11/04/2023
ವಿಶ್ವಕರ್ಮ ಬಂಧುಗಳೇ: ನಮ್ಮ ಸಂಘದ ಸದಸ್ಯರಾದ ಗೋಪಿನಾಥ್ ಮತ್ತು ಅವರ ಧರ್ಮಪತ್ನಿಯಾದ ಶ್ಯಾಮಲಾ ರವರು ರಸ್ತೆಯ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ..
ಇವರ ತತ್ಸಂಬಂಧ ಅಂತ್ಯಕ್ರಿಯೆ ಇಂದು 11/03/2023 ನಾಗಕುಪ್ಪ ಗ್ರಾಮ ಶ್ರೀನಿವಾಸ್ಸಂದ್ರ ಪಂಚಾಯಿತಿ, ಕೆ.ಜಿ.ಎಫ್ ತಾಲೂಕು ದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ಕುಲಬಾಂಧವರು ಸಕಾಲಕ್ಕೆ ಹಾಜರಾಗಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೊರಬೇಕಾಗಿ ವಿನಂತಿ.🙏🙏🙏
ಶ್ರೀ ವಿಶ್ವಕರ್ಮ ಸ್ವರ್ಣಕಾರರ ಕ್ಷೇಮಾಭಿವೃದ್ಧಿ ಸಂಘ