06/03/2022
#ಹೊಸಪೇಟೆ ನಗರದ ಆರಂಭದಲ್ಲೇ ಇರುವ 500 ವರ್ಷ ಇತಿಹಾಸವಿರುವ #ವಿಜಯನಗರ ಕಾಲದ ಶ್ರೀ ಕಣಿವೆ ವೀರಭದ್ರ ಸ್ವಾಮಿ ದೇವಸ್ಥಾನವಿದೆ. ಹಾಗೆಯೇ ಹೆದ್ದಾರಿಯಲ್ಲಿ ಹಾದುಹೋಗುವವರಿಗೆ ಸ್ವಾಗತ ಕಮಾನು ಬಾಗಿಲೂ ಸಹ ಕಾಣಸಿಗುತ್ತದೆ.
ಮೊದಲು ಹೆದ್ದಾರಿ ಈ ದೇವಸ್ಥಾನದ ಮುಂದೆಯೇ ಸಾಗಬೇಕಿತ್ತು, ತಕ್ಕಮಟ್ಟಿಗೆ ಆದಾಯವೂ ಇತ್ತು. ಆದರೆ ಒಂಬತ್ತು ವರ್ಷಗಳ ಹಿಂದೆ ಸುಗಮ ವಾಹನ ಸಂಚಾರಕ್ಕೆ ಸುರಂಗ ಕೊರೆದು ಗುಡ್ಡದ ಕೆಳಗೆ ಹೆದ್ದಾರಿ ರೂಪಿಸಿದರು. ಆಗಿನಿಂದ ದೇವಸ್ಥಾನ ಮೂಲೆಗುಂಪಾಗಿದೆ.
ಏನೇ ಅದರೂ ದೇವಸ್ಥಾನದಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಿಲ್ಲದೇ ನಡೆಸಿಕೊಂಡು ಬಂದಿರುತ್ತಾರೆ. ಹಾಗೆಯೇ ಪ್ರತಿವರ್ಷದಂತೆ ಈ ವರ್ಷವೂ ಲೋಕಕಲ್ಯಾಣಾರ್ಥ #ಗುಗ್ಗಳ ಜಾತ್ರೆ ಇದೇ 7ಕ್ಕೆ ಜರುಗಲಿದೆ.
ಆ ಕಾರಣವಾಗಿ ಸದ್ಭಕ್ತರು ಜಾತ್ರೆಗೆ ಆಗಮಿಸಿ, ತನು ಮನ ಧನಗಳಿಂದ ಸಹಕರಿಸಿ, ಶ್ರೀ ಕಣಿವೆ ವೀರಭದ್ರೇಶ್ವರ ಸ್ವಾಮಿಯ ಕೃಪಾಶಿರ್ವಾದಗಳಿಗೆ ಪಾತ್ರರಾಗಬೆಕಾಗಿ ವಿನಂತಿ.
ಸಂಪರ್ಕ:
ಮೃತ್ಯುಂಜಯ ಶಾಸ್ತ್ರಿ, ಪ್ರಧಾನ ಅರ್ಚಕರು,
Call/WhatsApp : 8105284268
Pay Donation;
PhonePe, GooglePay : 8105284268
UPI: 8105284268@upi
WhatsApp;
wa.me/918105284268
page;
fb.com/skdvka35
YouTube Channel;
https://youtube.com/channel/UCmS1HEw6fUuZ0CWBl7ccd1g
Temple Location;
https://maps.app.goo.gl/C2gmDH6fLo74Abj96