ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಹರಿಹರ

  • Home
  • India
  • Harihar
  • ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಹರಿಹರ

ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಹರಿಹರ Shri Ramakrishna Vivekananda Aashrama, Harihara.

ಆಶ್ರಮದ ಎಲ್ಲ ಕಾರ್ಯಕ್ರಮಗಳನ್ನು ಇಲ್ಲಿ ಹಾಕಲಾಗುವುದು

ಜೈ ರಾಮಕೃಷ್ಣ.ಆತ್ಮೀಯ ಭಕ್ತರಿಗೆ ಹೋಳಿ ಹಬ್ಬದ (ಕಾಮ ದಹನದ) ಶುಭಾಶಯಗಳು.ದಿವ್ಯತ್ರಯರ ಕೃಪಾಶೀರ್ವಾದ ತಮ್ಮ ಮೇಲೆ ಸದಾ ಇರಲಿ.ದಾವಣಗೆರೆ ರಾಮಕೃಷ್ಣ ...
22/03/2025

ಜೈ ರಾಮಕೃಷ್ಣ.

ಆತ್ಮೀಯ ಭಕ್ತರಿಗೆ ಹೋಳಿ ಹಬ್ಬದ (ಕಾಮ ದಹನದ) ಶುಭಾಶಯಗಳು.
ದಿವ್ಯತ್ರಯರ ಕೃಪಾಶೀರ್ವಾದ ತಮ್ಮ ಮೇಲೆ ಸದಾ ಇರಲಿ.

ದಾವಣಗೆರೆ ರಾಮಕೃಷ್ಣ ಮಿಷನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪೂಜ್ಯ ಸ್ವಾಮಿ ತೀರ್ಥಕರಾನಂದಜಿ ಮಹಾರಾಜರು ದಾವಣಗೆರೆಯಿಂದ ಕ್ಯಾಲಿಕಟ್ ರಾಮಕೃಷ್ಣ ಆಶ್ರಮಕ್ಕೆ ವರ್ಗವಾಗಿ ಹೋಗುವ ಮುನ್ನ(ಇಂದು) ಆಶ್ರಮಕ್ಕೆ ಆಗಮಿಸಿದ ಸುಸಂದರ್ಭ.
ಇದೇ ಸಂದರ್ಭದಲ್ಲಿ ದಿವ್ಯತ್ರಯರಿಗೆ ಹಾಗೂ ಆಶ್ರಮದ ವಿದ್ಯಾರ್ಥಿಗಳಿಗೆ ಬಣ್ಣವನ್ನು ಹಚ್ಚಿ ಸಾಂಕೇತಿಕವಾಗಿ ಬಣ್ಣದ ಹಬ್ಬವನ್ನು ಆಚರಿಸಲಾಯಿತು.

ಜೈ ರಾಮಕೃಷ್ಣ.ದಿನಾಂಕ 12-3-2025 ಬುಧವಾರದಂದು ಶ್ರೀ ಬಿ ಗೋಪಾಲಕೃಷ್ಣ , ಶ್ರೀಮತಿ ಪ್ರೇಮಾ ಗೋಪಾಲಕೃಷ್ಣ ಇವರ ನಿವಾಸದಲ್ಲಿ ವಿಶೇಷ ಸತ್ಸಂಗ ಕಾರ್ಯ...
22/03/2025

ಜೈ ರಾಮಕೃಷ್ಣ.

ದಿನಾಂಕ 12-3-2025 ಬುಧವಾರದಂದು ಶ್ರೀ ಬಿ ಗೋಪಾಲಕೃಷ್ಣ , ಶ್ರೀಮತಿ ಪ್ರೇಮಾ ಗೋಪಾಲಕೃಷ್ಣ ಇವರ ನಿವಾಸದಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಜೈ ರಾಮಕೃಷ್ಣ.ರಾಣೇಬೇನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ 20 ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜನೆಗೊಂಡಿದ್ದ ಯುವ ಸಮ್ಮೇಳನ ಹಾಗೂ ವಿವೇಕ ಚಿ...
22/03/2025

ಜೈ ರಾಮಕೃಷ್ಣ.
ರಾಣೇಬೇನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ 20 ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜನೆಗೊಂಡಿದ್ದ ಯುವ ಸಮ್ಮೇಳನ ಹಾಗೂ ವಿವೇಕ ಚಿಂತನ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.

ಜೈ ರಾಮಕೃಷ್ಣ.ದಿನಾಂಕ 7-3-2025 ಶುಕ್ರವಾರದಂದು ಕುಕ್ಕುವಾಡದ ಶ್ರೀ ನಟರಾಜ್, ಶ್ರೀಮತಿ ಸಾವಿತ್ರಿ ನಟರಾಜ್ ಇವರ ನಿವಾಸದಲ್ಲಿ ಲಲಿತಾಸಹಸ್ರನಾಮ ಪಾ...
22/03/2025

ಜೈ ರಾಮಕೃಷ್ಣ.
ದಿನಾಂಕ 7-3-2025 ಶುಕ್ರವಾರದಂದು ಕುಕ್ಕುವಾಡದ ಶ್ರೀ ನಟರಾಜ್, ಶ್ರೀಮತಿ ಸಾವಿತ್ರಿ ನಟರಾಜ್ ಇವರ ನಿವಾಸದಲ್ಲಿ ಲಲಿತಾಸಹಸ್ರನಾಮ ಪಾರಾಯಣ ಕುಂಕುಮಾರ್ಚನೆ, ಭಜನೆ, ಹಿತನುಡಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಶ್ರೀಮತಿ ಡಾ ಶಾರದಾದೇವಿ ಆರ್ ಹೆಚ್, ಶ್ರೀಮತಿ ಸುಜಾತಾ ಸುಬ್ರಹ್ಮಣ್ಯ, ಹಾಗೂ ಆಶ್ರಮದ ಭಕ್ತರು ಶ್ರೀಮತಿ ಸಾವಿತ್ರಿ ಅವರ ಬಳಿ ಓದುತ್ತಿರುವ (Tuition class) ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಶುಭ ಕೋರಿದರು.

ಜೈ ರಾಮಕೃಷ್ಣ.ದಿನಾಂಕ 6-3-2025 ಗುರುವಾರದಂದು ಹರಿಹರ ತಾಲೂಕಿನ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ದುರ್ಗಪ್ಪ ಡಿ, ಶ್ರೀಮತಿ ...
22/03/2025

ಜೈ ರಾಮಕೃಷ್ಣ.
ದಿನಾಂಕ 6-3-2025 ಗುರುವಾರದಂದು ಹರಿಹರ ತಾಲೂಕಿನ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ದುರ್ಗಪ್ಪ ಡಿ, ಶ್ರೀಮತಿ ಮಮತಾ ದುರ್ಗಪ್ಪ ಇವರ ನಿವಾಸದಲ್ಲಿ ಸತ್ಸಂಗ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಜೈ ರಾಮಕೃಷ್ಣ. *ಹರಪನಹಳ್ಳಿಯ* ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಲಾಗಿರುವ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯ ಕಾರ್ಯಕ...
22/03/2025

ಜೈ ರಾಮಕೃಷ್ಣ.
*ಹರಪನಹಳ್ಳಿಯ* ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಲಾಗಿರುವ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯ ಕಾರ್ಯಕ್ರಮದ ಸಿದ್ಧತೆಯ ಭಾವಚಿತ್ರಗಳು.

*ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 190 ನೇ ಜಯಂತಿ ಪ್ರಯುಕ್ತ ದಿನಾಂಕ 1-3-2025 ಶನಿವಾರದಂದು ಬೆಳಿಗ್ಗೆ*
6 ರಿಂದ 8 ರ ವರೆಗೆ ಉಷಃ ಕೀರ್ತನೆ, ದೇವಿಸ್ತುತಿ,
ವಿಷ್ಣು ಸಹಸ್ರನಾಮ ಪಾರಾಯಣ,
ದಿವ್ಯತ್ರಯರ ಅಷ್ಟೋತ್ತರ ಪಠಣ ಕುಂಕುಮಾರ್ಚನೆ,

*ಸಂಜೆ* 6:00 ರಿಂದ 7:30 ರ ವರೆಗೆ ಲಲಿತಾಸಹಸ್ರನಾಮ ಪಾರಾಯಣ ನಂತರ ಶ್ರೀ ರಾಮಕೃಷ್ಣ ನಾಮ ಸಂಕೀರ್ತನೆ ಭಾವಚಿತ್ರಗಳು.

ದಿನಾಂಕ 1-3-2025 ಶನಿವಾರದಂದು ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಪ್ರಯುಕ್ತ ಹರಪನಹಳ್ಳಿಯ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಹಣ್ಣು ಬಿಸ್ಕೆಟ್ ವಿತರಣೆ ಮಾಡಲಾಯಿತು.

*ಜೈ ರಾಮಕೃಷ್ಣ.             ಓಂ ನಮಃ ಶಿವಾಯ.* *ದಿನಾಂಕ* 26-2-2025 ಬುಧವಾರದಂದು *ಶಿವರಾತ್ರಿಯ* ಪ್ರಯುಕ್ತ *ಬೆಳಿಗ್ಗೆ* 7:00 ರಿಂದ 9 ರ ವರ...
22/03/2025

*ಜೈ ರಾಮಕೃಷ್ಣ. ಓಂ ನಮಃ ಶಿವಾಯ.*

*ದಿನಾಂಕ* 26-2-2025 ಬುಧವಾರದಂದು *ಶಿವರಾತ್ರಿಯ* ಪ್ರಯುಕ್ತ *ಬೆಳಿಗ್ಗೆ* 7:00 ರಿಂದ 9 ರ ವರೆಗೆ *ಶ್ರೀ ರಾಮಕೃಷ್ಣರಿಗೆ ಹಾಗೂ ಶಿವನಿಗೆ* ವಿಶೇಷ ಪೂಜೆಯನ್ನು *ಪೂಜ್ಯ ಶ್ರೀ ಸ್ವಾಮಿ ಕರುಣಾನಂದಜಿ ಮಹಾರಾಜ್*. ನೆರವೇರಿಸಿಕೊಟ್ಟರು.

24/02/2025
24/02/2025

ಜೈ ರಾಮಕೃಷ್ಣ.
ಓಂ ನಮಃ ಶಿವಾಯ.

*ದಿನಾಂಕ* 26-2-2025 ಬುಧವಾರದಂದು *ಶಿವರಾತ್ರಿಯ* ಪ್ರಯುಕ್ತ ಈ ಕೆಳಗಿನಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
*ಭಕ್ತರು* ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ *_ದಿವ್ಯತ್ರಯರ ಹಾಗೂ ಶಿವನ_* ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕಾಗಿ ಆತ್ಮೀಯವಾದ ವಿನಂತಿ.

*ಬೆಳಿಗ್ಗೆ* 7:00 ರಿಂದ 9 ರ ವರೆಗೆ *ಶ್ರೀ ರಾಮಕೃಷ್ಣರಿಗೆ ಹಾಗೂ ಶಿವನಿಗೆ* ವಿಶೇಷ ಪೂಜೆ-- ನೆರವೇರಿಸಿಕೊಡುವರು *ಪೂಜ್ಯ ಶ್ರೀ ಸ್ವಾಮಿ ಕರುಣಾನಂದಜಿ ಮಹಾರಾಜ್* ಇವರಿಂದ.

*ಸಂಜೆ* 6:00 ಕ್ಕೆ ಶಿವಸಹಸ್ರನಾಮ ಪಠಣ (ಭಕ್ತರು *1008 ಬಾರಿ ಓಂ ನಮಃ ಶಿವಾಯ* ಹೇಳುವುದು) ಹಾಗೂ ಪುಷ್ಪಾರ್ಚನೆ.
7 ಕ್ಕೆ ದಿವ್ಯತ್ರಯರಿಗೆ ಮಂಗಳಾರತಿ ನಂತರ *ಶಿವ ನಾಮ ಸಂಕೀರ್ತನೆ.*
8 ಕ್ಕೆ *ಉಪನ್ಯಾಸ* ಶ್ರೀಮತಿ ಡಾ ಶಾರದಾದೇವಿ ಆರ್ ಹೆಚ್ ಇವರಿಂದ.
_8:30_ ಕ್ಕೆ ಭಜನೆ ನಂತರ *ಶಿವನಿಗೆ* ಮಂಗಳಾರತಿ.
9 ಕ್ಕೆ ಪ್ರಸಾದ( *ಹಣ್ಣು* ) ವಿತರಣೆ.

ಜೈ ರಾಮಕೃಷ್ಣ.ದಿನಾಂಕ 12-2-2025 ಬುಧವಾರದಂದು ಶ್ರೀ ರಾಮಕೃಷ್ಣ ಪರಮಹಂಸರ 16 ಜನ ಸನ್ಯಾಸಿ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಅದ್ಭುತಾನಂದಜಿ ಜಯಂತಿ...
24/02/2025

ಜೈ ರಾಮಕೃಷ್ಣ.
ದಿನಾಂಕ 12-2-2025 ಬುಧವಾರದಂದು ಶ್ರೀ ರಾಮಕೃಷ್ಣ ಪರಮಹಂಸರ 16 ಜನ ಸನ್ಯಾಸಿ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಅದ್ಭುತಾನಂದಜಿ ಜಯಂತಿ ಹಾಗೂ ಶ್ರೀ ಹರಿಹರೇಶ್ವರ ಬ್ರಹ್ಮ ರಥೋತ್ಸವದ ಪ್ರಯುಕ್ತ ವಿಶೇಷ ಅಲಂಕಾರ.

ಜೈ ರಾಮಕೃಷ್ಣ.ಜೈ ಗಂಗಾ ಯಮುನಾ ಸರಸ್ವತಿ ಮಾಯಿ ಕೀ ಜೈ.ದಿನಾಂಕ 11-2-2025 ಮಂಗಳವಾರದಂದು ತ್ರಿವೇಣಿ ಸಂಗಮದಲ್ಲಿ ಅಂದಾಜು 2 ಕೋಟಿ ಭಕ್ತರು ಪವಿತ್ರ...
24/02/2025

ಜೈ ರಾಮಕೃಷ್ಣ.
ಜೈ ಗಂಗಾ ಯಮುನಾ ಸರಸ್ವತಿ ಮಾಯಿ ಕೀ ಜೈ.
ದಿನಾಂಕ 11-2-2025 ಮಂಗಳವಾರದಂದು ತ್ರಿವೇಣಿ ಸಂಗಮದಲ್ಲಿ ಅಂದಾಜು 2 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.
ಇಂದು ದಿವ್ಯತ್ರಯರ ಕೃಪಾಶೀರ್ವಾದದಿಂದ ನಾವೆಲ್ಲರೂ ಪವಿತ್ರ ಸ್ನಾನ ಮಾಡಿದೆವು.
ಇದೇ ಸಂದರ್ಭದಲ್ಲಿ ಭಕ್ತರ ಕುಟುಂಬದವರ ಒಳಿತಿಗಾಗಿ ಪ್ರಾರ್ಥನೆ ಮಾಡಲಾಯಿತು.

ದಿನಾಂಕ 11-2-2025 ರಂದು ಪ್ರಯಾಗರಾಜ್ ನ ತ್ರಿವೇಣಿ ಸಂಗಮದಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮಗಳ ಹಿರಿಯ ಯತಿಗಳಾದ ಸ್ವಾಮಿ ನಿರ್ಭಯಾನಂದಜಿ, ಸ್ವಾಮಿ ವೀರೇಶಾನಂದಜಿ, ಸ್ವಾಮಿ ವಿಜಯಾನಂದಜಿ, ಸ್ವಾಮಿ ವಿನಯಾನಂದಜಿ, ಸ್ವಾಮಿ ಪ್ರಕಾಶಾನನಂದಜಿ,ಸ್ವಾಮಿ ಗದಾ ಧರಾನಂದಜಿ, ಸ್ವಾಮಿ ಅಭಯಾನಂದಜಿ, ಸ್ವಾಮಿ ಶಾರದೇಶಾನಂದಜಿ, ಸ್ವಾಮಿ ಸದಾನಂದಜಿ ಪವಿತ್ರ ಸ್ನಾನ ಮಾಡಿ, ಪ್ರಾರ್ಥನೆ ಮಾಡಲಾಯಿತು.
*ಮಥುರಾ -ಬೃಂದಾವನದ ಕಾರ್ಷಿಣಿಯ ಸಂಪ್ರದಾಯದ ಪೀಠಾಧಿಪತಿಗಳು, ಮಹಾಮಂಡಲೇಶ್ವರರು, ಪರಮ ತಪಸ್ವಿಗಳಾದ _ಶ್ರೀ ಶ್ರೀ ಗುರುಶರಣಾನಂದಜಿ ಮಹಾರಾಜ್_ ರ ವರ ಆಶೀರ್ವಾದಪೂರ್ವಕ ವ್ಯವಸ್ಥೆಯಿಂದ ಎಲ್ಲವೂ ಸುಗಮವಾಗಿ ನೆರವೇರಿದವು.*

ಜೈ ರಾಮಕೃಷ್ಣ.ಮಹಾಮಂಡಲೇಶ್ವರಪರಮ ಪೂಜ್ಯ ಶ್ರೀ ಕಾರ್ಷ್ಣೀ ಗುರುಶರಣಾನಂದಜಿ ಮಹಾರಾಜರ ಕೃಪಾಶೀರ್ವಾದ ಪಡೆಯಲಾಯಿತು.
24/02/2025

ಜೈ ರಾಮಕೃಷ್ಣ.
ಮಹಾಮಂಡಲೇಶ್ವರ
ಪರಮ ಪೂಜ್ಯ ಶ್ರೀ ಕಾರ್ಷ್ಣೀ ಗುರುಶರಣಾನಂದಜಿ ಮಹಾರಾಜರ ಕೃಪಾಶೀರ್ವಾದ ಪಡೆಯಲಾಯಿತು.

Address

Harihar
577601

Website

Alerts

Be the first to know and let us send you an email when ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಹರಿಹರ posts news and promotions. Your email address will not be used for any other purpose, and you can unsubscribe at any time.

Share