Shree Veeraprathapa Anjaneya Swami Sannidhi

Shree Veeraprathapa Anjaneya Swami Sannidhi Veera Pratapa Anjaneya Sannidhi in Belaguru - The holy place is blessed by the presence of Shri Bindu Madhava Sharma Guruji - Visit www.belaguru.org

Sri Bindu Madhav Sharma, a member of a family of ancestral priests of a Hanuman Temple in this town attained the exalted state of self realization 30 years back. Since then, through the light of his self transformation he has transformed the face of this sleepy town into a true "Belakku-uru" synonymous with town of lights - Belagur. The main deity of this place is Lord Hanuman called "Veera Pratha

pa Anjaneya". It was installed by Sage Vyasaraya about 750 years ago. In the span of thirty years Swamiji has developed this place into a spiritual oasis.

ಇಂದು ಸಂಜೆ ಪರಮಪೂಜ್ಯ ಅವಧೂತ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸದ್ಗುರುಗಳವರ ರಜತ ವಿಗ್ರಹಕ್ಕೆ ಅಡ್ಡಪಲ್ಲಕ್ಕಿ ಉತ್ಸವವು ನೆರವೇರಿತು.
30/04/2026

ಇಂದು ಸಂಜೆ ಪರಮಪೂಜ್ಯ ಅವಧೂತ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸದ್ಗುರುಗಳವರ ರಜತ ವಿಗ್ರಹಕ್ಕೆ ಅಡ್ಡಪಲ್ಲಕ್ಕಿ ಉತ್ಸವವು ನೆರವೇರಿತು.

ಇಂದು ಪರಮಪೂಜ್ಯ ಅವಧೂತ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸದ್ಗುರುಗಳವರ 79ನೇ ಜಯಂತಿ ಮಹೋತ್ಸವವು ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳ ಮಾರ್ಗದರ್ಶನದ...
30/04/2026

ಇಂದು ಪರಮಪೂಜ್ಯ ಅವಧೂತ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸದ್ಗುರುಗಳವರ 79ನೇ ಜಯಂತಿ ಮಹೋತ್ಸವವು ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿತು.

ಅಭಿಷೇಕ ಪ್ರಿಯಾಯ ನಮಃ | Abhisheka Priyaya Namaha
30/04/2026

ಅಭಿಷೇಕ ಪ್ರಿಯಾಯ ನಮಃ | Abhisheka Priyaya Namaha

ಪರಮಪೂಜ್ಯ ಅವಧೂತ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸದ್ಗುರುಗಳವರ79ನೇ ಜಯಂತಿ ಮಹೋತ್ಸವ | ದಿನಾಂಕ: 30-04-2026 ಗುರುವಾರಸರ್ವ ಸದ್ಭಕ್ತರಿಗೂ ಆದರದ...
29/04/2026

ಪರಮಪೂಜ್ಯ ಅವಧೂತ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸದ್ಗುರುಗಳವರ
79ನೇ ಜಯಂತಿ ಮಹೋತ್ಸವ | ದಿನಾಂಕ: 30-04-2026 ಗುರುವಾರ

ಸರ್ವ ಸದ್ಭಕ್ತರಿಗೂ ಆದರದ ಸುಸ್ವಾಗತ ಬೆಲಗೂರು ಗ್ರಾಮಸ್ಥರು ಹಾಗೂ ಭಕ್ತ ಮಂಡಳಿ.

ಪರಮಪೂಜ್ಯ ಅವಧೂತ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸದ್ಗುರುಗಳವರ 79ನೇ ಜಯಂತಿ ಮಹೋತ್ಸವದ ಅಂಗವಾಗಿ, ನಂಜಪ್ಪ ಲೈಫ್ ಕೇರ್ ವತಿಯಿಂದ "ಉಚಿತ ಹೃದಯ ತಪ...
29/04/2026

ಪರಮಪೂಜ್ಯ ಅವಧೂತ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸದ್ಗುರುಗಳವರ 79ನೇ ಜಯಂತಿ ಮಹೋತ್ಸವದ ಅಂಗವಾಗಿ, ನಂಜಪ್ಪ ಲೈಫ್ ಕೇರ್ ವತಿಯಿಂದ "ಉಚಿತ ಹೃದಯ ತಪಾಸಣಾ ಶಿಬಿರ" ವನ್ನು ಆಯೋಜಿಸಲಾಗಿದೆ.

ಇಂದು ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ಶ್ರೀ ಶಂಕರ ಜಗದ್ಗುರು ಸೇವಾ ಸಂಘದ ವತಿಯಿಂದ ಅತ್ಯಂತ ವೈಭವದಿಂದ 'ಗಿರಿಜಾ ಕಲ್ಯಾಣ' ಕಾರ್ಯಕ್ರಮ ...
28/04/2026

ಇಂದು ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ಶ್ರೀ ಶಂಕರ ಜಗದ್ಗುರು ಸೇವಾ ಸಂಘದ ವತಿಯಿಂದ ಅತ್ಯಂತ ವೈಭವದಿಂದ 'ಗಿರಿಜಾ ಕಲ್ಯಾಣ' ಕಾರ್ಯಕ್ರಮ ಜರುಗಿತು.
ಈ ಪವಿತ್ರ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳವರು ದಿವ್ಯ ಸಾನಿಧ್ಯ ವಹಿಸಿ, ನೆರೆದಿದ್ದ ಸಮಸ್ತ ಭಕ್ತಾದಿಗಳಿಗೆ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.

ಮತ್ತೂರಿನ ಗುರುಭಕ್ತರಾದ ವಿಜಯೇಂದ್ರ ಕುಮಾರ್ ಅವರ ಮೊಮ್ಮಗನ ಚೂಡಾಕರ್ಮ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮವು ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗುರ...
23/04/2026

ಮತ್ತೂರಿನ ಗುರುಭಕ್ತರಾದ ವಿಜಯೇಂದ್ರ ಕುಮಾರ್ ಅವರ ಮೊಮ್ಮಗನ ಚೂಡಾಕರ್ಮ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮವು ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳವರ ಉಪಸ್ಥಿತಿಯಲ್ಲಿ ನಡೆಯಿತು.

ಭಕ್ತಜನ ಮನೋ ನಿತ್ಯ ಸಂಚಾರಾಯ ನಮಃ | Bhaktajana Mano Nitya Sancharaya Namaha
23/04/2026

ಭಕ್ತಜನ ಮನೋ ನಿತ್ಯ ಸಂಚಾರಾಯ ನಮಃ | Bhaktajana Mano Nitya Sancharaya Namaha

ಹಾಸನ ತಾಲ್ಲೂಕಿನ ಕಕ್ಕೇಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯವರ ನೂತನ ದೇವಾಲಯದ ಕಲಶಸ್ಥಾಪನೆ ಹಾಗೂ ಕುಂಬಾಭಿಷೇಕ ಮಹೋತ್ಸವವನ್ನು ಶ್ರೀ ಶ್ರೀ ವಿಜ...
23/04/2026

ಹಾಸನ ತಾಲ್ಲೂಕಿನ ಕಕ್ಕೇಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯವರ ನೂತನ ದೇವಾಲಯದ ಕಲಶಸ್ಥಾಪನೆ ಹಾಗೂ ಕುಂಬಾಭಿಷೇಕ ಮಹೋತ್ಸವವನ್ನು ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳವರ ಅಮೃತ ಹಸ್ತದಿಂದ ನೆರವೇರಿಸಿದರು.

ಇಂದು ಹೊಳೆನರಸಿಪುರ ತಾಲ್ಲೂಕಿನ ಐಚನಹಳ್ಳಿ ಗ್ರಾಮದ ಪರಿವಾರ ಸಮೇತ ಶ್ರೀ ಪಟ್ಟಾಭಿರಾಮ ಮಂದಿರದ ಕುಂಭಾಭಿಷೇಕವು ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗ...
22/04/2026

ಇಂದು ಹೊಳೆನರಸಿಪುರ ತಾಲ್ಲೂಕಿನ ಐಚನಹಳ್ಳಿ ಗ್ರಾಮದ ಪರಿವಾರ ಸಮೇತ ಶ್ರೀ ಪಟ್ಟಾಭಿರಾಮ ಮಂದಿರದ ಕುಂಭಾಭಿಷೇಕವು ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳವರ ಅಮೃತ ಹಸ್ತದಿಂದ ಅತ್ಯಂತ ವೈಭವದಿಂದ ನೆರವೇರಿತು.

ಇಂದು ಅರಸೀಕೆರೆ ತಾಲ್ಲೂಕಿನ ದಿಬ್ಬೂರು ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯವರ ಬೃಂದಾವನಕ್ಕೆ, ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳವರ ...
22/04/2026

ಇಂದು ಅರಸೀಕೆರೆ ತಾಲ್ಲೂಕಿನ ದಿಬ್ಬೂರು ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯವರ ಬೃಂದಾವನಕ್ಕೆ, ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳವರ ಅಮೃತ ಹಸ್ತದಿಂದ ನೂತನ ರಜತ ಕವಚವನ್ನು ಸಮರ್ಪಿಸುವ ಕಾರ್ಯಕ್ರಮವು ನೆರವೇರಿತು.

Address

Belaguru
Hosadurga
577597

Alerts

Be the first to know and let us send you an email when Shree Veeraprathapa Anjaneya Swami Sannidhi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree Veeraprathapa Anjaneya Swami Sannidhi:

Share

Category