15/02/2026
ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರುನಿಗ್ರಹ_ಕ್ಷೇತ್ರ
#ಶ್ರೀ_ತಲೆಬೈಲು_ನರಸಿಂಹ_ದೇವರ ಮಠದ ಜೀರ್ಣೋದ್ದಾರ ನಿಧಿಗೆ #ರಾಮಕೃಷ್ಣ_ಭಟ್_ಅಕ್ಷಯ ಇವರು 15000 ರೂ ನಿಧಿ ಸಮರ್ಪಣೆ ಮಾಡಿದರು. ಶ್ರೀ ಮಠದ ಕಾರ್ಯದರ್ಶಿ ಅಚ್ಯುತ ಮಣಿಯಾಣಿ ಸ್ವೀಕರಿಸಿದರು..