Shri Manteswamy Matha

Shri Manteswamy Matha ಶ್ರೀ ಮಂಟೇಸ್ವಾಮಿ ಮಠ
ಮಳವಳ್ಳಿ, ಆದಿ ಹೊನ್ನ?

ಶ್ರೀ ಮಂಟೇಸ್ವಾಮಿ ಮಠ ಮಳವಳ್ಳಿ,ಆದಿಹೊನ್ನಾಯಕನಹಳ್ಳಿ ಮತ್ತು ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ,ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾ...
09/05/2025

ಶ್ರೀ ಮಂಟೇಸ್ವಾಮಿ ಮಠ ಮಳವಳ್ಳಿ,ಆದಿಹೊನ್ನಾಯಕನಹಳ್ಳಿ ಮತ್ತು ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ,
ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮಹಾಸ್ವಾಮಿಗಳು,ಕೊಳ್ಳೆಗಾಲ,ಚಾಮರಾಜನಗರ, ಗುಂಡಲಪೇಟೆ ಈ ಭಾಗಗಳ ಕೆಲವು ಹಳ್ಳಿಗಳಿಗೆ ಭೇಟಿನೀಡಿ "ನೀಲಗಾರರನ್ನು ಭೇಟಿಮಾಡಿ,ಅವರ ಜೀವನ ಶೈಲಿ,
ಶೈಕ್ಷಣಿಗೆ ವ್ಯವಸ್ಥೆ,ಧಾರ್ಮಿಕ ಆಚರಣೆ,ನೀಲಗಾರರ ಬೌದ್ಧಿಕ ಬೆಳವಣಿಗೆಗೆ ಬೇಕಿರುವ ಅನುಕೂಲಗಳಬಗ್ಗೆ ತಿಳಯುತ್ತ ಸಂಘಟನೆಯ ಸಂಬಂಧಿಸಿದಂತೆ ಚೆರ್ಚಿಸಿದ ಸಂದರ್ಭ.

30/07/2023
ಹಾದಿ ಒಳಗಲ ಜ್ಯೋತಿ - ಬೀದಿ ಒಳಗಲ ಜ್ಯೋತಿ, ಅರಮನೆಯ ಜ್ಯೋತಿ - ಗುರು ಮನೆಯಾ ಜ್ಯೋತಿ, ಬಡವರ ಮನೆಗೂ ಜ್ಯೋತಿ - ಬಲ್ಲಿಗರ ಮನೆಗೂ ಜ್ಯೋತಿ, ತಿಪ್ಪೆ...
28/07/2023

ಹಾದಿ ಒಳಗಲ ಜ್ಯೋತಿ - ಬೀದಿ ಒಳಗಲ ಜ್ಯೋತಿ, ಅರಮನೆಯ ಜ್ಯೋತಿ - ಗುರು ಮನೆಯಾ ಜ್ಯೋತಿ, ಬಡವರ ಮನೆಗೂ ಜ್ಯೋತಿ - ಬಲ್ಲಿಗರ ಮನೆಗೂ ಜ್ಯೋತಿ, ತಿಪ್ಪೆ ಮೇಲೆ ಮಡಗಿದರೂ ಭಿನ್ನ ಭೇದವಿಲ್ಲದೇ ಉರಿಯುವಂಥ ಪರಂಜ್ಯೋತಿ ಸ್ವರೂಪರಾದ ಶ್ರೀ ಮಂಟೇಸ್ವಾಮಿ ಮಠ - ಮಳವಳ್ಳಿ, ಆದಿಹೊನ್ನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ ಅಭಿನವ ರಾಚಪ್ಪಾಜಿ ಬಿರುದಾಂಕಿತರಾದ ಪರಮಪೂಜ್ಯ ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮಹಾಸ್ವಾಮಿಗಳವರ 42 ನೇ ಜನ್ಮದಿನದಂದು ಪರಮಪೂಜ್ಯರಿಗೆ ಶ್ರೀಮಠ ಹಾಗು ಸಮಸ್ತ ಭಕ್ತವೃಂದದ ಪರವಾಗಿ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇವೆ.

೧೯೮೯ ರಿಂದ ೧೯೯೫" ರ ವರೆಗೆ ಮಂಟೇಸ್ವಾಮಿ ಮಠ,ಮಳವಳ್ಳಿ, ಆದಿಹೊನ್ನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾಗಿದ್ದ'ರಾಜಸೇವಾ ಧು...
02/07/2023

೧೯೮೯ ರಿಂದ ೧೯೯೫" ರ ವರೆಗೆ ಮಂಟೇಸ್ವಾಮಿ ಮಠ,ಮಳವಳ್ಳಿ, ಆದಿಹೊನ್ನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾಗಿದ್ದ'ರಾಜಸೇವಾ ಧುರೀಣ ಸರ್ದಾರ್ ಎಮ್ ಆರ್ ಲಕ್ಷ್ಮೀಕಾಂತ ರಾಜೇ ಅರಸ್' ಮಹಾಸ್ವಾಮಿಗಳಿಗೆ "ಮಂಟೇಸ್ವಾಮಿ ಅವರ ಐಕ್ಯಸಾನಿಧ್ಯ ರಾಜಬೊಪ್ಪೇಗೌಡನಪುರದ ಮಠಮನೆಯಲ್ಲಿ " ಮಳವಳ್ಳಿ ಮಂಟೇಸ್ವಾಮಿ ಮಠದ ಪೀಠಾಧಿಪತಿಗಳಾಗಿ ಪಟ್ಟಾಭಿಷಕ್ತರಾಗುತ್ತಿರುವುದು,ಇದೇ ಛಾಯೆಯಲ್ಲಿ ಮಹಾಸ್ವಾಮಿಗಳ ಧರ್ಮ ಪತ್ನಿ ಮಹಾರಾಜಕುಮಾರಿ"ಮೀನಾಕ್ಷಿದೇವಿ ಬುದ್ದಿ ಅವರನ್ನು" ಹಾಗೂ ಅಂದಿನ ಬೊಪ್ಪೇಗೌಡನಪುರ ಮಂಟೇಸ್ವಾಮಿ ಮಠದ ಪೀಠಾಧಿಪತಿಗಳಾದ"ಬಿ ಆರ್ ಸಿದ್ದಲಿಂಗ ರಾಜೇ ಅರಸ್" ಮಹಾಸ್ವಾಮಿಗಳನ್ನು ಕಾಣಬಹುದು🙏

ಮಂಟೇಸ್ವಾಮಿ ಮಠ ಮಳವಳ್ಳಿ, ಆದಿ-ಹೊನ್ನಾಯಕನಹಳ್ಳಿ, ಕಪ್ಪಡಿ ಕ್ಷೇತ್ರದ  ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ...
12/12/2022

ಮಂಟೇಸ್ವಾಮಿ ಮಠ ಮಳವಳ್ಳಿ, ಆದಿ-ಹೊನ್ನಾಯಕನಹಳ್ಳಿ, ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಹಳೆಮಠದ ದೇವಸ್ಥಾನ ಆವರಣ ಹಾಗೂ ಸುತ್ತಲ ಸಂಪೂರ್ಣ ತೋಪಿನಲ್ಲಿ ದಿನಾಂಕ : 10/12/2022 ರಂದು ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನವು ಯಶಸ್ವಿಯಾಗಿ ನಡೆದಿದ್ದು, ನಮ್ಮ ಕರೆಗೆ ಓಗೊಟ್ಟು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದ ಸುತ್ತಮುತ್ತಲ ಗ್ರಾಮದ ಸಂಪೂರ್ಣ ಭಕ್ತಾದಿಗಳಿಗೆ ಹಾಗೂ ನಮ್ಮ ಮಠದ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.

ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಪ್ಲಾಸ್ಟಿಕ್ ರಹಿತ ಪರ್ಯಾಯ ವ್ಯವಸ್ಥೆಯನ್ನು ಉತ್ತೇಜಿಸಿಕೊಳ್ಳಬೇಕು ಎಂದು ಮನವಿಮಾಡಿಕೊಳ್ಳುತ್ತೇವೆ.

ಮಂಟೇಸ್ವಾಮಿ ಮಠ - ಮಳವಳ್ಳಿ, ಆದಿ ಹೊನ್ನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ...
28/10/2022

ಮಂಟೇಸ್ವಾಮಿ ಮಠ - ಮಳವಳ್ಳಿ, ಆದಿ ಹೊನ್ನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮಹಾಸ್ವಾಮಿಗಳವರ ಆದೇಶದ ಮೇರೆಗೆ ಇಂದಿನಿಂದ ಶ್ರೀ ಕ್ಷೇತ್ರ ಕಪ್ಪಡಿಯಲ್ಲಿ ಪ್ರತಿ ಸೋಮವಾರ-ಶುಕ್ರವಾರ ಹಾಗು ಅಮಾವಾಸೆ-ಹುಣ್ಣಿಮೆಯ ದಿನಗಳಲ್ಲಿ ಅನ್ನ ದಾಸೋಹವನ್ನು ನಡೆಸಲಾಗುತ್ತಿದೆ. ಭಕ್ತಾದಿಗಳು ಈ ದಿನಗಳಲ್ಲಿ ಶ್ರೀಕ್ಷೇತ್ರದ ಮಹಾಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಚಪ್ಪಾಜಿಯವರ ಹಾಗು ಶ್ರೀ ಚನ್ನಾಜಮ್ಮಣ್ಣಿಯವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೋರುತ್ತೇವೆ.

ಧರ್ಮಗುರು ಮಂಟೇಸ್ವಾಮಿಯವರು,೧೫ ನೇ ಶತಮಾನದ ಆರಂಭದಲ್ಲಿ ದಕ್ಷಿಣದ ಕೊಂಗನಾಡಿನಿಂದ ಉತ್ತರದ ಕೊಡೇಕಲ್ಲಿಗೆ, ಕೊಡೇಕಲ್ಲಿನಿಂದ ಶಿಷ್ಯರೊಂದಿಗೆ ತಮ್ಮ ...
24/10/2022

ಧರ್ಮಗುರು ಮಂಟೇಸ್ವಾಮಿಯವರು,೧೫ ನೇ ಶತಮಾನದ ಆರಂಭದಲ್ಲಿ ದಕ್ಷಿಣದ ಕೊಂಗನಾಡಿನಿಂದ ಉತ್ತರದ ಕೊಡೇಕಲ್ಲಿಗೆ, ಕೊಡೇಕಲ್ಲಿನಿಂದ ಶಿಷ್ಯರೊಂದಿಗೆ ತಮ್ಮ ಧ್ಯೇಯವನ್ನು ಸಾರುತ್ತ ದಕ್ಷಿಣದ ಆದಿಹೊನ್ನಾಯಕನಹಳ್ಳಿಯ 'ಒಕ್ಕಲಿಗರ ಮುದ್ದವ್ವಳ್ಳ' ಮನೆಯ ಮುಂದೆ ಬಂದು ನಿಂತ ಆ ಶುಭದಿನವೆ ದೀಪಾವಳಿಯ ಪ್ರಥಮದಿವಸವಾದ 'ನರಕಚತುರ್ದಶಿ', ಇಡೀ ನಾಡೇ ಪರಂಜ್ಯೋತಿಯವರ ಆಗಮನದಿಂದ ಅಂದು ಹಚ್ಚಿದ ಸುಜ್ಞಾನದ ಜ್ಯೋತಿಯೇ "ಇಂದಿಗೂ ದೀಪಾವಳಿಯ ಪ್ರಥಮದಿನದ ರಾತ್ರಿ ಆದಿಹೊನ್ನಾಯಕನಹಳ್ಳಿ ಮಠದಲ್ಲಿ ಮಳವಳ್ಳಿ ಮಂಟೇಸ್ವಾಮಿ ಮಠದ ಪೀಠಾಧಿಪತಿಗಳು ಹಚ್ಚುವ ಜಗತ್ ಜ್ಯೋತಿ"

ಮಂಟೇಸ್ವಾಮಿ ಮಠ - ಮಳವಳ್ಳಿ, ಆದಿಹೊನ್ನಾಯಕನಹಳ್ಳಿ ಮತ್ತು ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ...
11/09/2022

ಮಂಟೇಸ್ವಾಮಿ ಮಠ - ಮಳವಳ್ಳಿ, ಆದಿಹೊನ್ನಾಯಕನಹಳ್ಳಿ ಮತ್ತು ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮಹಾಸ್ವಾಮಿ ಅವರ ಧರ್ಮಪತ್ನಿಯವರಾದ ಸೌಭಾಗ್ಯವತಿ ಶ್ರೀಮತಿ ಸುಷ್ಮ ವಾಣಿ ಬುದ್ದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
31/08/2022

ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಮಂಟೇಸ್ವಾಮಿ ಮಠ - ಮಳವಳ್ಳಿ ಆದಿ ಹೊನ್ನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ...
29/07/2022

ಮಂಟೇಸ್ವಾಮಿ ಮಠ - ಮಳವಳ್ಳಿ ಆದಿ ಹೊನ್ನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮಹಾಸ್ವಾಮಿಗಳವರ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಪ್ರಕಾಶ ಪಾಳ್ಯ ಗ್ರಾಮದಲ್ಲಿ 'ಸಂಸ್ಕೃತಿ ಸೇವಾ ವಾರಿದಿ-ಸಂಸೇವಾ' ಸಂಘವು 'ಪ್ರಕೃತಿ ಚಾರಿಟಬಲ್ ಟ್ರಸ...
10/07/2022

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಪ್ರಕಾಶ ಪಾಳ್ಯ ಗ್ರಾಮದಲ್ಲಿ 'ಸಂಸ್ಕೃತಿ ಸೇವಾ ವಾರಿದಿ-ಸಂಸೇವಾ' ಸಂಘವು 'ಪ್ರಕೃತಿ ಚಾರಿಟಬಲ್ ಟ್ರಸ್ಟ್' ಮತ್ತೀಪುರ ಇವರ ಸಹಯೋಗದೊಂದಿಗೆ ನಾಡಾಳಿದ ಮಹಾಸ್ವಾಮಿ ಶ್ರೀಮನ್ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರವರ ಪಟ್ಟಾಭಿಷೇಕದ ಸವಿನೆನಪಿನಲ್ಲಿ ಪರಿಸರ ಕಾಳಜಿಯಿಂದ 10 ಜುಲೈ 2022 ರಂದು ಆಯೋಜಿಸಿದ್ದ 'ಸಸಿ ನೆಡುವ ಹಾಗೂ ಸಸಿ ವಿತರಿಸುವ' ಕಾರ್ಯಕ್ರಮದಲ್ಲಿ ಮಂಟೇಸ್ವಾಮಿ ಮಠ - ಮಳವಳ್ಳಿ, ಆದಿಹೊನ್ನಾಯಕನಹಳ್ಳಿ ಹಾಗು ಶ್ರೀ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ "ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್" ಮಹಾಸ್ವಾಮಿಗಳವರು ಪಾಲ್ಗೊಂಡಿದ್ದರು.

Address

Krishnarajanagara

Website

Alerts

Be the first to know and let us send you an email when Shri Manteswamy Matha posts news and promotions. Your email address will not be used for any other purpose, and you can unsubscribe at any time.

Share