವ ದೃಶ್ಯ❤️🙏
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಪ್ರಮೋದ್ ಅಭಿ ಅಣ್ಣವರಿಗೆ 🎂😊ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ...
21/05/2026

ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಪ್ರಮೋದ್ ಅಭಿ ಅಣ್ಣವರಿಗೆ 🎂😊
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

ಮಂಡ್ಯ ಗಂಡು ಎಂದೇ ಹೆಸರು ಆದಂತಹ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ವಂತ ಅಣ್ಣನ ಮಗ ಚಂದನ್ ರವರು. ❤️🙏ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ...
20/05/2026

ಮಂಡ್ಯ ಗಂಡು ಎಂದೇ ಹೆಸರು ಆದಂತಹ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ವಂತ ಅಣ್ಣನ ಮಗ ಚಂದನ್ ರವರು. ❤️🙏
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

20/05/2026

ಮಂಡ್ಯ ಗಂಡು ಎಂದೇ ಹೆಸರು ಆದಂತಹ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ವಂತ ಅಣ್ಣನ ಮಗ ಚಂದನ್ ರವರು ಶ್ರೀ ಕ್ಷೇತ್ರ ಚಿಕ್ಕರಸಿನಕೆರೆ ಬಸವಪ್ಪನ ಸನ್ನಿದಿಗೆ ಬಂದು ಕೊಳಲಿನ ಹಾಸ್ಯ ನೃತ್ಯವನ್ನು ನುಡಿಸುತ್ತಾ ಕಾಲಭೈರವ ಚಿಕ್ಕರಸಿನಕೆರೆ ಬಸವಪ್ಪನವರು ನಿಂತು ಕೊಳಲಿನ ನೃತ್ಯ ಕೇಳುತ ಸಂತೋಷದಿಂದ ನೋಡುತಾ, ಚಂದನ್ ಅವರಿಗೆ ಪಾದ ಕೊಟ್ಟು ಆಶೀರ್ವಾದ ಮಾಡಿದರು ಬಸವಪ್ಪನವರು.❤️🙏
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

20/05/2026

ಮಂಡ್ಯ ಗಂಡು ಎಂದೇ ಹೆಸರು ಆದಂತಹ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ವಂತ ಅಣ್ಣನ ಮಗ ಚಂದನ್ ರವರು ಶ್ರೀ ಕ್ಷೇತ್ರ ಚಿಕ್ಕರಸಿನಕೆರೆ ಬಸವಪ್ಪನ ಸನ್ನಿದಿಗೆ ಬಂದು ಕೊಳಲಿನ ಹಾಸ್ಯ ನೃತ್ಯವನ್ನು ನುಡಿಸುತ್ತಾ. ಕಾಲಭೈರವ ಚಿಕ್ಕರಸಿನಕೆರೆ ಬಸವಪ್ಪನವರು ನಿಂತು ಕೊಳಲಿನ ನೃತ್ಯ ಕೇಳುತ ಸಂತೋಷದಿಂದ ನೋಡುತಾ, ಚಂದನ್ ಅವರಿಗೆ ಪಾದ ಕೊಟ್ಟು ಆಶೀರ್ವಾದ ಮಾಡಿದರು ಬಸವಪ್ಪನವರು.❤️🙏
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.
19/05/2026

ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

!! *ಚಿಕ್ಕರಸಿನಕೆರೆ ಬಸವಣ್ಣನ ೧೦ನೇ ಪುಣ್ಯಸ್ಮರಣೆ* !!!! *ಪವಾಡಗಳ ಸ್ರಷ್ಠಿಸಿದ ಪ್ರಥಮ ಬಸವಣ್ಣ* !!ಇಂದು ನಮ್ಮ ದಕ್ಷಿಣ ಕರ್ನಾಟಕ ಅಥವಾ ಮೈಸೂರು...
19/05/2026

!! *ಚಿಕ್ಕರಸಿನಕೆರೆ ಬಸವಣ್ಣನ ೧೦ನೇ ಪುಣ್ಯಸ್ಮರಣೆ* !!
!! *ಪವಾಡಗಳ ಸ್ರಷ್ಠಿಸಿದ ಪ್ರಥಮ ಬಸವಣ್ಣ* !!

ಇಂದು ನಮ್ಮ ದಕ್ಷಿಣ ಕರ್ನಾಟಕ ಅಥವಾ ಮೈಸೂರು ಪ್ರಾಂತ್ಯದಲ್ಲಿ ಕೆಲವು ಗ್ರಾಮದ ದೇವಸ್ಥಾನಗಳ ದೈವಬಸವಗಳು ಭಕ್ತರಿಗೆ ತಮ್ಮ ಬಲಪಾದವ ನೀಡಿ ಹರಸುವುದು, ದೇವಸ್ಥಾನದ ಗುಡ್ಡರನ್ನು ಅಥವಾ ಅರ್ಚಕರನ್ನು ಹುಡುಕಿ ನೇಮಿಸುವುದು, ಮಾಟ ಮಂತ್ರ ವಶೀಕರಣವಾಗಿದ್ದರೆ ಅಂತಹವುಗಳನ್ನು ನಾಶಪಡಿಸುವುದು, ದೇವಸ್ಥಾನಗಳ ಸಮಸ್ಯೆಗಳನ್ನು ಪರಿಹರಿಸುವುದು, ಗೃಹಪ್ರವೇಶಗಳಿಗೆ ಭೇಟಿ ನೀಡಿ ಆಶೀರ್ವಾದವ ಮಾಡುವುದು, ಹಬ್ಬ ಹರಿದಿನಗಳಲ್ಲಿ ಪಾಲ್ಗೊಂಡು ಮೆರವಣಿಗೆಗಳ ಮಾಡುತ್ತಾ ಪವಾಡಗಳ ಸೃಷ್ಟಿಸುವುದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಸಾಕಷ್ಟು ನೋಡುತ್ತಿದ್ದೇವೆ.

ಸಹಜವಾಗಿ ಗ್ರಾಮದೇವತೆಗಳಿಗೊಂದು ಗಂಡು ಹಳ್ಳಿಕಾರ್ ತಳಿಯ ಕರುವನ್ನು ದೇವರ ಮುದ್ರೆ ಹಾಕಿ, ಕೊರಳಿಗೆ ಗಂಟೆ ಕಟ್ಟಿ ಊರಬಸವವೆಂದು ಬಿಡುತ್ತಾರೆ, ಆ ಬಸವ ವಯಸ್ಸಾದ ನಂತರ ಕಾಲವಾದರೆ ಮತ್ತೊಂದು ಬಸವವ ಅದೇ ಸಂಪ್ರದಾಯದಂತೆ ದೇವರಿಗೆ ಬಿಡುತ್ತಾರೆ, ಹೀಗೆ ಪದ್ದತಿಯ ಮುಂದುವರೆಸಿಕೊಂಡು ಹೋಗುತ್ತಾರೆ. ಸುಮಾರು ಹದಿನೈದು - ಇಪ್ಪತ್ತು ವರ್ಷಗಳ ಹಿಂದೆ ಯಾವುದೇ ಪವಾಡಗಳು, ಆಚರಣೆಗಳು ಇಲ್ಲದಿದ್ದ ಸಮಯವದು; ಊರ ಬಸವಗಳೆಂದರೆ ಬಹುದೊಡ್ಡ ಆಕಾರದಲ್ಲಿದ್ದು ತನ್ನ ಕತ್ತಿಗೆ ಗಂಟೆ ಕಟ್ಟಿಕೊಂಡು ಸುಮ್ಮನೆ ಊರ ಸುತ್ತುತ್ತವೆ, ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಬಾಳೆಹಣ್ಣುಗಳ ತಿಂದುಬಿಡುತ್ತದೆ, ಮರದಡಿಯಲ್ಲಿ ಮೆಲುಕು ಹಾಕುತ್ತಾ ಮಲಗಿರುತ್ತವೆ ಎಂದಷ್ಟೇ ತಿಳಿದಿದ್ದ ಕಾಲದಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರಸ್ವಾಮಿಯವರ ಬಸವವೊಂದು ಪ್ರಪ್ರಥಮವಾಗಿ ಸಾಕ್ಷಾತ್ ಆ ಭೈರವ ಶಕ್ತಿಯ ಮೈದುಂಬಿಸಿಕೊಂಡು ತನ್ನ ದೈವ ಪ್ರಜ್ಞೆಯನ್ನು ಜಗತ್ತಿಗೆ ಪ್ರದರ್ಶಿಸಲು ಪ್ರಾರಂಭಿಸಿತು. ಊರ ಬಸವವೊಂದು ನೆಲವ ಕಾಲಿನಲ್ಲಿ ಅಗೆಯುತ್ತಿದೆಯಂತೆ, ಗೀಟು ಹಾಕುತ್ತಿದೆಯಂತೆ ಎಂದು ನಮ್ಮ ಪ್ರಾಂತ್ಯದಲ್ಲೆಲ್ಲಾ ಕಾಳ್ಗಿಚ್ಚಿನಂತೆ ಪ್ರತೀತಿಯಾದಾಗ ಮುಂದೆ ಅದರ ಉದ್ದೇಶ ತಿಳಿದದ್ದು; ದೇವಸ್ಥಾನದ, ದೇವರ ಜಾಗಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡವರಿಗೆಲ್ಲಾ ಎಚ್ಚರಿಕೆಯ ಗಂಟೆಯನ್ನು ಆ ಬಸವವು ನೀಡಿ ದೇವರ ಸ್ಥಳಗಳನ್ನು ಬಿಟ್ಟುಬಿಡುವಂತೆ ಆಜ್ಞಾಪಿಸಿತ್ತು; ಇಂತಹ ಸನ್ನಿವೇಶವು ಮೈ ರೋಮಾಂಚನಗೊಳ್ಳುವಂತೆ ಆ ಕಾಲಘಟ್ಟದಲ್ಲಿ ನಡೆದಿತ್ತು, ಆನಂತರ ನಡೆದದ್ದೆಲ್ಲವೂ, ಆ ಬಸವ ನಡೆಸಿದ್ದೆಲ್ಲವೂ ಪವಾಡವೇ...!! ದೇವರ ಹರಕೆಯ ತೀರಿಸದವರ ಮನೆಯ ಮುಂದೆ ಹೋಗಿ ಸಿಂಹದಂತೆ ಗರ್ಜಿಸತೊಡಗಿತು, ಪ್ರೀತಿ ಹಾಗೂ ಭಕ್ತಿಯಿಂದ ಬೇಡುವವರಿಗೆ ತನ್ನ ಬಲಪಾದದಲ್ಲಿ ಆಶೀರ್ವಾದವ ನೀಡಲು ಪ್ರಾರಂಭಿಸಿತು, ದೇವಸ್ಥಾನದ ಒಂದು ರೂಪಾಯಿ ಹಣವೂ ಕೂಡ ತಪ್ಪಾಗಿ ಬಳಸಲಾರದಂತೆ ಕಟ್ಟಾಜ್ಞೆಯ ನೀಡಿ ತಾನೇ ನಿಂತು ಹಣವ ಎಣಿಸಿ, ತಾನೇ ಒಪ್ಪಿಸಿಕೊಂಡು ಗುರುಗಳಿಗೆ ನೀಡುವ ಕಾರ್ಯವ ಪ್ರಾರಂಭಿಸಿತು.
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

Address

Shri Kalabhairaveshwara Swamy Temple, Chikkarasinakere, Mandya District
Maddur
571428

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 7pm
Friday 9am - 5pm
Saturday 9am - 5pm
Sunday 9am - 7pm

Alerts

Be the first to know and let us send you an email when ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ posts news and promotions. Your email address will not be used for any other purpose, and you can unsubscribe at any time.

Share

Category