24/04/2026
Walking As JESUS Walked Page 🚶✝️💯🛐
*24-04-2026* 🛐
*ಉಪವಾಸ ಪ್ರಾರ್ಥನಾ ಮನವಿಗಳು*
🔺 *ಈ ಕೆಳಗಿನ ಜಿಲ್ಲೆಗಳಿಗಾಗಿ ಪ್ರಾರ್ಥಿಸಿ.*🔺
*ಧಾರವಾಡ - ಹುಬ್ಬಳ್ಳಿನಗರ & ಬೆಳಗಾವಿ*
🔸 🛐 *ಧಾರವಾಡ ಜಿಲ್ಲೆ & ಹುಬ್ಬಳ್ಳಿ ನಗರಕ್ಕಾಗಿ ಪ್ರಾರ್ಥಿಸಿ.*
1️⃣ *ಕ್ರೈಸ್ತರ ರಕ್ಷಣೆಗಾಗಿ ಮತ್ತು ನಗರ ಸೇವಾ ವಿಸ್ತರಣೆಗೆಗಾಗಿ ಪ್ರಾರ್ಥಿಸಿ.*
- ನಗರ ಮತ್ತು ವಿದ್ಯಾರ್ಥಿ ವಲಯಗಳಲ್ಲಿ ಸುವಾರ್ತೆ ವಿಸ್ತರಿಸಿ, ಕ್ರೈಸ್ತರಿಗೆ ರಕ್ಷಣೆ ಮತ್ತು ಧೈರ್ಯ ದೊರಕುವಂತೆ ಪ್ರಾರ್ಥಿಸಿ &
- 👉 ದೇವರ ಪ್ರೀತಿ ನಗರ ಯುವಕರ ಹೃದಯಗಳನ್ನು ಸ್ಪರ್ಶಿಸಿ ಆತ್ಮಿಕ ಬದಲಾವಣೆ ಉಂಟಾಗುವಂತೆ ಪ್ರಾರ್ಥಿಸಿ.
2️⃣ *ನೀರು ಕೊರತೆ ಮತ್ತು ಸಮರ್ಪಕ ನಿರ್ವಹಣೆಗೆಗಾಗಿ ಪ್ರಾರ್ಥಿಸಿ.*💧
- 4–5 ದಿನಗಳಿಗೊಮ್ಮೆ ನೀರು ಪೂರೈಕೆ ಮತ್ತು ಮಲಪ್ರಭಾ ಅವಲಂಬನೆಯಿಂದ ಸಂಕಷ್ಟ ಉಂಟಾಗಿದೆ, ಶಾಶ್ವತ ಪರಿಹಾರಕ್ಕಾಗಿ ಪ್ರಾರ್ಥಿಸಿ &
- 👉 ಪ್ರತಿಯೊಂದು ಮನೆಗೂ ನಿರಂತರ ಮತ್ತು ಶುದ್ಧ ನೀರು ತಲುಪುವ ವ್ಯವಸ್ಥೆ ನಿರ್ಮಾಣವಾಗುವಂತೆ ಪ್ರಾರ್ಥಿಸಿ.
3️⃣ *ಮೂಲಸೌಕರ್ಯ, ಟ್ರಾಫಿಕ್ ಮತ್ತು ನಗರ ವ್ಯವಸ್ಥೆಗಳ ಸುಧಾರಣೆಗೆಗಾಗಿ ಪ್ರಾರ್ಥಿಸಿ.*
- ರಸ್ತೆ ಗುಂಡಿಗಳು, ಟ್ರಾಫಿಕ್ ದಟ್ಟಣೆ ಮತ್ತು ಜಲಾವೃತ ಸಮಸ್ಯೆಗಳು ಜನಜೀವನವನ್ನು ಕಷ್ಟಪಡಿಸುತ್ತಿವೆ, ಸಮಗ್ರ ಯೋಜನೆಗಾಗಿ ಪ್ರಾರ್ಥಿಸಿ &
- 👉 ಜನರ ದಿನನಿತ್ಯ ಜೀವನ ಸುಗಮವಾಗುವಂತೆ ಸುರಕ್ಷಿತ ಮತ್ತು ಶಿಸ್ತಿನ ಸಂಚಾರ ವ್ಯವಸ್ಥೆ ನಿರ್ಮಾಣವಾಗುವಂತೆ ಪ್ರಾರ್ಥಿಸಿ.
4️⃣ *ಉದ್ಯೋಗ, ಕೈಗಾರಿಕೆ ಮತ್ತು IT ಬೆಳವಣಿಗೆಗಾಗಿ ಪ್ರಾರ್ಥಿಸಿ.*
- ಹಳೆಯ ಕೈಗಾರಿಕೆಗಳ ಸ್ಥಗಿತ ಮತ್ತು ಕಡಿಮೆ IT ಅವಕಾಶಗಳಿಂದ ಯುವಕರು ವಲಸೆ ಹೋಗುತ್ತಿದ್ದಾರೆ, ಹೊಸ ಅವಕಾಶಗಳಿಗಾಗಿ ಪ್ರಾರ್ಥಿಸಿ &
- 👉 ಸ್ಥಳೀಯ ಯುವಕರಿಗೆ ತಮ್ಮ ನಗರದಲ್ಲೇ ಸ್ಥಿರ ಉದ್ಯೋಗ ಸಿಗುವಂತೆ ದೇವರು ಸಹಾಯ ನೀಡಲಿ ಎಂದು ಪ್ರಾರ್ಥಿಸಿ.
5️⃣ *ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳ ಬಲವರ್ಧನೆಗಾಗಿ ಪ್ರಾರ್ಥಿಸಿ.*
- KIMS ಮೇಲೆ ಒತ್ತಡ ಮತ್ತು ಶಿಕ್ಷಣ ವೆಚ್ಚ ಹೆಚ್ಚಾಗಿದೆ, ಗುಣಮಟ್ಟದ ಸೇವೆಗಳು ಎಲ್ಲರಿಗೂ ಸಿಗುವಂತೆ ಪ್ರಾರ್ಥಿಸಿ &
- 👉 ಪ್ರತಿಯೊಬ್ಬರೂ ಆರ್ಥಿಕ ಅಡೆತಡೆಯಿಲ್ಲದೆ ಉತ್ತಮ ಚಿಕಿತ್ಸೆ ಮತ್ತು ಶಿಕ್ಷಣ ಪಡೆಯುವಂತಾಗುವಂತೆ ಪ್ರಾರ್ಥಿಸಿ.
6️⃣ *ತ್ಯಾಜ್ಯ ನಿರ್ವಹಣೆ, ವಾಯು ಮಾಲಿನ್ಯ ಮತ್ತು ಪರಿಸರ ಸಂರಕ್ಷಣೆಗೆಗಾಗಿ ಪ್ರಾರ್ಥಿಸಿ.*
- ಕಸದ ಸಮಸ್ಯೆ ಮತ್ತು ಧೂಳು ಮಾಲಿನ್ಯ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ, ಶುದ್ಧ ಪರಿಸರಕ್ಕಾಗಿ ಪ್ರಾರ್ಥಿಸಿ &
- 👉 ನಗರವು ಸ್ವಚ್ಛ, ಹಸಿರು ಮತ್ತು ಆರೋಗ್ಯಕರ ವಾತಾವರಣವಾಗುವಂತೆ ಪ್ರಾರ್ಥಿಸಿ.
7️⃣ *ಅಭಿವೃದ್ಧಿ ಯೋಜನೆಗಳ ವೇಗ ಮತ್ತು ಫಲಿತಾಂಶಕ್ಕಾಗಿ ಪ್ರಾರ್ಥಿಸಿ.*
- BRTS, IIT, ಸ್ಮಾರ್ಟ್ ಸಿಟಿ ಯೋಜನೆಗಳು ನಿಧಾನವಾಗಿ ನಡೆಯುತ್ತಿವೆ, ಸಮರ್ಪಕ ಅನುಷ್ಠಾನಕ್ಕಾಗಿ ಪ್ರಾರ್ಥಿಸಿ &
- 👉 ಈ ಯೋಜನೆಗಳು ಜನರ ಜೀವನದಲ್ಲಿ ನಿಜವಾದ ಬದಲಾವಣೆ ತರುವಂತೆ ಶೀಘ್ರ ಫಲಿತಾಂಶ ಕಾಣುವಂತೆ ಪ್ರಾರ್ಥಿಸಿ.
▪️▪️▪️▪️▪️▪️▪️▪️▪️
🔸🛐 *ಬೆಳಗಾವಿ ಜಿಲ್ಲೆಗಾಗಿ ಪ್ರಾರ್ಥಿಸಿ.*
1️⃣ *ಕ್ರೈಸ್ತರ ರಕ್ಷಣೆಗಾಗಿ ಮತ್ತು ಗ್ರಾಮೀಣ ಸೇವೆಗಳ ವಿಸ್ತರಣೆಗೆಗಾಗಿ ಪ್ರಾರ್ಥಿಸಿ.*
- ಗಡಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರೈಸ್ತರಿಗೆ ರಕ್ಷಣೆ ದೊರಕುವಂತೆ ಮತ್ತು ಸೇವೆಗಳು ವಿಸ್ತರಿಸುವಂತೆ ಪ್ರಾರ್ಥಿಸಿ &
- 👉 ದೇವರ ವಾಕ್ಯವು ತಲುಪದ ಪ್ರದೇಶಗಳಿಗೂ ತಲುಪಿ ಆತ್ಮಿಕ ಜಾಗೃತಿ ಉಂಟಾಗುವಂತೆ ಪ್ರಾರ್ಥಿಸಿ.
2️⃣ *ನೀರು ನಿರ್ವಹಣೆ ಮತ್ತು ನೀರಿನ ಸಮಾನ ವಿತರಣೆಗಾಗಿ ಪ್ರಾರ್ಥಿಸಿ.* 💧
- ಕೆಲ ಭಾಗಗಳಲ್ಲಿ ನೀರಿನ ಕೊರತೆ ಮತ್ತು ಅಸಮತೋಲನ ವಿತರಣೆ ಕಂಡುಬರುತ್ತಿದೆ, ಶಾಶ್ವತ ಪರಿಹಾರಕ್ಕಾಗಿ ಪ್ರಾರ್ಥಿಸಿ &
- 👉 ಪ್ರತಿಯೊಂದು ಗ್ರಾಮ ಮತ್ತು ನಗರಕ್ಕೂ ಸಮಾನವಾಗಿ ನೀರು ತಲುಪುವ ವ್ಯವಸ್ಥೆ ರೂಪಗೊಳ್ಳುವಂತೆ ಪ್ರಾರ್ಥಿಸಿ.
3️⃣ *ಬೇಸಿಗೆ ಪರಿಸ್ಥಿತಿ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಪ್ರಾರ್ಥಿಸಿ.*
- ಅತಿಯಾದ ಉಷ್ಣತೆ ಮತ್ತು ವೈರಲ್ ರೋಗಗಳ ಅಪಾಯ ಹೆಚ್ಚುತ್ತಿದೆ, ಆರೋಗ್ಯ ಸೇವೆಗಳು ಸಿದ್ಧವಾಗುವಂತೆ ಪ್ರಾರ್ಥಿಸಿ &
- 👉 ಜನರು ಜಾಗೃತಿಯಿಂದ ನಡೆದು ಆರೋಗ್ಯಕರ ಜೀವನ ಶೈಲಿ ಅನುಸರಿಸುವಂತಾಗುವಂತೆ ಪ್ರಾರ್ಥಿಸಿ.
4️⃣ *ರೈತರು ಮತ್ತು ಕೃಷಿ ಸೀಸನ್ ಸಿದ್ಧತೆಗೆಗಾಗಿ ಪ್ರಾರ್ಥಿಸಿ.*🌾
- ಮಳೆ, ನೀರು ಮತ್ತು ಬೆಲೆಗಳ ಸ್ಥಿರತೆ ರೈತರಿಗೆ ಅತ್ಯಗತ್ಯವಾಗಿದೆ, ಅವರಿಗೆ ಬೆಂಬಲ ದೊರಕುವಂತೆ ಪ್ರಾರ್ಥಿಸಿ &
- 👉 ರೈತರ ಪರಿಶ್ರಮ ಫಲವಾಗಿ ಉತ್ತಮ ಬೆಳೆ ಮತ್ತು ಆದಾಯ ದೊರಕುವಂತಾಗುವಂತೆ ಪ್ರಾರ್ಥಿಸಿ.
5️⃣ *ಕೈಗಾರಿಕೆ, ವ್ಯಾಪಾರ ಮತ್ತು ಉದ್ಯೋಗ ಬೆಳವಣಿಗೆಗಾಗಿ ಪ್ರಾರ್ಥಿಸಿ.*
- ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಲವಾಗುವಂತೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುವಂತೆ ಪ್ರಾರ್ಥಿಸಿ &
- 👉 ಸ್ಥಳೀಯ ಆರ್ಥಿಕತೆ ಬಲವಾಗಿ ಕುಟುಂಬಗಳ ಜೀವನಮಟ್ಟ ಸುಧಾರಿಸುವಂತೆ ಪ್ರಾರ್ಥಿಸಿ.
6️⃣ *ರಸ್ತೆ ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆಯ ಸುಧಾರಣೆಗೆಗಾಗಿ ಪ್ರಾರ್ಥಿಸಿ.*
- ಅಪಘಾತಗಳು ಮತ್ತು ಸಂಚಾರ ಸಮಸ್ಯೆಗಳು ಜನರಿಗೆ ಅಪಾಯವಾಗಿವೆ, ಸುರಕ್ಷಿತ ಸಂಚಾರಕ್ಕಾಗಿ ಪ್ರಾರ್ಥಿಸಿ &
- 👉 ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಚಾಲನೆ ಮಾಡಿ ಅಪಘಾತಗಳು ಕಡಿಮೆಯಾಗುವಂತೆ ಪ್ರಾರ್ಥಿಸಿ.
7️⃣ *ಪರಿಸರ ಸಂರಕ್ಷಣೆ ಮತ್ತು ಸಮತೋಲನ ಅಭಿವೃದ್ಧಿಗಾಗಿ ಪ್ರಾರ್ಥಿಸಿ.*
- ನಗರ ವಿಸ್ತರಣೆ ನಡುವೆ ಪರಿಸರದ ಮೇಲೆ ಒತ್ತಡ ಹೆಚ್ಚುತ್ತಿದೆ, ಸಮತೋಲನ ಅಭಿವೃದ್ಧಿಗಾಗಿ ಪ್ರಾರ್ಥಿಸಿ &
- 👉 ಹಸಿರು ಸಂಪನ್ಮೂಲಗಳು ರಕ್ಷಿಸಲ್ಪಟ್ಟು ಮುಂದಿನ ತಲೆಮಾರಿಗೆ ಉತ್ತಮ ಪರಿಸರ ಉಳಿಯುವಂತೆ ಪ್ರಾರ್ಥಿಸಿ.
*ನಮ್ಮ ಪ್ರೇಯರ್ ಅಲ್ಟರ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ* 👇
https://chat.whatsapp.com/HPZ2DLpmBPV8Hh7hGRH7v1?mode=gi_t
*ನಮ್ಮ ವಿಳಾಸ:*
ಮಂಗಳ ಓಣಿ, ಹುಬ್ಬಳ್ಳಿ - ಕಾರವಾರ ರಸ್ತೆ, ಹುಬ್ಬಳ್ಳಿ, ಕರ್ನಾಟಕ 580020.