16/08/2026
ದಿನಾಂಕ: 16-08-2026 ರ, ಶ್ರಾವಣ ಮಾಸದ ಭಾನುವಾರದ ಪ್ರಯುಕ್ತ , ಶ್ರೀ ಕಾಳಿಕಾದೇವೀ ಮತ್ತು ಕಮಟೇಶ್ವರ ಸ್ವಾಮಿಗೆ ಮತ್ತು ಪರಿವಾರ ದೇವತೆಗಳಿಗೆ ವಿಶೇಷ ಪೂಜಾಲಂಕಾರ.
ನಾರಾಯಣೀ, ನಾದರೂಪಾ, ನಾಮರೂಪ ವಿವರ್ಜಿತಾ ।
ಹ್ರೀಂಕಾರೀ, ಹ್ರೀಮತೀ, ಹೃದ್ಯಾ, ಹೇಯೋಪಾದೇಯ ವರ್ಜಿತಾ ॥
ಶ್ರೀ ಕಾಳಿಕಾಂಬ ಕಮಠೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ (ರಿ.)
ಶ್ರೀಕ್ಷೇತ್ರ ರತ್ನಗಿರಿ, ರೊಳ್ಳ(ಮಂಡಲ್), ಮಡಕಶಿರಾ(ತಾಲ್ಲೂಕ್), ಸತ್ಯಸಾಯಿ(ಜಿಲ್ಲಾ), ಆಂಧ್ರ ಪ್ರದೇಶ್.
R.V. ಪ್ರಕಾಶಾಚಾರ್, ಧರ್ಮದರ್ಶಿಗಳು
9945202978
ಸರ್ವರಿಗೂ ಒಳ್ಳೆಯದಾಗಲಿ.