11/04/2026
ಕೂನಿಕೆರೆ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ದಿನಾಂಕ 10/04/2026 ರಂದು ಬಹಳ ಯಶಸ್ವಿಯಾಗಿ ನೆರವೇರಿದ್ದು ತುರ್ತು ಕಾಯ೯ಕ್ರಮಗಳ ನಿಮಿತ್ತ ಸ್ಫಟಿಕಪುರಿ ಪಟ್ಟನಾಯ್ಕನಹಳ್ಳಿ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮಿಜಿಗಳು ರಥೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಲು ಆಗಿಲ್ಲದ ಕಾರಣ ದಿನಾಂಕ 11/04/2026 ರಂದು ಕೂನಿಕೆರೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ನೂತನ ದೇವಸ್ಥಾನದ ನಿರ್ಮಾಣದ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ದೇವಸ್ಥಾನ ಪೂರ್ಣಗೊಳಿಸಲು ದೇವಸ್ಥಾನ ಕಮಿಟಿ ಯವರಿಗೆ ಸೂಚಿಸಿ ನಂತರ ರಥಕ್ಕೆ ಪೂಜೆ ಸಲ್ಲಿಸಿದರು.