Sri Kshetra Kondaguli - ಶ್ರೀ ಕ್ಷೇತ್ರ ಕೊಂಡಗುಳಿ

  • Home
  • India
  • Kundapura
  • Sri Kshetra Kondaguli - ಶ್ರೀ ಕ್ಷೇತ್ರ ಕೊಂಡಗುಳಿ

Sri Kshetra Kondaguli - ಶ್ರೀ ಕ್ಷೇತ್ರ ಕೊಂಡಗುಳಿ ಶ್ರೀ ಯಕ್ಷಿಣಿ, ಶ್ರೀ ಬ್ರಹ್ಮಲಿಂಗೆಶ್ವರ, ಶ?

26/07/2020

2017 - ಡಕ್ಕೆ ಮಂಡಲ ಸೇವೆ @ಶ್ರೀ ಕ್ಷೇತ್ರ ಕೊಂಡಗುಳಿ

ಶ್ರೀ ಕ್ಷೇತ್ರ ಮಾರಣಕಟ್ಟೆ, 28-05-2017, ಶ್ರೀ ಮಾರಣಕಟ್ಟೆ ಮೇಳದ 2016-17ನೆ ಸಾಲಿನ 'ಶ್ರೀ ದೇವರ ಕೊನೆಯ ಸೇವೆ ಆಟ, ಶ್ರೀ ಕ್ಷೇತ್ರದ ವತಿಯಿಂದ ...
28/05/2017

ಶ್ರೀ ಕ್ಷೇತ್ರ ಮಾರಣಕಟ್ಟೆ, 28-05-2017, ಶ್ರೀ ಮಾರಣಕಟ್ಟೆ ಮೇಳದ 2016-17ನೆ ಸಾಲಿನ 'ಶ್ರೀ ದೇವರ ಕೊನೆಯ ಸೇವೆ ಆಟ, ಶ್ರೀ ಕ್ಷೇತ್ರದ ವತಿಯಿಂದ 'ನಿವ್ರತ್ತ ಕಲಾವಿದರಿಗೆ ಸನ್ಮಾನ' ಕಾರ್ಯಕ್ರಮ

ಶ್ರೀ ಕ್ಷೇತ್ರ ಮಾರಣಕಟ್ಟೆ, ಶ್ರೀ ಮಾರಣಕಟ್ಟೆ ಮೇಳದ 2016-17ನೆ ಸಾಲಿನ 'ಶ್ರೀ ದೇವರ ಕೊನೆಯ ಸೇವೆ ಆಟ

ಶ್ರೀ ಕ್ಷೇತ್ರ ಕೊಂಡಗುಳಿ - ಶ್ರೀ ಯಕ್ಷಿಣಿ, ಶ್ರೀ ಬ್ರಹ್ಮಲಿಂಗೆಶ್ವರ, ಶ್ರೀ ಸುಬ್ರಹ್ಮಣ್ಯ ಹಾಗೂ ಪರಿವಾರ ದೇವತೆಗಳ ಮೂಲಸ್ಥಾನ
05/02/2017

ಶ್ರೀ ಕ್ಷೇತ್ರ ಕೊಂಡಗುಳಿ - ಶ್ರೀ ಯಕ್ಷಿಣಿ, ಶ್ರೀ ಬ್ರಹ್ಮಲಿಂಗೆಶ್ವರ, ಶ್ರೀ ಸುಬ್ರಹ್ಮಣ್ಯ ಹಾಗೂ ಪರಿವಾರ ದೇವತೆಗಳ ಮೂಲಸ್ಥಾನ

10/01/2016
16/09/2015
ವಿವಿಧ ಅಭಿವ್ರದ್ಧಿ ಕಾರ್ಯದಲ್ಲಿ ಶ್ರೀ ಕ್ಷೇತ್ರ ಕೊಂಡಗುಳಿ ದೇವಸ್ಥಾನ
27/05/2015

ವಿವಿಧ ಅಭಿವ್ರದ್ಧಿ ಕಾರ್ಯದಲ್ಲಿ ಶ್ರೀ ಕ್ಷೇತ್ರ ಕೊಂಡಗುಳಿ ದೇವಸ್ಥಾನ

ಶ್ರೀ ಯಕ್ಷಿಣಿ, ಶ್ರೀ ಬ್ರಹ್ಮಲಿಂಗೆಶ್ವರ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರು - ಶ್ರೀ ಕ್ಷೇತ್ರ ಕೊಂಡಗುಳಿ
27/03/2015

ಶ್ರೀ ಯಕ್ಷಿಣಿ, ಶ್ರೀ ಬ್ರಹ್ಮಲಿಂಗೆಶ್ವರ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರು - ಶ್ರೀ ಕ್ಷೇತ್ರ ಕೊಂಡಗುಳಿ

Sri Kshetra Kondaguli - ಶ್ರೀ ಕ್ಷೇತ್ರ ಕೊಂಡಗುಳಿ
26/02/2015

Sri Kshetra Kondaguli - ಶ್ರೀ ಕ್ಷೇತ್ರ ಕೊಂಡಗುಳಿ

ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾ...
17/02/2015

ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.
ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

^^^^^^ಓಂ ಕಾರ^^^^^^
ಈ ನಾದವು ಇಲ್ಲದಂತಹ ತಾಣವು ಮುರು ಲೋಕದಲ್ಲೂ ಇಲ್ಲ.
ಜಗದ್ರಕ್ಷಕನಾದ ಪರಶಿವನಿಗೂ ಮೊದಲು ಈ ಪ್ರಣವನಾದವೇ.
ಇದೆ ಓಂಕಾರ.
ಮಾನವನನ್ನು ದೇವತೆಯನ್ನಾಗಿ ಮಾಡುವಂತಹ ಪ್ರಣವನಾದ
ಇದರ ಮಹಿಮೆಯಂಟು ಅಗಾಧ.
ಪ್ರಣವ ಎಂದರೆ ಓಂಕಾರ ಇದೆ ಮುಲ ಬೀಜಾಕ್ಷರ.
ಒಂಕಾರವು ಮುಲಾಕ್ಷರವಾದರೆ,
ಪಂಚಾಕ್ಷಿಯು ಪರಶಿವನ ಪ್ರೀಯವಾದ ಪ್ರಾರ್ಥನಾ ಮಂತ್ರ.
'ಅ' ಕಾರ 'ಉ' ಕಾರ 'ಮ' ಕಾರಗಳ ಸಂಯೋಗದಿಂದ ಓಂಕಾರವಾದರೆ,
ನಮ; ಶಿವಾಯ ಎಂಬ ಅಕ್ಷರಗಳ ಸಂಯೋಗವೇ ಪಂಚಾಕ್ಷರಿ.
ಮುಲಾಕ್ಷರ ಹಾಗೂ ಪ್ರಾರ್ಥನಾ ಅಕ್ಷರಗಳ ಸಂಯೋಗವೇ ಪಂಚಾಕ್ಷರಿ.
ಇದುವೇ ಓಂ ನಮಃ ಶಿವಾಯ.
ಮುರು ಋಷಿಮುನಿಗಳು ಸಾಲಾಗಿ ನಿಂತು.
ಒಂದನೆಯವರು;- 'ಅ' ಕಾರವನ್ನೂ
ಎರಡನೆಯವರು;- 'ಉ' ಕಾರವನ್ನೂ
ಮುರನೆಯವರು;- ;ಮ' ಕಾರವನ್ನೂ
ನಿಲ್ಲಿಸದಂತೆ ದೀರ್ಘವಾಗಿ ಉಚ್ಚರಿಸುತ್ತಿದ್ದರೆ ಹೊರ ಹೊಮ್ಮುವ
ಶಿವನ ನಾದವೇ "ಓಂ" ಎಂದು ಬರುತ್ತದೆ.
'ಅ' ಕಾರವೆಂದರೆ ಅರಿಷಡ್ವರ್ಗಗಳ ಭ್ರಮೆಯನ್ನು ಬಿಡಿಸಿ,
'ಉ' ಕಾರವೆಂದರೆ ಉಪಾದಿಗಳನ್ನು ದೂರಮಾಡಿ,
'ಮ' ಕಾರವೆಂದರೆ ಮಾಯ ಮೋಹಾದಿಗಳನ್ನು ದೂರಮಾಡಿ.
ಶಿವಪದವನ್ನು ದೊರಕಿಸುವುದೇ ಈ ಮುರು ಅಕ್ಷರಗಳ ಸಂಯೋಗವಾದ ''ಓಂಕಾರ'' ನಾದ.........

''ಶುಭದಿನ ಶುಭ ಚಿಂತನ'' —

ಸಮಸ್ತ ಹಿಂದೂ ಭಾಂದವರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು....
ನಂಬಿದ ಭಗವಂತನು ನಮ್ಮೆಲ್ಲರ ಕಷ್ಟಗಳನ್ನು ಕಳೆದು ಮುನ್ನಡೆಸಲಿ
ಸಮಸ್ತಾ "ಹಿಂದೂ " ಬಾಂದವರಿಗೆ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು

Address

Kondaguli, Maranakatte Post, Chittoor Village
Kundapura
576233

Telephone

+91 82542 67463

Website

Alerts

Be the first to know and let us send you an email when Sri Kshetra Kondaguli - ಶ್ರೀ ಕ್ಷೇತ್ರ ಕೊಂಡಗುಳಿ posts news and promotions. Your email address will not be used for any other purpose, and you can unsubscribe at any time.

Share

Category