ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಭಕ್ತ ವೃಂದ

  • Home
  • India
  • Koppal
  • ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಭಕ್ತ ವೃಂದ

ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಭಕ್ತ ವೃಂದ Contact information, map and directions, contact form, opening hours, services, ratings, photos, videos and announcements from ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಭಕ್ತ ವೃಂದ, Religious Center, Koppal.

07/01/2023

ಅಜ್ಜನ ಜಾತ್ರೆಗೆ ಬನ್ನಿ 08-01-2023

07/01/2023

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ – 2023
ಶ್ರೀ ಗವಿಮಠದ ವೆಬ್ ಸೈಟ್, ಸಾಮಾಜಿಕಜಾಲತಾಣ ಹಾಗೂ ತಾಂತ್ರಿಕ ಪ್ರಸಾರಾಂಗ ನಿರ್ವಹಣೆ

ಕೊಪ್ಪಳ - ಕೊಪ್ಪಳ ಗವಿಮಠದಜಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ವೈಶಿಷ್ಠö್ಯತೆಗಳ ಪ್ರತೀಕವಾಗಿ ರೂಪುಗೊಳ್ಳುತ್ತಿದೆ.ಪ್ರತಿವರ್ಷ ಭಕ್ತಜನಸಾಗರ ಮಹಾಪೂರದರೀತಿಯಲ್ಲಿ ಶ್ರೀ ಗವಿಮಠದಜಾತ್ರಾ ಮಹೋತ್ಸವಕ್ಕೆಆಗಮಿಸುತ್ತಿದೆ.ಗವಿಮಠದಜಾತ್ರೆಯ ದೃಶ್ಯಾವಳಿಗಳನ್ನು ಮನೆ ಮನೆಗೂ ತಲುಪಿಸಲು ಪ್ರತಿವರ್ಷದಂತೆ ಈ ವರ್ಷವೂ ಸಹ ಸಂಸ್ಥಾನ ಶ್ರೀ ಗವಿಮಠವು ವೆಬ್‌ಸೈಟ್, ಯ್ಯೂಟೂಬ್, ಫೇಸ್‌ಬುಕ್, ವಾಟ್ಸಆಪ್ ಮತ್ತುಕ್ಯೂಆರ್‌ಕೋಡ್ ಮೂಲಕ ನೇರ ವೀಕ್ಷಣೆಗೆ ಭಕ್ತರಿಗೆ ಅವಕಾಶ ಮಾಡಿಕೊಟ್ಟಿದೆ.ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿಜರುಗುವಎಲ್ಲಾ ಕಾರ್ಯಕ್ರಮಗಳಮಾಹಿತಿಯನ್ನುರವಾನಿಸಲು ವಿದ್ಯುನ್ಮಾನ ಮಾಧ್ಯಮದ ವಿವಿಧ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ.

1) ಶ್ರೀ ಗವಿಮಠದ ಸಮಗ್ರಜಾತ್ರಾ ಚಟುವಟಿಕೆಗಳ ಮಾಹಿತಿಯನ್ನು ಗವಿಮಠದಅಧಿಕೃತ ವೆಬ್‌ಸೈಟಿನಲ್ಲಿ(www.gavimathkoppal.com)ಬಿತ್ತರಿಸಲಾಗುತ್ತಿದೆ. ಪ್ರತ್ಯೇಕವಾಗಿ ಗವಿಮಠದಜಾತ್ರೆಗಾಗಿ ವಾಟ್ಸಾಪ್ ಸಂಖ್ಯೆ 8310070175 ನೀಡಲಾಗಿದೆ.
2) ಜಾತ್ರಾ ಮಹೋತ್ಸವದ ಮಾಹಿತಿಗಾಗಿ ಪ್ರತ್ಯೇಕ ವ್ಯಾಟ್ಸ್ಪ್ ಸಂಖ್ಯೆಯನ್ನು ನೀಡಲಾಗಿದೆ.
3) ದಿನಾಂಕ: 08-01-2023ರಿಂದ ಗವಿಸಿದ್ಧೇಶ್ವರ ಮಹಾರಥೋತ್ಸವ ಹಾಗೂ ಕೈಲಾಸ ಮಂಟಪದಲ್ಲಿಜರುಗುವಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರಶ್ರೀ ಗವಿಮಠದಅಧಿಕೃತ ಫೇಸ ಬುಕ್ ಪೆಜ್, ಯುಟ್ಯೂಬ್‌ಚಾನಲ್, ಹಾಗೂ ವೆಬ್‌ಸೈಟ್‌ನಲ್ಲಿ ಲಭ್ಯವಾಗುವುದು. ಸಿಟಿ ಚಾನಲ್ (ಲೋಕಲ್ ಚಾನಲ್)
4) ಶ್ರೀಗವಿಮಠದ ಭಕ್ತರ ಲಭ್ಯವಿರುವದೂರವಾಣಿ ಸಂಖ್ಯೆಗಳಿಗೆ ಆಮಂತ್ರಣದ ಮುದ್ರಿತಧ್ವನಿ ಕರೆ(Voice Call).
5) ಶ್ರೀ ಗವಿಮಠದಅಧಿಕೃತ ಫೇಸ ಬುಕ್ ಪೆಜ್, ಯುಟ್ಯೂಬ್‌ಚಾನಲ್, ವಾಟ್ಸಪ್‌ಗ್ರುಪ್, ಟೆಲಿಗ್ರಾಂ ಚಾನಲ್‌ಗಳ ಮೂಲಕ ಜಾತ್ರಾ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ.
6) ಗವಿಮಠದಜಾತ್ರೆಗಾಗಿ ಪ್ರತ್ಯೇಕವಾಗಿ ವಾಟ್ಸಾಪ್ ಸ್ವಯಂಚಾಲಿತ ಸಂದೇಶರವಾನೆ ವ್ಯವಸ್ಥೆ ಅಳವಡಿಸಲಾಗಿದೆ. ಸ್ವಯಂಚಾಲಿತ ಸಂವಹನ ವ್ಯವಸ್ಥೆ (ವೆಬ್‌ಸೈಟ್ ರೀತಿಯಲ್ಲಿ ಸಂಪೂರ್ಣ ಮಾಹಿತಿ ಸ್ವಯಂಚಾಲಿತವಾಗಿ ವಾಟ್ಸಾಪ್‌ನಿಂದರವಾನಿಸುವ ತಂತ್ರಜ್ಞಾನ) ಈ ವ್ಯವಸ್ಥೆಗಾಗಿಕ್ಯೂಆರ್‌ಕೊಡ್‌ರಚಿಸಲಾಗಿದೆ. (Q.R Code Attached) ಯಾವುದೇ ವಾಟ್ಸಾಪ್‌ಇರುವ ಮೊಬೈಲ್‌ನಿಂದ ಕ್ಯೂಆರ್ ಕೊಡ್ ಸ್ಕಾö್ಯನ್ ಮಾಡಿದರೆ ಶ್ರೀ ಮಠದ ವಾಟ್ಸಾಪ್ ಗೆ ತಲುಪುವದು. ತದನಂತರ ಸ್ವಯಂಚಾಲಿತ ಸಂದೇಶ ರವಾನೆ ವ್ಯವಸ್ಥೆಯು ವೆಬ್ ಸೈಟ್ ಮಾದರಿಯಲ್ಲಿ ಸಂಪೂರ್ಣ ವಿವರಗಳನ್ನು ರವಾನಿಸುತ್ತದೆ. ಭಕ್ತರುತಮಗೆ ಬೇಕಾದ ವಿಷಯವನ್ನು ಮಾತ್ರಆಯ್ಕೆ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

7) ಮೇಲಿನ ವ್ಯವಸ್ಥೆಯನ್ನು ವಾಟ್ಸಾಪ್ ಸಂಖ್ಯೆ 8310070175ಗೆ gavimathಎಂದು ವಾಟ್ಸಾಪ್ ಮಾಡಿಕೂಡಾ ಪಡೆಯಬಹುದಾಗಿದೆ.
8) ಶ್ರೀಗವಿಮಠದ ವಾಟ್ಸಾಫ್ ಮೂಲಕ ಜಾತ್ರೆಯ ಮಾಹಿತಿಗಳನ್ನು ನೀಡಲಾಗುವದು.
9) ಶ್ರೀಗವಿಮಠದ ಫೆಸ್‌ಬುಕ್ ಪೆಜ್ ಸೃಷ್ಟಿಸಲಾಗಿದೆ. (www.facebook.com/gavimath.koppal)
10) ಫೇಸ್‌ಬುಕ್ ಮೂಲಕ ಜಾತ್ರೆಯ ಮಾಹಿತಿ ಕಳುಹಿಸಲಾಗುವದು.
11) ಜಾತ್ರೆಯ ನೇರ ಪ್ರಸಾರವನ್ನು ಫೇಸ್‌ಬುಕ್ ಮೂಲಕ ಭಕ್ತರು ವೀಕ್ಷಿಸುವಂತೆ ಅಳವಡಿಸಲಾಗಿದೆ.
ಈಗಾಗಲೇ ಶ್ರೀಗವಿಮಠದ ಯ್ಯೂಟ್ಯೂಬ್‌ಚಾನಲ್ ಸೃಷ್ಟಿಸಲಾಗಿದ್ದುಇದರಲ್ಲಿಜಾತ್ರಾ ಮಹೋತ್ಸವದ ನೇರ ಪ್ರಸಾರವನ್ನುಹಾಗೂ ವೈಶಿಷ್ಟö್ಯಪೂರ್ಣ ಕಾರ್ಯಕ್ರಮಗಳ ವೀಡಿಯೋಗಳನ್ನು ಅಪ್ ಲೋಡ್ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿಮಂಜುನಾಥ ಉಲ್ಲತ್ತಿ– 9986269442 ಇವರನ್ನು ಸಂಪರ್ಕಿಸಬಹುದು ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.

🙏🙏🙏🙏ಮಹಾ ಬೆಳಗು 🙏🙏🙏🙏
02/01/2023

🙏🙏🙏🙏ಮಹಾ ಬೆಳಗು 🙏🙏🙏🙏

ಗುರು ಸದ್ಗುರುವಿನ ಸಮಾಗಮ 08-01-2023
30/12/2022

ಗುರು ಸದ್ಗುರುವಿನ ಸಮಾಗಮ 08-01-2023

ಓಂ ಶ್ರೀ
28/12/2022

ಓಂ ಶ್ರೀ

1995ರಲ್ಲಿ ಜಗತ್ತಿನ ಸೌರಶಕ್ತಿಯ ಹರಿಕಾರನೆಂದೇ ಖ್ಯಾತರಾದ ನೆವಿಲ್ಲೆ ವಿಲಿಯಮ್ಸ್ ನೆರವಿನಿಂದ ಹುಟ್ಟು ಹಾಕಿದ ಸೋಲಾರ್ ಇಲೆಕ್ಟ್ರಿಕ್ ಲೈಟಿಂಗ್ ಕಂ...
28/12/2022

1995ರಲ್ಲಿ ಜಗತ್ತಿನ ಸೌರಶಕ್ತಿಯ ಹರಿಕಾರನೆಂದೇ ಖ್ಯಾತರಾದ ನೆವಿಲ್ಲೆ ವಿಲಿಯಮ್ಸ್ ನೆರವಿನಿಂದ ಹುಟ್ಟು ಹಾಕಿದ ಸೋಲಾರ್ ಇಲೆಕ್ಟ್ರಿಕ್ ಲೈಟಿಂಗ್ ಕಂಪೆನಿ (ಸೆಲ್ಕೋ ಇಂಡಿಯಾ)ಯ ಮೂಲಕ ಕೇವಲ ಒಂದೂವರೆ ದಶಕದ ಕಾಲಾವಧಿಯಲ್ಲಿ ಕರ್ನಾಟಕದ 1.2ಲಕ್ಷ ಬಡವರ ಗುಡಿಸಲುಗಳನ್ನು ಸೂರ್ಯನ ಶಕ್ತಿಯ ಮೂಲಕ ಬೆಳಗಿದ ಡಾ.ಹರೀಶ್ ಹಂದೆಯವರ ಅವಿರತ ಪ್ರಯತ್ನವೇ ಇಂದು ಅವರನ್ನು ಇಡೀ ವಿಶ್ವವೇ ಗುರುತಿಸಿ, ಗೌರವಿಸುವಂತೆ ಮಾಡಿದೆ. ಭಾರತೀಯ ಉಪಖಂಡದಲ್ಲಿ ಧಾರಾಳವಾಗಿ ದೊರೆಯುವ ಸೂರ್ಯನ ಬೆಳಕನ್ನು ಬಳಸಿಕೊಂಡು, ಅದರ ಮೂಲಕ ಅತ್ಯಂತ ಕಡಿಮೆ ಖರ್ಚಿನಲ್ಲಿ ಗ್ರಾಮೀಣ ಪ್ರದೇಶದ ಬಡವರ ಗುಡಿಸಲನ್ನು ಬೆಳಗಿಸಲು ನಡೆಸಿದ ಹಂದೆಯವರ ಪ್ರಯೋಗವೇ ಇಂದು ಅವರನ್ನು ೨೦೧೧ರ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಚಿನ್ನದ ಪದಕಕ್ಕೆ ಕೊರಳೊಡ್ಡುವಂತೆ ಮಾಡಿದೆ

09-01-2023 ರ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ ದ 2 ನೇ ದಿನದ ಭಕ್ತ ಹಿತ ಚಿಂತನ ಸಭೆಯ ಮುಖ್ಯ ಅಥಿತಿಗಳು
28/12/2022

09-01-2023 ರ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ ದ 2 ನೇ ದಿನದ ಭಕ್ತ ಹಿತ ಚಿಂತನ ಸಭೆಯ ಮುಖ್ಯ ಅಥಿತಿಗಳು

ಸಂಪತ್ ಪಾಲ್ ದೇವಿಸಂಪತ್ ಪಾಲ್ ಅವರು ಉತ್ತರ ಭಾರತದ ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಭಾರತೀಯ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ . [1] ಅ...
28/12/2022

ಸಂಪತ್ ಪಾಲ್ ದೇವಿ

ಸಂಪತ್ ಪಾಲ್ ಅವರು ಉತ್ತರ ಭಾರತದ ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಭಾರತೀಯ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ . [1] ಅವರು ಉತ್ತರ ಪ್ರದೇಶ ಮೂಲದ ಸಾಮಾಜಿಕ ಸಂಘಟನೆಯಾದ ಗುಲಾಬಿ ಗ್ಯಾಂಗ್‌ನ ಸ್ಥಾಪಕರಾಗಿದ್ದಾರೆ , ಮಹಿಳಾ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಾರೆ. [2] [3] ಅವರು ಕಲರ್ಸ್ ಟಿವಿಯ ರಿಯಾಲಿಟಿ ಶೋ ಬಿಗ್ ಬಾಸ್ 6 ನಲ್ಲಿ ಭಾಗವಹಿಸಿದ್ದರು

Address

Koppal
583231

Website

Alerts

Be the first to know and let us send you an email when ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಭಕ್ತ ವೃಂದ posts news and promotions. Your email address will not be used for any other purpose, and you can unsubscribe at any time.

Share