veeresh_anjanadr

veeresh_anjanadr ಬಿಜೆಪಿ ಕಾರ್ಯಕರ್ತ 🪷
ಹನುಮನ ಜನ್ಮಸ್ಥಳ ಕಿಷ್ಕಿಂದಾ ಅಂಜನಾದ್ರಿ ❤️⛳

ನಾಳೆ ಚಿತ್ರದುರ್ಗದಲ್ಲಿ  ನಡೆಯಲಿರುವ Bsy ಅಭಿಮಾನೋತ್ಸ, ಪೂರ್ವ ತಯಾರಿಯಲ್ಲಿ,ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ  ಅಣ್ಣನವರು, ಹಾಗೂ ಯು...
08/05/2026

ನಾಳೆ ಚಿತ್ರದುರ್ಗದಲ್ಲಿ ನಡೆಯಲಿರುವ Bsy ಅಭಿಮಾನೋತ್ಸ, ಪೂರ್ವ ತಯಾರಿಯಲ್ಲಿ,

ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಅಣ್ಣನವರು, ಹಾಗೂ ಯುವ ಮುಖಂಡರಾದ ಅಣ್ಣನವರ ಜೊತೆಯಲ್ಲಿ

ಈ ಸಂದರ್ಭದಲ್ಲಿ ಸ್ನೇಹಿತರು, ಕಾರ್ಯಕರ್ತರು ಜೊತೆಗಿದ್ದರು

04/05/2026

Bsy ಅಭಿಮಾನೋತ್ಸವ
@ಚಿತ್ರದುರ್ಗ

ಪಕ್ಷದ ಯುವಮೋರ್ಚಾ ಪ್ರದಾನ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನೆಲೆಯಲ್ಲಿ ಪ್ರೀತಿಯ ಸಹೋದರರಾದ ಕಿರಣ್, ಈಶ್ವರ್, ಪ್ರಶಾಂತ್, ವಿನೋದ್, ಚಂದ್ರು, ಸೇ...
02/05/2026

ಪಕ್ಷದ ಯುವಮೋರ್ಚಾ ಪ್ರದಾನ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನೆಲೆಯಲ್ಲಿ

ಪ್ರೀತಿಯ ಸಹೋದರರಾದ ಕಿರಣ್, ಈಶ್ವರ್, ಪ್ರಶಾಂತ್, ವಿನೋದ್, ಚಂದ್ರು, ಸೇರಿದಂತೆ ಅನೇಕರು, ಇಂದು ನನ್ನನ್ನು ಸನ್ಮಾನಿಸಿ ಅಭಿನಂದಿಸಿದರು

ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಅಭಿನಯಕ್ಕೆ ನಾನೆಂದಿಗೂ ಚಿರಋಣಿ

ನಿಮ್ಮ ಶುಭ ಹಾರೈಕೆ, ನನಗೆ ಶ್ರೀರಕ್ಷೆ,

ವೀರೇಶ್ ಅಂಜನಾದ್ರಿ
ಬಿಜೆಪಿ ಯುವಮೋರ್ಚಾ ಪ್ರಧಾನಕಾರ್ಯದರ್ಶಿ, ಗಂಗಾವತಿ ಗ್ರಾಮೀಣ ಮಂಡಲ

ಈ ಸಂದರ್ಭದಲ್ಲಿ ಬೆಟ್ಟೇಶ್ ಸಂಗಟಿ, ರಾಮಕೃಷ್ಣ, ಕುಶಲ್ ಪಾಟೀಲ್, ಜೊತೆಗಿದ್ದರು

ಗಂಗಾವತಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರು, ಸರಳ ಸಜ್ಜನಿಕೆಯ ರಾಜಕಾರಣಿಗಳು,  ಸನ್ಮಾನ್ಯ ಶ್ರೀ ಪರಣ್ಣ ಮುನವಳ್ಳಿ ಸರ್ ಅವರಿಗೆ ಜನ್ಮದಿನದ...
01/05/2026

ಗಂಗಾವತಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರು, ಸರಳ ಸಜ್ಜನಿಕೆಯ ರಾಜಕಾರಣಿಗಳು, ಸನ್ಮಾನ್ಯ ಶ್ರೀ ಪರಣ್ಣ ಮುನವಳ್ಳಿ ಸರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 🎂💐
mbjp

ನಿನ್ನೆ ಸಂಜೆ ಬಸವನದುರ್ಗ ಗ್ರಾಮದಲ್ಲಿ, ಬಸವನದುರ್ಗ ಪ್ರೀಮಿಯರ್ ಲೀಗ್, ನಲ್ಲಿ ಪ್ರಥಮ ಸ್ಥಾನ ಪಡೆದ, (ಸನ್ ರೈಸಸ್ ಆಫ್ ಹೈದರಾಬಾದ್) ತಂಡದ ಯಲ್ಲಾ...
01/05/2026

ನಿನ್ನೆ ಸಂಜೆ ಬಸವನದುರ್ಗ ಗ್ರಾಮದಲ್ಲಿ, ಬಸವನದುರ್ಗ ಪ್ರೀಮಿಯರ್ ಲೀಗ್, ನಲ್ಲಿ ಪ್ರಥಮ ಸ್ಥಾನ ಪಡೆದ, (ಸನ್ ರೈಸಸ್ ಆಫ್ ಹೈದರಾಬಾದ್) ತಂಡದ ಯಲ್ಲಾ ಆಟಗಾರಿಗೆ ಅಭಿನಂದನೆ ತಿಳಿಸಿದೆ,

ಈ ತಂಡಕ್ಕೆ ನಾನು ಟಿ ಶರ್ಟ್,ಗಳನ್ನು ಕೊಡುಗೆಯಾಗಿ ನೀಡಿದ್ದು, ಸಂತಸ ಮತ್ತು ಹೆಮ್ಮೆಯನಿಸಿತು

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಯುವಕರು ಹಾಗೂ ಸ್ನೇಹಿತೀರು, ಸನ್ಮಾನಿಸಿ ಗೌರವಿಸಿದರು

ಈ ಸಂದರ್ಭದಲ್ಲಿ ಆತ್ಮೀಯ ಸಹೋದರರು ಮತ್ತು ವಕೀಲರಾದ ಸಾಯಿ ಕುಮಾರ್, ಸ್ನೇಹಿತರಾದ ರಾಮಕೃಷ್ಣ , ಲೋಕೇಶ್, ಹನುಮೇಶ ನಾಯಕ, ಜೊತೆಗಿದ್ದರು

ಹೊಸಪೇಟೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರ 50 ವರ್ಷಗಳ ಸಾರ್ಥಕ ಜನಸೇವೆಯ ಅಂಗವಾಗಿ ಮೇ ...
30/04/2026

ಹೊಸಪೇಟೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರ 50 ವರ್ಷಗಳ ಸಾರ್ಥಕ ಜನಸೇವೆಯ ಅಂಗವಾಗಿ ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯುವ "BSY ಅಭಿಮಾನೋತ್ಸವ" ಕಾರ್ಯಕ್ರಮದ ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿಲಾಯಿತು

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದರಾದ ಗೋವಿಂದ M ಕಾರಜೋಳ, ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಚಿವರಾದ B ಶ್ರೀರಾಮುಲು, ಹಾಲಪ್ಪ ಆಚಾರ, ಆನಂದ್ ಸಿಂಗ್, ಶಾಸಕರುಗಳಾದ ದೊಡ್ಡನಗೌಡ ಪಾಟೀಲ, ಕೃಷ್ಣ ನಾಯ್ಕ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಪಿ.ರಾಜೀವ್, ವಿಧಾನಪರಿಷತ್ ಸದಸ್ಯರುಗಳಾದ ಎನ್.ರವಿಕುಮಾರ್, ಶ್ರೀಮತಿ ಹೇಮಲತಾ ನಾಯಕ್, ಶಶೀಲ್ ಜಿ ನಮೋಶಿ, ವೈ.ಎಂ ಸತೀಶ್, ಮಾಜಿ ಶಾಸಕರುಗಳಾದ ಸೋಮಶೇಖರ ರೆಡ್ಡಿ, ಪರಣ್ಣ ಮುನವಳ್ಳಿ, ನಂದಿಹಳ್ಳಿ ಹಾಲಪ್ಪ, ಬಸವರಾಜ್ ದಡೇಸೂಗೂರು, ಮಾಜಿ ಸಂಸದರಾದ ಶಿವರಾಮೇಗೌಡ, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ಕೆ.ಎಸ್ ದಿವಾಕರ್, ಬಳ್ಳಾರಿ ವಿಭಾಗದ ಪ್ರಭಾರಿಗಳಾದ ಅಮರನಾಥ ಪಾಟೀಲ್, ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಾಪುರ, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಮೋಕಾ, ವಿಜಯನಗರ ಜಿಲ್ಲಾಧ್ಯಕ್ಷರಾದ ಸಂಜೀವ್ ರೆಡ್ಡಿ, ಕೊಪ್ಪಳ ಜಿಲ್ಲಾಧ್ಯಕ್ಷರಾದ ನವೀನ್ ಗುಳ್ಳಗಣ್ಣವರ್‌ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

bjym4india

ಕಡೆಬಾಗಿಲು ಗ್ರಾಮದ ತಾಯಿ ಗಾಳೆಮ್ಮ ದೇವಿ ಜಾತ್ರ ಮಹೋತ್ಸವದಲ್ಲಿ, ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಗಾಲಿ ಜನಾರ...
30/04/2026

ಕಡೆಬಾಗಿಲು ಗ್ರಾಮದ ತಾಯಿ ಗಾಳೆಮ್ಮ ದೇವಿ ಜಾತ್ರ ಮಹೋತ್ಸವದಲ್ಲಿ, ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಗಾಲಿ ಜನಾರ್ಧನ ರೆಡ್ಡಿ ಸರ್ ಅವರೊಂದಿಗೆ ಭಾಗವಹಿಸಿ ತಾಯಿಯ ಆಶೀರ್ವಾದ ಪಡೆದೇ

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ತಾಯಂದಿರು ಹಾಗೂ ಯುವಕ, ಸ್ನೇಹಿತರು ಸನ್ಮಾನಿಸಿ ಆಶೀರ್ವದಿಸಿದರು 🙏

ಮುಖಂಡರಾದ ಯಮನೂರ ಚೌಡ್ಕಿ ಅಣ್ಣ ಹಾಗೂ ಗಂಗಾವತಿ ಗ್ರಾಮೀಣ ಮಂಡಲ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಮಠ, ಯುವ ಮುಖಂಡರಾದ ವಿಜಯ್ ಕುಮಾರ್, ಮಂಜುನಾಥ, ರಾಮ್ ಕುಮಾರ್, ರಾಘು, ಯಮನೂರ, ಆಕಾಶ, ಮೈಲಾರಿ, ಗ್ರಾಮದ ಹಿರಿಯರು ತಾಯಂದಿರು, ಹಾಗೂ ಯುವಕರು ಪ್ವಸ್ತಿತರಿದ್ದರು

22/04/2026

ಪಹಲ್ಗಾಮ್ ಭಯೋತ್ಪಾದಕ ದಾಳಿ ಸ್ಮರಣಿಕೆ, 💔

ದೇಶದ ಹೃದಯಗಳನ್ನು ಬೆಚ್ಚಿಬೀಳಿಸಿದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಒಂದು ವರ್ಷ ಕಳೆದಿದೆ. ಸಮಯ ಮುಂದೆ ಸಾಗಬಹುದು, ಆದರೆ ಆ ದಿನದ ನೋವು ಮತ್ತು ಕಳೆದುಹೋದ ಮುಗ್ಧ ಜೀವಗಳ ನೆನಪುಗಳು ಇನ್ನೂ ನಮ್ಮಲ್ಲಿ ಉಳಿದಿವೆ.

ಆನೆಗುಂದಿ ಗ್ರಾಮದ ತಿರುಕಪ್ಪ ಅಣ್ಣ ವೆಂಕಟೇಶ್ ಅಣ್ಣ ಅವರ ಕುಟುಂಬದ, ಹಾಗೂ ರಮೇಶ್ ಅಣ್ಣ ಅವರ ಕುಟುಂಬದ, ಮತ್ತು ಚಿಕ್ಕರಾಂಪುರ ಗ್ರಾಮದ ಅಗಲಪ್ಪ ಅಣ...
20/04/2026

ಆನೆಗುಂದಿ ಗ್ರಾಮದ ತಿರುಕಪ್ಪ ಅಣ್ಣ ವೆಂಕಟೇಶ್ ಅಣ್ಣ ಅವರ ಕುಟುಂಬದ, ಹಾಗೂ ರಮೇಶ್ ಅಣ್ಣ ಅವರ ಕುಟುಂಬದ, ಮತ್ತು ಚಿಕ್ಕರಾಂಪುರ ಗ್ರಾಮದ ಅಗಲಪ್ಪ ಅಣ್ಣ ಹಾಗೂ ಹೋಹನ್ ಅವರ ನೂತನ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದೇ

ಪಕ್ಷದ ಯುವಮೋರ್ಚಾ ಪ್ರದಾನ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನೆಲೆಯಲ್ಲಿ, ಗಂಗಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ...
20/04/2026

ಪಕ್ಷದ ಯುವಮೋರ್ಚಾ ಪ್ರದಾನ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನೆಲೆಯಲ್ಲಿ,

ಗಂಗಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಸರ್ ಅವರನ್ನು, ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಶ್ರೀ ಶಿವರಾಮೆ ಗೌಡ ಸರ್ ಅವರನ್ನು, ಹಿರಿಯ ಮುಖಂಡರಾದ ಶ್ರೀ ಗಿರೇಗೌಡ ಸರ್ ಅವರನ್ನು, ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ವಿರೂಪಾಕ್ಷಪ್ಪ ಸಿಂಗನಾಳ ಸರ್ ಅವರನ್ನು ಹಿರಿಯ ಮುಖಂಡರಾದ ಶ್ರೀ ಮನೋಹರ ಗೌಡ ಹೇರೂರು ಅಣ್ಣನವರನ್ನು, ಗ್ರಾಮೀಣ ಮಂಡಲ ಅಧ್ಯಕ್ಷರಾದ ಶ್ರೀ ದುರುಗಪ್ಪ ಕೆ ಆಗೋಲಿ, ಅಣ್ಣನವರನ್ನು ನಗರ ಮಂಡಲ ಅಧ್ಯಕ್ಷರಾದ ಶ್ರೀ ಚಂದ್ರಶೇಖ್ ಹಿರೆರೂರು, ಅಣ್ಣನವರನ್ನು ಗ್ರಾಮೀಣ ಮಂಡಲ ಪ್ರದಾನ ಕಾರ್ಯದರ್ಶಿಗಳಾದ ಶ್ರೀ ಮಲ್ಲಿಕಾರ್ಜುನ ಹಿರೇಮಠ, ಹಾಗೂ ಶ್ರೀ ಮಂಜುನಾಥ್ ಗೊಂದೀ ಅಣ್ಣನವರನ್ನು ಹಾಗೂ ಗ್ರಾಮೀಣ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಮಾಲಿ ಪಾಟೀಲ್ ಅಣ್ಣನರನ್ನು,

ಭೇಟಿಯಾಗಿ ಸನ್ಮಾನಿಸಿ ಗೌರವಿಸುಹುದರ ಜೊತೆಗೆ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದೇ

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಪ್ರದಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಹಿರೇಮಠ, ಮಂಜುನಾಥ ಗೊಂದೀ, ಹಾಗೂ ಶಿವಶರಣ ಉಪಸ್ತಿತರಿದ್ದರು


20/04/2026

೧೨ ನೇ ಶತಮಾನದ ಸಮಾಜ ಸುಧಾರಕ, ಸಮಾನತೆ, ಕಾಯಕ ಮತ್ತು ದಯೆಯೇ ಧರ್ಮದ ಮೂಲವೆಂದು ಸಾರಿದ ದಾರಿದೀಪ, ವಿಶ್ವಗುರು ಶ್ರೀ ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು....

ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು.

ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು.

[ವಿಶ್ವಗುರು, ಭಕ್ತಿಭಂಡಾರಿ, ಬಸವೇಶ್ವರ, ಸಮಾಜ ಸುಧಾರಕ, ವಚನ ಪಿತಾಮಹ, ಶರಣರ ಶರಣ, ಕ್ರಾಂತಿಯೋಗಿ, ಬಸವೇಶ್ವರ, ಜಗಜ್ಯೋತಿ, ಅನುಭವ ಮಂಟಪದ ಜನಕ]

ವೀರೇಶ್ ಅಂಜನಾದ್ರಿ
ಬಿಜೆಪಿ ಯುವಮೋರ್ಚಾ ಪ್ರದಾನ ಕಾರ್ಯದರ್ಶಿ,
(ಗಂಗಾವತಿ ಗ್ರಾಮೀಣ ಮಂಡಲ)


Address

Anjanadri
Gangavati
583227

Telephone

+919449024164

Website

Alerts

Be the first to know and let us send you an email when veeresh_anjanadr posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to veeresh_anjanadr:

Share