ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ

  • Home
  • India
  • Maddur
  • ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ

ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ Contact information, map and directions, contact form, opening hours, services, ratings, photos, videos and announcements from ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ, Hindu temple, Shri Kalabhairaveshwara Swamy Temple, Chikkarasinakere, Mandya District, Maddur.

🌺🌸ಪವಾಡಗರ ಬಸವಪ್ಪ, ನಡೆದಾಡುವ ದೇವರು🌸🌺
ಶ್ರೀ ಕಾಲಭೈರವೇಶ್ವರ ಸ್ವಾಮಿ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮಳವಳ್ಳಿ ರಸ್ತೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ...
📞ಮಾಹಿತಿಗಾಗಿ ಸಂಪರ್ಕಿಸಿ : 9632517001, 8970131982.

16/08/2026

🌸🌺ಭಾನುವಾರದ ವಿಶೇಷ ಹೂವಿನ ಅಲಂಕಾರ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ 🌸🌺🔱
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

ಸಮಸ್ತ ನಾಡಿನ ಜನತೆಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಬಸವಪ್ಪನ ಪುಣ್ಯಕ್ಷೇತ್ರದ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶ...
15/08/2026

ಸಮಸ್ತ ನಾಡಿನ ಜನತೆಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಬಸವಪ್ಪನ ಪುಣ್ಯಕ್ಷೇತ್ರದ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು🇮🇳🇮🇳
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

14/08/2026

ಸಮಸ್ತ ನಾಡಿನ ಜನತೆಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಬಸವಪ್ಪನ ಪುಣ್ಯಕ್ಷೇತ್ರದ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
​ಈ ಸ್ವಾತಂತ್ರ್ಯವು ನಮಗೆಲ್ಲರಿಗೂ ಸಂತೋಷ, ಸಡಗರ ಮತ್ತು ಗೌರವದ ಶಕ್ತಿಯನ್ನು ತಂದುಕೊಟ್ಟಿದೆ. ಅದನ್ನು ನಿಷ್ಠೆಯಿಂದ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ.
​ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸುತ್ತಮುತ್ತ ಜಾಗವನ್ನು ಸ್ವಚ್ಛವಾಗಿಡೋಣ. ಹಸಿದು ಕುಳಿತವರಿಗೆ ಒಂದು ತುತ್ತು ಅನ್ನ ಹಾಕಿ, ಅವರ ಮುಖದಲ್ಲಿ ನಗು ತರೋಣ. "ಜನಸೇವೆಯೇ ಜನಾರ್ದನ ಸೇವೆ" ಎಂಬುದನ್ನು ಅರಿತು, ಭೈರವ ಭಗವಂತನ ಕೃಪೆಗೆ ಪಾತ್ರರಾಗೋಣ.❤️🙏

ಸಮಸ್ತ ನಾಡಿನ ಜನತೆಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಬಸವಪ್ಪನ ಪುಣ್ಯಕ್ಷೇತ್ರದ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶ...
14/08/2026

ಸಮಸ್ತ ನಾಡಿನ ಜನತೆಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಬಸವಪ್ಪನ ಪುಣ್ಯಕ್ಷೇತ್ರದ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
​ಈ ಸ್ವಾತಂತ್ರ್ಯವು ನಮಗೆಲ್ಲರಿಗೂ ಸಂತೋಷ, ಸಡಗರ ಮತ್ತು ಗೌರವದ ಶಕ್ತಿಯನ್ನು ತಂದುಕೊಟ್ಟಿದೆ. ಅದನ್ನು ನಿಷ್ಠೆಯಿಂದ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ.
​ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸುತ್ತಮುತ್ತಲ ಜಾಗವನ್ನು ಸ್ವಚ್ಛವಾಗಿಡೋಣ. ಹಸಿದು ಕುಳಿತವರಿಗೆ ಒಂದು ತುತ್ತು ಅನ್ನ ಹಾಕಿ, ಅವರ ಮುಖದಲ್ಲಿ ನಗು ತರೋಣ. "ಜನಸೇವೆಯೇ ಜನಾರ್ದನ ಸೇವೆ" ಎಂಬುದನ್ನು ತಿಳಿದು, ಭೈರವ ಭಗವಂತನ ಕೃಪೆಗೆ ಪಾತ್ರರಾಗೋಣ.ಭೈರವನ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲೆ ಇರಲಿ❤️🙏
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.
#2026

ಪುಟ್ಟ ಮಕ್ಕಳ ಕಲ್ಮಶವಿಲ್ಲದ, ಮುಗ್ಧ ಮನಸ್ಸಿನಲ್ಲಿ ದೇವರ ಮೇಲೆ ಎಷ್ಟು ಪರಿಶುದ್ಧವಾದ ಭಕ್ತಿ ಇರುತ್ತದೆಯೋ, ಚಿಕ್ಕರಸಿನಕೆರೆಯ ಮುದ್ದು ಬಸವಪ್ಪನಿಗ...
13/08/2026

ಪುಟ್ಟ ಮಕ್ಕಳ ಕಲ್ಮಶವಿಲ್ಲದ, ಮುಗ್ಧ ಮನಸ್ಸಿನಲ್ಲಿ ದೇವರ ಮೇಲೆ ಎಷ್ಟು ಪರಿಶುದ್ಧವಾದ ಭಕ್ತಿ ಇರುತ್ತದೆಯೋ, ಚಿಕ್ಕರಸಿನಕೆರೆಯ ಮುದ್ದು ಬಸವಪ್ಪನಿಗೂ ಜನರ ಮೇಲೆ ಅಷ್ಟೇ ಮುಗ್ಧ ಹಾಗೂ ಅಪಾರವಾದ ಪ್ರೀತಿ ಇದೆ.
​ಆ ಬಸವಪ್ಪನ ಮುಗ್ಧತೆ, ಕಣ್ಣುಗಳಲ್ಲಿನ ದೈವಿಕ ಕಳೆ ಮತ್ತು ಜನರೊಡನೆ ಬೆರೆಯುವ ರೀತಿ ಪ್ರತಿಯೊಬ್ಬರ ಮನಸ್ಸನ್ನೂ ತಲುಪುತ್ತದೆ. ಯಾವುದೇ ಆಡಂಬರವಿಲ್ಲದ ಆ ಪ್ರೀತಿಗೆ ಪ್ರತಿಯೊಬ್ಬರೂ ಮರುಳಾಗುವುದು ಸಹಜ!
​ಶ್ರೀ ಕಾಲಭೈರವನ ಕೃಪೆ ಮತ್ತು ಚಿಕ್ಕರಸಿನಕೆರೆ ಬಸವಪ್ಪನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.🌸🌺🙏
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.
13/08/2026

ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.

Address

Shri Kalabhairaveshwara Swamy Temple, Chikkarasinakere, Mandya District
Maddur
571428

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 7pm
Friday 9am - 5pm
Saturday 9am - 5pm
Sunday 9am - 7pm

Alerts

Be the first to know and let us send you an email when ಶ್ರೀ ಕಾಲಭೈರವ ಬಸವಪ್ಪ.ಚಿಕ್ಕರಸಿನಕೆರೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category