Ulthooru, ಉಳ್ತೂರು

Ulthooru, ಉಳ್ತೂರು Ulthooru, a developed village in kundapura thaluk,udupi,Karnataka.

 RSS(rastriya swayamsevak sanga) Dr Bro ಕನ್ನಡ ನೇರ ಪ್ರಸಾರ
09/03/2024

RSS(rastriya swayamsevak sanga) Dr Bro ಕನ್ನಡ

ನೇರ ಪ್ರಸಾರ

https://m.facebook.com/story.php?story_fbid=884409283689417&id=100063610605287&mibextid=Nif5oz
22/01/2024

https://m.facebook.com/story.php?story_fbid=884409283689417&id=100063610605287&mibextid=Nif5oz

*ನೆನಪಿಡಿ...
ಅಯೋಧ್ಯೆಯಲ್ಲಿ ಮುದ್ದುರಾಮನ ಪ್ರತಿಷ್ಟಾಪನೆ ಆಗಿದೆ. ಆದರೆ ನಮ್ಮ ಕರ್ತವ್ಯ ಇಷ್ಟಕ್ಕೆ ನಿಂತಿಲ್ಲ. ಸತತ ಮೂರು ದಿನಗಳ ಕಾಲ ಸೂರ್ಯಾಸ್ತದ ಸಮಯದಲ್ಲಿ ಮನೆಯ ಮುಂದೆ ಎರಡು ದೀಪಗಳನ್ನು ಬೆಳಗಬೇಕಿದೆ.
ಆ ಮೂಲಕ 500 ವರ್ಷಗಳ ಕರಾಳ ಕತ್ತಲೆಯನ್ನು ಹೊಡೆದೋಡಿಸಬೇಕಿದೆ.
ಜೈ ಶ್ರೀ ರಾಮ್*

09/01/2019
ನೆನಪು 2019.....   ನಿರೀಕ್ಷೆ ಜಾರಿಯಲ್ಲಿರಲಿ..
24/11/2018

ನೆನಪು 2019..... ನಿರೀಕ್ಷೆ ಜಾರಿಯಲ್ಲಿರಲಿ..

23/10/2018

Celebrate the magic and joys of Diwali

12/01/2018

ನನ್ನದು ಕರಾವಳಿ ತಡಿಯ ಪುಟ್ಟ ಊರು.. ಸದಾ‌ ಕಾಲ ಸರ್ವರಿಗೂ ಒಳ್ಳೆಯದನ್ನೇ ಬಯಸುವ ಊರು ಉಳ್ತೂರು ಆಯಿತು ಎನ್ನುವುದು ಪ್ರತೀತಿ.ಕಳೆದ ವರ್ಷ ನೂತನವಾಗಿ ಶಿಲಾಮಯಗೊಂಡು ದಾಖಲೆಯ ೬ ತಿಂಗಳಲ್ಲಿ ಲೋಕಾರ್ಪಣೆಗೊಂಡ ಮಾತನಾಡುವ ಮಹಾಲಿಂಗೇಶ್ವರನ‌ ಪುಣ್ಯಭೂಮಿ.. ಗ್ರಾಮ ಪುಟ್ಟದಾದರೂ ಜನ ಹೃದಯ ಶ್ರೀಮಂತಿಕೆಗೆ ಹೆಸರಾದವರು. ನಮ್ಮೂರಿನ ಅಗು ಹೋಗುಗಳಿಗೆ ಸದಾ ಸ್ಪಂದಿಸುವ ನಿಟ್ಟಿನಲ್ಲಿ 35 ಸಂವತ್ಸರಗಳ ಹಿಂದೆ ನಮ್ಮ ಹಿರಿಯರು ಮಹಾಲಿಂಗೇಶ್ವರ ನ ಹೆಸರಿನಲ್ಲಿ ಆರಂಬಿಸಿದ್ದು ನಮ್ಮಿ ಯುವಕ‌ ಮಂಡಲವನ್ನ. ಸದಾ ಹೊಸತನದೊಂದಿಗೆ ಯುವಕರ ಬಲದಿಂದಾಗಿ ಯಶಸ್ವಿ ಯಾಗಿ‌ ನಡೆದುಕೊಂಡು ಬಂದಿದೆ.. ಸದ್ದಿಲ್ಲದೇ ಸಮಸ್ಯೆಗಳಿಗೆ ಸ್ಪಂದಿಸುತ್ತ, ನೊಂದವರ ನೋವಿಗೆ ನೆರವಾಗುತ್ತ ತನ್ನ ಉದ್ದೇಶಗಳನ್ನ ಮರೆಯದೇ ಕಾರ್ಯನಿರ್ವಹಿಸುತ್ತ ಬಂದಿರುವ ಸಂಸ್ಥೆ..
ನಮ್ಮೆಲ್ಲರ ಆದರ್ಶರಾಗಿದ್ದ ಅಣ್ಣ, ಗೆಳೆಯ ದಿನಕರ ಕೊಠಾರಿಯವರ ಅಗಲುವಿಕೆಯ ನಂತರ ಅವರ ಹೆಸರಿನಲ್ಲಿ ಶಾಶ್ವತ ಪ್ರಶಸ್ತಿಯೊಂದನ್ನ ಸ್ಥಾಪಿಸಿ ಕಲೆ,ಸಂಸ್ಕೃತಿ, ಕ್ರೀಡೆ ಹೀಗೆ ವಿವಿದ ರಂಗಗಳಲ್ಲಿ ಸಾಧನೆ ಮಾಡಿದವರನ್ನ ಗುರುತಿಸಿ ಪ್ರಶಸ್ತಿಯನ್ನಿತ್ತು ಗೌರವಿಸಿದ್ದೆವು.. ಯಕ್ಷರಂಗದಲ್ಲಿ 50 ವರ್ಷಗಳ ತಿರುಗಾಟವನ್ನ ಪೂರೈಸಿದ್ದ ರಮೇಶ್ ಬೇಲ್ತೂರು, ಜಿಲ್ಲಾ ಪ್ರಗತಿಪರ ಕೃಷಿಕ ಪ್ರಶಸ್ತಿ ವಿಜೇತ ರಾಮ ಭಟ್ ಕೆದೂರು, ಕುಂದಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಈ ಹಿಂದೆ ನೆನಪು ಪ್ರಶಸ್ತಿ ಪಡೆದಿದ್ದರು...

ಈ ಬಾರಿಯ ನೆನಪು ಪ್ರಶಸ್ತಿ ಪ್ರಧಾನ ಸಮಾರಂಭ ದಿನಾಂಕ 15/02/2018 ರಂದು ನಡೆಯಲಿದೆ.. ಮಳೆ, ಚಳಿ ಬಿಸಿಲೆನ್ನದೇ ಗಡಿಯಲ್ಲಿ ನಿಂತು ದೇಶ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟು ಹೋರಾಡುವ ವೀರ ಯೋದರ ಕುಟುಂಬ ಭಾರತೀಯ ಸೇನೆಗೆ ಪ್ರಶಸ್ತಿ ನೀಡಲಾಗುವುದು.. ಜೊತೆಗೆ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ವೀರ ಯೋದರ ನಿದಿಗೆ ಗೌರವಧನವನ್ನ ಕೂಡ ಇದೇ ಸಂದರ್ಭ ಹಸ್ತಾಂತರಿಸಲಾಗುವುದು..

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯದನ ವಿತರಣೆ, ನೊಂದವರಿಗೆ ಧನಸಹಾಯ ನಿಡುವುದು ಹಾಗೂ ಪ್ರತಿಬಾ ಪುರಸ್ಕಾರ ಕಾರ್ಯಕ್ರಮ ಕೂಡ ಅಂದೇ ನಡೆಯಲಿದೆ.

ಜಿಲ್ಲೆಯ ಕಲಾವಿದರಿಗೆ, ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ನಗೆ ಸಾಮ್ರಾಟರು, Voice of Ulthur, Dancing Super Stars ಕಾರ್ಯಕ್ರಮ ಕೂಡ ನಡೆಯಲಿದೆ..

ಹೆಚ್ಷಿನ ವಿವರಗಳು ......
ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ..

22/09/2017

Kannada Newspaper

20/08/2017

*ಕಡು ಬಡತನದಲ್ಲಿರುವ ಪುಟ್ಟ ಮಗುವಿನ ಜೀವ ಉಳಿಸಲು ನೆರವಾಗಿ* ಆತ್ಮೀಯರೇ,
ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದ ಹಲ್ತೂರು ನಿವಾಸಿಯಾದ ಗೋಪಾಲ ‌ಪೂಜಾರಿ‌ ಹಾಗೂ ಆಶಾ ಪೂಜಾರಿ ಇವರ 1 ತಿಂಗಳ ಮಗು ಸಾನ್ವಿಕಾ ಜಿ ಹೃದಯ ಸಂಬಂದಿತ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಸ್ಥಳೀಯ ವೈದ್ಯರ ಸಲಹೆಯಂತೆ ಬೆಂಗಳೂರಿನ ನಾರಾಯಣ ಹೃದಯಾಲಯದ ತಜ್ಙ ವೈದ್ಯರ ಸೂಚನೆಯಂತೆ ಶಸ್ತ್ರ ಕ್ರೀಯೆ ನಡೆಸಬೇಕಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಗೋಪಾಲ ಪೂಜಾರಿ ಸ್ವಾವಲಂಬಿ ,ಸ್ನೇಹಜೀವಿ ಹಾಗೂ ಬಹಳ ಕಷ್ಟದಿಂದ ಸಂಸಾರ ನಡೆಸುತ್ತಿರುವವರು. ಈ ನವಜಾತ ಮಗುವಿನ ಆಪರೇಷನಗಾಗಿ ಸುಮಾರು 4.5 ಲಕ್ಷ ರೂಗಳ ಅವಶ್ಯಕತೆ ಇದ್ದು, ಆ ವೆಚ್ಚ ಬರಿಸುವ ಶಕ್ತಿ ಆ ಕುಟುಂಬದಲ್ಲಿ ಇಲ್ಲ. ಇನ್ನೊಂದು ತಿಂಗಳಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಯಲೇಬೆಕಾಗಿದೆ. ಈ ಬಡ ಕುಟುಂಬಕ್ಕೆ ಸಹಾಯ ಮಾಡುವಂತೆ ಸಹೃದಯಿಗಳಲ್ಲಿ ಕೋರುತ್ತದ್ದೇವೆ.
ಸಹಾಯ ಮಾಡಲಿಚ್ಚಿಸುವವರು ಕೆಳಗಿನ ಬ್ಯಾಂಕ್ ಖಾತೆಗೆ ಪಾವತಿಸುವಂತೆ ಕೋರಲಾಗಿದೆ. ತಮ್ಮ ಅಮೂಲ್ಯ ಸಹಾಯ ನವಜಾತ ಮಗುವಿನ ಜೀವ ಉಳಿಸಬಲ್ಲದು ಬಡ ಕುಟುಂಬ ಕೊಂಚದಿನಗಳ ನೆಮ್ಮದಿ ಕಾಣಬಹುದು. ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ.
*Canara bank Thekkatte*
*0653101024709*
*Ifsc code: CNRB0000653*
ಸಂಪರ್ಕಕ್ಕಾಗಿ: ಗೋಪಾಲ ಪೂಜಾರಿ 9535484709

ನಿಮ್ಮ ಸಹಾಯದ ನಿರೀಕ್ಷೆಯಲ್ಲಿ
19/08/2017

ನಿಮ್ಮ ಸಹಾಯದ ನಿರೀಕ್ಷೆಯಲ್ಲಿ

21/06/2017

ಹಲವಾರು ಮಂದಿ ನೀವೇ ಪೂಜೆ ಸಲ್ಲಿಸಿ ಪ್ರಸಾದ ಕಳುಹಿಸಿ ಎಂದು ವಿನಂತಿ ಮಾಡುತ್ತಿದ್ದಾರೆ...
ದಯವಿಟ್ಟು ಗಮನಿಸಿ..ನಾವೇ ನಿಮ್ಮ ಹೆಸರು, ನಾಮ ನಕ್ಷತ್ರ, ಜನ್ಮ ರಾಶಿ ಪಡೆದು ಪೂಜೆ ಸಲ್ಲಿಸಿ ಪ್ರಸಾದ ಕಳುಹಿಸುವ ವ್ಯವಸ್ಥೆ ಇದೆ..
ಆದರೆ .ನಾವೇ ಪ್ರಾರ್ಥನೆ ಮಾಡುವುದಕ್ಕೂ,ತಾವು ಖುದ್ದು ಭೇಟಿಕೊಟ್ಟು ಮಾತನಾಡುವ ಮಹಾಲಿಂಗೇಶ್ವರ ದೇವರ ಬಳಿ ಪ್ರಾರ್ಥಿಸುವುದಕ್ಕೂ ಬಹಳ ವ್ಯತ್ಯಾಸ ಇದೆ..
ತಾವೇ ಒಮ್ಮೆ ಭೇಟಿ ಕೊಟ್ಟರೆ ಉತ್ತಮ..ಅಸಾಧ್ಯವಾದಲ್ಲಿ ಕೊರಿಯರ್ ಮೂಲಕ ಕಳುಹಿಸಲಾಗುವುದು.

ಮದುವೆ ಆಗದವರಿಗೆ ಶೀಘ್ರ ಕಂಕಣಬಲಕ್ಕಾಗಿ, ಇಚ್ಚಿಸಿದ ವಧು,ವರ ಪ್ರಾಪ್ತಿಗಾಗಿ, ವೈವಾಹಿಕ ಬದುಕು ಶಿವ ಪಾರ್ವತಿಯರ ದಾಂಪತ್ಯದಂತೆ ಆದರ್ಶಕ್ಕಾಗಿ, ಒಮ...
21/06/2017

ಮದುವೆ ಆಗದವರಿಗೆ ಶೀಘ್ರ ಕಂಕಣಬಲಕ್ಕಾಗಿ, ಇಚ್ಚಿಸಿದ ವಧು,ವರ ಪ್ರಾಪ್ತಿಗಾಗಿ, ವೈವಾಹಿಕ ಬದುಕು ಶಿವ ಪಾರ್ವತಿಯರ ದಾಂಪತ್ಯದಂತೆ ಆದರ್ಶಕ್ಕಾಗಿ, ಒಮ್ಮೆ ಶಿವಾಲಯಕ್ಕೆ ಭೇಟಿಕೊಟ್ಟು ಅನುಗ್ರಹ ಪಡೆಯಲು ಇದು ಸೂಕ್ತ ಸಮಯ.🙏🏻..ಹೆಚ್ಚಿನ ಮಾಹಿತಿಗಾಗಿ- 9880234818

ಶೇರ್ ಮಾಡಿ,ಸಮಸ್ತ ಭಕ್ತಾದಿಗಳಿಗೂ ತಲುಪಿಸಿ..
ಪ್ರತೀ ಶೇರ್ ಗೂ ಮಹಾಲಿಂಗೇಶ್ವರ ದೇವರ ಅನುಗ್ರಹ ಲಭಿಸಲಿ ಎಂದು ಪ್ರಾರ್ಥನೆ ಮಾಡುತ್ತೇವೆ.

Address

Kundapura
Kundapura
576231

Telephone

7204720828

Website

Alerts

Be the first to know and let us send you an email when Ulthooru, ಉಳ್ತೂರು posts news and promotions. Your email address will not be used for any other purpose, and you can unsubscribe at any time.

Share

Category