Sri Ramakrishna Mission Gangavathi

Sri Ramakrishna Mission Gangavathi ದೇವನು ಒಬ್ಬನೆ ನಾಮ ಹಲವು , ಮೋಕ್ಷ ಪ್ರಾಪ್ತಿಗಾಗಿ ಗುರು ಮಾರ್ಗಕ್ಕೆ ಬನ್ನಿ.

ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.Belurmath,Howrah
18/02/2024

ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.

Belurmath,Howrah

17/05/2022

ಯಾರು ದೇವರನ್ನು ಹೊಂದಬೇಕು ಅಥವಾ ಸಾಧನೆಯಲ್ಲಿ ಮುಂದುವರಿಯಬೇಕು ಎಂದು ಬಯಸುವರೊ ಅವರು ಕಾಮಕಾಂಚನದ ಬಲೆಗೆ ಬೀಳದಂತೆ ಜೋಪಾನವಾಗಿ ಇರಬೇಕು. ಹಾಗಿಲ್ಲದೆ ಇದ್ದರೆ ಅವರೆಂದಿಗೂ ಗುರಿಯನ್ನು ಸೇರಲಾರರು.

Ramakrishna Math and Ramakrishna Mission, Belur Math

23/01/2022

ಹೆಸರು ಮತ್ತು ಕೀರ್ತಿಯನ್ನು ಗಳಿಸಬೇಕೆಂದಿರುವವರು ಮೋಹದಲ್ಲಿರುವರು.

ಎಲ್ಲಾ ಇತ್ಯರ್ಥವಾಗುವುದು ಭಗವಂತನಿಂದ ಎನ್ನುವುದನ್ನು ಅವರು ಮರೆತಿರುವರು.

ಒಳ್ಳೆಯವನು ಯಾವಾಗಲೂ "ಎಲ್ಲವೂ ನೀನೆ, ಹೇ ಭಗವಂತ" ಎನ್ನುವನು. ಅಜ್ಞಾನಿಗಳು, ಮೋಹದಲ್ಲಿ ಬಿದ್ದವನು “ನಾನು” “ನಾನು" ಎನ್ನುವನು.

03/01/2020

ರಾಮಕೃಷ್ಣ ಪರಮಹಂಸರ ದುಷ್ಟಾಂತ ಕಥೆಗಳು

28/07/2019

ಆತ್ಮನು ಯಾವುದಕ್ಕೂ ಸಂಬಂಧಿಸಿದವನಲ್ಲ. ಸುಖದುಃಖಗಳು ಧರ್ಮ ಅಧರ್ಮಗಳು ಆತ್ಮವನ್ನು ಯಾವ ವಿಧದಲ್ಲಿಯೂ ವಿಕಾರಿಯಾಗಿ ಮಾಡಲಾರವು. ಆದರೆ ಯಾರು ದೇಹವನ್ನು ತಾವೆಂದು ತಿಳಿದುಕೊಂಡಿರುವರೊ ಅವರ ಮೇಲೆ ತನ್ನ ಪರಿಣಾಮವನ್ನು ಬೀರುವುದು. ಹೊಗೆಯು ಗೋಡೆಯನ್ನು ಕಪ್ಪಾಗಿ ಮಾಡುವುದೇ ಹೊರತು ಗೋಡೆಗಳ ಮಧ್ಯದಲ್ಲಿರುವ ಆಕಾಶವನ್ನಲ್ಲ.

03/04/2019

ಕೆಲವರು ತಮ್ಮ ಐಶ್ವರ್ಯ, ದರ್ಪ, ಹೆಸರು, ಕೀರ್ತಿ, ಸಮಾಜದಲ್ಲಿ ತಮಗೆ ಇರುವ ಸ್ಥಾನ ಇವುಗಳನ್ನು ಜಂಬ ಕೊಚ್ಚಿಕೊಳ್ಳುವರು. ಆದರೆ ಇವು ಕೆಲವು ದಿನ ಮಾತ್ರ. ಸತ್ತ ಮೇಲೆ ಇವುಗಳಾವುವೂ ಹಿಂದೆ ಬರುವುದಿಲ್ಲ

08/02/2019

ಸಾಯುವುದಕ್ಕೆ ಮುಂಚೆ ಅವನು ಏನನ್ನು ಆಲೋಚಿಸುತ್ತಿದ್ದನೊ ಅದರ ಮೇಲೆ ಅವನ ಜನ್ಮ ನಿಷ್ಕರ್ಷೆಯಾಗುವುದು. ಭಕ್ತಿ ಅದಕ್ಕೆ ಅತ್ಯಾವಶ್ಯಕ. ಪ್ರತಿದಿನದ ಸಾಧನೆಯಿಂದ ಒಬ್ಬನ ಮನಸ್ಸಿನಲ್ಲಿ ಪ್ರಾಪಂಚಿಕತೆಯೆಲ್ಲ ಹೋಗಿದ್ದರೆ, ಆ ಸ್ಥಳವನ್ನು ಆಕ್ರಮಿಸುವ ದೇವರ ಆಲೋಚನೆಗಳು ಸಾಯುವ ಸಮಯದಲ್ಲಿ ಕೂಡ ಬಿಟ್ಟುಹೋಗುವುದಿಲ್ಲ ,

ಇಂದು ರಾಮಕೃಷ್ಣ ಪರಮಹಂಸರ ಅತಿ ಪ್ರೀತಿಯ ಶಿಷ್ಯರಾದ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಎಲ್ಲರಿಗೂ ಜಯಂತಿಯ ಹಾರ್ಧಿಕ ಶುಭಾಶಯಗಳು
12/01/2019

ಇಂದು ರಾಮಕೃಷ್ಣ ಪರಮಹಂಸರ ಅತಿ ಪ್ರೀತಿಯ ಶಿಷ್ಯರಾದ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಎಲ್ಲರಿಗೂ ಜಯಂತಿಯ ಹಾರ್ಧಿಕ ಶುಭಾಶಯಗಳು

03/01/2019

ಮನುಷ್ಯ ಈ ಜಗತ್ತಿನಲ್ಲಿ ಎರಡು ಸ್ವಭಾವದೊಂದಿಗೆ ಹುಟ್ಟುತ್ತಾನೆ. ಮೋಕ್ಷ ಮಾರ್ಗವನ್ನು ಅನುಸರಿಸುವ ಸ್ವಭಾವ, ಅವಿದ್ಯಾ ಸಂಸಾರದಲ್ಲಿರಬೇಕು, ಬಂಧನದಲ್ಲಿ ಬೀಳಬೇಕು ಎನ್ನುವ ಸ್ವಭಾವ. ಅವನು ಹುಟ್ಟುವಾಗ ಈ ಎರಡು ಸ್ವಭಾವಗಳೂ ತಕ್ಕಡಿಯ ಎರಡು ಕಡೆಗಳಂತೆ ಒಂದೇ ಸಮನಾಗಿರುವುದು. ಪ್ರಪಂಚ ತನಗೆ ಸೇರಿದ ಭೋಗ ಮತ್ತು ಸಂತೋಷಗಳನ್ನು ಒಂದು ತಟ್ಟೆಯಲ್ಲಿ ಇಡುವುದು. ಆತ್ಮಶಕ್ತಿ ತನಗೆ ಸಂಬಂಧಪಟ್ಟ ಸುಖಸಂತೋಷಗಳನ್ನು ಇನ್ನೊಂದು ತಟ್ಟೆಯಲ್ಲಿ ಇಡುವುದು. ಮನುಷ್ಯನು ಪ್ರಪಂಚವನ್ನು ಇಚ್ಛಿಸಿದರೆ ಅವಿದ್ಯೆ ತೂಕವಾಗಿ ಪ್ರಪಂಚದ ಕಡೆ ವಾಲುವುದು. ಅವನು ಆತ್ಮನಿಗೆ ಸಂಬಂಧಿಸಿರುವುದನ್ನು ಇಚ್ಛಿಸಿದರೆ ವಿದ್ಯೆ ಭಾರವಾಗಿ ದೇವರ ಕಡೆ ವಾಲುವುದು

09/07/2018

[Post # 1,106]:

A person who sees faults in others does not realize that those faults are within. What is inside comes outside; fault-finding is very injurious to spiritual life.

Shashi recalled:
The Master never condemned any man. He was ready to excuse everything. He used to tell us that the difference between man and God was this: If a man failed to serve God ninety-nine times, but the hundredth time served Him with even a little love, God forgot the ninety-nine times he had failed and would say, "Oh! My devotee served Me so well today." But if a man served another man well ninety-nine times and the hundredth time failed in his service, the man would forget the ninety-nine good services and say, "That rascal failed to serve me one day."

If there was the least spark of good in anyone, Sri Ramakrishna saw only that and overlooked all the rest.

Address

Gangavati
583227

Telephone

+919886470917

Website

Alerts

Be the first to know and let us send you an email when Sri Ramakrishna Mission Gangavathi posts news and promotions. Your email address will not be used for any other purpose, and you can unsubscribe at any time.

Share