Ganesh Samiti Nellikeri Kumta / ಗಣೇಶ್ ಸಮಿತಿ ನೆಲ್ಲಿಕೇರಿ ಕುಮಟಾ

  • Home
  • India
  • Kumta
  • Ganesh Samiti Nellikeri Kumta / ಗಣೇಶ್ ಸಮಿತಿ ನೆಲ್ಲಿಕೇರಿ ಕುಮಟಾ

Ganesh Samiti Nellikeri Kumta / ಗಣೇಶ್ ಸಮಿತಿ ನೆಲ್ಲಿಕೇರಿ ಕುಮಟಾ Contact information, map and directions, contact form, opening hours, services, ratings, photos, videos and announcements from Ganesh Samiti Nellikeri Kumta / ಗಣೇಶ್ ಸಮಿತಿ ನೆಲ್ಲಿಕೇರಿ ಕುಮಟಾ, Religious organisation, Nellikeri Kumta, Kumta.

ಕುಬೇರನ ಅಹಂಕಾರ ಮತ್ತು ಗಣೇಶ​ಸಂಪತ್ತಿನ ದೇವತೆಯಾದ ಕುಬೇರನಿಗೆ ತನ್ನ ಐಶ್ವರ್ಯದ ಬಗ್ಗೆ ತುಂಬಾ ಹೆಮ್ಮೆಯಿತ್ತು. ಒಮ್ಮೆ ಅವನು ಶಿವ-ಪಾರ್ವತಿಯರನ್ನ...
05/03/2026

ಕುಬೇರನ ಅಹಂಕಾರ ಮತ್ತು ಗಣೇಶ

​ಸಂಪತ್ತಿನ ದೇವತೆಯಾದ ಕುಬೇರನಿಗೆ ತನ್ನ ಐಶ್ವರ್ಯದ ಬಗ್ಗೆ ತುಂಬಾ ಹೆಮ್ಮೆಯಿತ್ತು. ಒಮ್ಮೆ ಅವನು ಶಿವ-ಪಾರ್ವತಿಯರನ್ನು ದೊಡ್ಡ ಔತಣಕೂಟಕ್ಕೆ ಆಮಂತ್ರಿಸಿದನು. ಶಿವನಿಗೆ ಕುಬೇರನ ಅಹಂಕಾರ ತಿಳಿಯಿತು.

​ಶಿವನು ತನ್ನ ಪರವಾಗಿ ಗಣೇಶನನ್ನು ಕಳುಹಿಸಿದನು. ಬಾಲ ಗಣೇಶನು ಊಟಕ್ಕೆ ಕುಳಿತವನೇ ಕುಬೇರ ಮಾಡಿಸಿದ್ದ ಅಷ್ಟೂ ಅಡುಗೆಯನ್ನು ಮುಗಿಸಿದನು. ಅಷ್ಟೇ ಅಲ್ಲದೆ, ಪಾತ್ರೆಗಳು, ಅರಮನೆಯ ವಸ್ತುಗಳನ್ನು ತಿನ್ನತೊಡಗಿದನು! ಕುಬೇರನಿಗೆ ಭಯವಾಯಿತು.

​ಕುಬೇರನು ಓಡಿಹೋಗಿ ಶಿವನ ಮೊರೆ ಹೋದನು. ಶಿವನು ಒಂದು ಹಿಡಿ ಹುರಿದ ಅಕ್ಕಿಯನ್ನು (ಅವಲಕ್ಕಿ ಅಥವಾ ಅರಳನ್ನು) ಪ್ರೀತಿಯಿಂದ ನೀಡಲು ಹೇಳಿದನು. ಕುಬೇರನು ಅಹಂಕಾರ ಬಿಟ್ಟು ಭಕ್ತಿಯಿಂದ ಅದನ್ನು ನೀಡಿದಾಗ ಗಣೇಶನ ಹಸಿವು ತಣಿಯಿತು.

​ಸಂದೇಶ: ದೇವರಿಗೆ ಬೇಕಾಗಿರುವುದು ಭಕ್ತಿಯೇ ಹೊರತು ಪ್ರದರ್ಶನವಲ್ಲ.

13/10/2025

ಹಿಂದುಗಳ ಹಬ್ಬ ಮತ್ತು ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವ ಕಾರ್ಯ ಯಾರಾದರೂ ಮಾಡಿದರೆ ಅಂಥವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಕುಮಟಾ ತಾಲೂಕಿನಲ್ಲಿರುವ ಎಲ್ಲ ಗಣೇಶೋತ್ಸವ ಸಮಿತಿಗಳು ಕೈಗೊಂಡವು.

NELLIKERI MAHARAJA 2025
29/08/2025

NELLIKERI MAHARAJA 2025

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ದೀಪನ್ ಸರ್ ಅವರು ಕುಮಟಾದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದ ಭದ್ರತಾ ವ್ಯವಸ್ಥೆ...
29/08/2025

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ದೀಪನ್ ಸರ್ ಅವರು ಕುಮಟಾದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಭೇಟಿ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ, ಅವರು ನೆಲ್ಲಿಕೇರಿಯ ಗಣೇಶೋತ್ಸವ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿದರು. ಈ ಸಮಯದಲ್ಲಿ, ಸಮಿತಿಯ ಪದಾಧಿಕಾರಿಗಳು ಶ್ರೀ ದೇವರ ಪವಿತ್ರ ಪ್ರಸಾದವನ್ನು ನೀಡಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೌರವ ಸಲ್ಲಿಸಿದರು.

16/09/2024

ನೆಲ್ಲಿಕೇರಿ ಮಹಾರಾಜಾ ದೀಪೋತ್ಸವ 2024

16/09/2024
12/09/2024
10/09/2024

ನೆಲ್ಲಿಕೇರಿ ಮಹಾರಾಜ ಎಂದು ಹೆಸರು ಪಡೆದಿರುವ ಕುಮಟಾ ಹಳೆ ಬಸ್ ನಿಲ್ದಾಣದ ಗಣಪತಿಯಬಳಿ ಬಾಂಬ್ ಸ್ಕೊಡ್ ಬಂದು.. ಸಾರ್ವಜನಿಕರ ಹಿತೈದೃಷ್ಟಿಯಿಂದ ಸ್ಥಳ ಪರಿಶೀಲನೆ ನಡೆಸಿ ಯಾವುದೇ ರೀತಿಯ ಅಪಾಯ ಇಲ್ಲವೆಂದು ಮಾಹಿತಿಯನ್ನು ತಿಳಿಸಿ ಹೋಗಿರುತ್ತಾರೆ.
ಸಾರ್ವಜನಿಕರ ಹಿತೈದೃಷ್ಟಿಯನ್ನು ಮನಗೊಂಡು ಪರಿಶೀಲನೆ ನಡೆಸಿದಕ್ಕೆ ಶ್ರೀ ಎಂ ನಾರಾಯಣ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಇವರಿಗೆ ಧನ್ಯವಾದಗಳು 🙏🙏
SP Karwar

Address

Nellikeri Kumta
Kumta
581343

Website

Alerts

Be the first to know and let us send you an email when Ganesh Samiti Nellikeri Kumta / ಗಣೇಶ್ ಸಮಿತಿ ನೆಲ್ಲಿಕೇರಿ ಕುಮಟಾ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Ganesh Samiti Nellikeri Kumta / ಗಣೇಶ್ ಸಮಿತಿ ನೆಲ್ಲಿಕೇರಿ ಕುಮಟಾ:

Share