29/09/2023
30-09-2023 ಶನಿವಾರ ದಂದು ತುಮಕೂರಿನ ಬಿಜಿಎಸ್ ವೃತದಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳದ ವತಿಯಿಂದ 6 ನೇ ವರ್ಷದ ಅದ್ದೂರಿ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಡಾ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿಯವರು ಹಾಗಮಿಸಲಿದರೆ ಆದರಿಂದ ಶ್ರೀ ಮಠದ ಸದ್ಭಾಕ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯೆಶಸ್ವಿ ಗೊಳಿಸಬೇಕಾಗಿ ಕೋರುತೇವೆ.