Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ

  • Home
  • India
  • Dharwad
  • Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ

Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ ಹರೀ ಓಂ 🔱
Official Page of Sri Rama Sena Karanatak- ಶ್ರೀ ರಾಮಸೇನೆ ಕರ್ನಾಟಕ 🚩🚩🚩

03/09/2026

🚩🔥 ಆತ್ಮೀಯ ಆಹ್ವಾನ 🔥🚩

🕉️ ಶ್ರೀರಾಮಸೇನೆ 🕉️

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಸನಾತನ ಧರ್ಮದ ಮೌಲ್ಯಗಳು, ಸಂಸ್ಕೃತಿ ಹಾಗೂ ಪರಂಪರೆಯ ಗೌರವವನ್ನು ಎತ್ತಿಹಿಡಿಯುವ ಈ ಶುಭ ಸಂದರ್ಭದಲ್ಲಿ ಶ್ರೀರಾಮಸೇನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿದೆ.

📅 ದಿನಾಂಕ: ಸೆಪ್ಟೆಂಬರ್ 8, 2026
⏰ ಸಮಯ: ಸಾಯಂಕಾಲ 4:00 ಗಂಟೆಗೆ
📍 ಸ್ಥಳ: ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ

ಈ ಶುಭ ಸಮಾರಂಭಕ್ಕೆ ಸಮಸ್ತ ಸನಾತನ ಹಿಂದೂ ಬಂಧುಗಳು, ಧರ್ಮಾಭಿಮಾನಿಗಳು ಹಾಗೂ ಸಮಾಜದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆತ್ಮೀಯವಾಗಿ ಆಹ್ವಾನಿಸುತ್ತೇವೆ. 🙏

ನಿಮ್ಮ ಉಪಸ್ಥಿತಿಯೇ ನಮ್ಮ ಶಕ್ತಿ, ನಿಮ್ಮ ಬೆಂಬಲವೇ ನಮ್ಮ ಪ್ರೇರಣೆ.

🚩 ಸರ್ವೇ ಜನಾಃ ಸುಖಿನೋ ಭವಂತು 🚩
🚩 ಜೈ ಶ್ರೀರಾಮ್ 🚩

02/09/2026

Pramoad muthalik

🚩 ಶ್ರೀ ರಾಮಸೆನೆ ರಾಯಚೂರ ಜಿಲ್ಲೆ 🚩ರಾಯಚೂರ ಜಿಲ್ಲೆಯ ಬನ್ನಿಗೋಳ ಗ್ರಾಮದಲ್ಲಿ ಶ್ರೀರಾಮ ಸೇನೆ ಗ್ರಾಮ ಘಟಕ ವತಿಯಿಂದ ಆಯೋಜನೆ ಗೊಂಡಿರುವ  ಗಣೇಶ್ ಉ...
01/09/2026

🚩 ಶ್ರೀ ರಾಮಸೆನೆ ರಾಯಚೂರ ಜಿಲ್ಲೆ 🚩

ರಾಯಚೂರ ಜಿಲ್ಲೆಯ ಬನ್ನಿಗೋಳ ಗ್ರಾಮದಲ್ಲಿ ಶ್ರೀರಾಮ ಸೇನೆ ಗ್ರಾಮ ಘಟಕ ವತಿಯಿಂದ ಆಯೋಜನೆ ಗೊಂಡಿರುವ ಗಣೇಶ್ ಉತ್ಸವದ ಅಂಗವಾಗಿ ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ಆಹ್ವಾನದ ಪತ್ರಿಕೆ...
ಬನ್ನಿ ಭಾಗವಹಿಸಿ....

*ಕಲಬುರಗಿ ನಗರದಲ್ಲಿ 🚩ಶ್ರೀ ರಾಮ್ ಸೇನೆ🚩 ವತಿಯಿಂದ ಭರ್ಜರಿ ಕಾರ್ಯಾಚರಣೆ* 💪🏻 *ರೈತರಿಗೆ ಸಿಗಬೇಕಾಗಿರುವ ಯೂರಿಯ ರಸಗೊಬ್ಬರ ಕಾಳ ಸಂತೆಯಲ್ಲಿ ಮಾರಾ...
24/08/2026

*ಕಲಬುರಗಿ ನಗರದಲ್ಲಿ 🚩ಶ್ರೀ ರಾಮ್ ಸೇನೆ🚩 ವತಿಯಿಂದ ಭರ್ಜರಿ ಕಾರ್ಯಾಚರಣೆ* 💪🏻

*ರೈತರಿಗೆ ಸಿಗಬೇಕಾಗಿರುವ ಯೂರಿಯ ರಸಗೊಬ್ಬರ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಗರದ ಕಪನೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ದಾಲ್ಮಿಲ್ ಗೋಡಾನ್ ಒಂದರಲ್ಲಿ ಸುಮಾರು ಹದಿನೈದು ನೂರು ಸಬ್ಸಿಡಿ ದರದಲ್ಲಿ ದೊರೆಯುವ ಕೇಂದ್ರ ಸರ್ಕಾರದ ಯೋಜನೆಯ ಯೂರಿಯಾ ರಸಗೊಬ್ಬರವನ್ನು ರೈತರಿಗೆ ಅನುಕೂಲವಗಲೆಂದು ಸಬ್ಸಿಡಿ ದರದ 260 ರೂಪಾಯಿ ಯೂರಿಯಾ ಗೊಬ್ಬರ ಸರ್ಕಾರದ ಯೋಜನೆಯ ಚೀಲಗಳಿಂದ ಬೇರೆ ಚೀಲಗಳಿಗೆ ತುಂಬಿ ಅಕ್ರಮವಾಗಿ ಒಂದು ಚೀಲವನ್ನು 500 ರಿಂದ 600 ರೂಪಾಯಿಗೆ ಕಳ್ಳ ಸಾಗಾಟ ಮಾಡುತ್ತಿದ್ದ ಗೋಡನ್ ಗೆ ದಾಳಿ ನಡಿಸಿ ಸಂಬಂಧ ಪಟ್ಟ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕೃಷಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗೋಡನ್ ಸಿಜ್ ಮಾಡಿ ಸಬ್ ಆರ್ಭನ್ ಪೊಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಿಸಲಾಗಿದೆ 🙏🏻*

🚩ಶ್ರೀ ರಾಮ ಸೇನಾ ಹುಬ್ಬಳ್ಳಿ ಧಾರವಾಡ 🚩ದೇಶ ಧರ್ಮದ ರಕ್ಷಣೆಗಾಗಿ ಶ್ರೀ ರಾಮ ಸೇನಾ ಸದಸ್ಯತ್ವದ ಅಭಿಯಾನ 2026.🇮🇳🚩ಶ್ರೀ ರಾಮ ಸೇನಾ ರಾಷ್ಟ್ರೀಯ ಅಧ್...
19/08/2026

🚩ಶ್ರೀ ರಾಮ ಸೇನಾ ಹುಬ್ಬಳ್ಳಿ ಧಾರವಾಡ 🚩
ದೇಶ ಧರ್ಮದ ರಕ್ಷಣೆಗಾಗಿ ಶ್ರೀ ರಾಮ ಸೇನಾ ಸದಸ್ಯತ್ವದ ಅಭಿಯಾನ 2026.🇮🇳🚩

ಶ್ರೀ ರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ
ಶ್ರೀ ಪ್ರಮೋದ ಜಿ ಮುತಾಲಿಕ
ರವರ ನೇತೃತ್ವದಲ್ಲಿ

ದಿನಾಂಕ 21/8/2026 ಶುಕ್ರವಾರ ಬೆಳೆಗ್ಗೆ 10:00 ಗಂಟೆಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಭವನದಲ್ಲಿ ಶ್ರೀ ರಾಮ ಸೇನಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಇರುವುದರಿಂದ ಸಮಸ್ತ ಹುಬ್ಬಳ್ಳಿ ಹಿಂದೂ ಜನತೆ ಪಾಲ್ಗೊಳ್ಳಬೇಕು ಎಂದು ವಿನಂತಿ.🚩

ಆದ ಕಾರಣ ಎಲ್ಲಾ ಪಧಾಧಿಕಾರಿಗಳು ಕಾರ್ಯಕತಕರು ಉಪಸ್ಥಿತಿ ಇರಬೇಕೆಂದು ವಿನಂತಿ..

*ಸ್ಥಳ:ಮೂರು ಸಾವಿರ ಮಠ* *ಹುಬ್ಬಳ್ಳಿ ಸಮಯ*:
*ಬೆಳೆಗ್ಗೆ 10 ಗಂಟೆಗೆ*
*ದಿನಾಂಕ:21/8/2026 ಶುಕ್ರವಾರ*

🇮🇳🚩ಭಾರತ್ ಮಾತಾ ಕೀ ಜೈ 🇮🇳 🚩
|| 🇮🇳🚩ಜೈ ಶ್ರೀರಾಮ🇮🇳🚩 ||
🚩ಜೈ ಹಿಂದೂ ರಾಷ್ಟ್ರ 🚩

18/08/2026

ಬಡತನವನ್ನು ಗುರಿಯಾಗಿಸಿಕೊಂಡು
ಮತಾಂತರ ಮಾಡುವ ಕಿಡಿಗೇಡಿಗಳ ವಿರುದ್ಧ
ಎಚ್ಚರ!

🚩 ಶ್ರೀರಾಮಸೇನೆ ಕರ್ನಾಟಕ 🚩

#ಶ್ರೀರಾಮಸೇನೆಕರ್ನಾಟಕ #ಕೇಸರಿಧ್ವನಿ #ಹಿಂದೂ #ಕರ್ನಾಟಕ #ಶ್ರೀರಾಮಸೇನೆ

18/08/2026

🚩 ಶ್ರೀ ರಾಮಸೇನೆ ಹುಬ್ಬಳ್ಳಿ 🚩

ಇಂದು ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ದೇವಸ್ಥಾನದಲ್ಲಿ ಶ್ರೀ ರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ ಜಿ ಮುತಾಲಿಕ ರವರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಭಜನೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಭಜನೆಯಲ್ಲಿ ಎಲ್ಲಾ ಹಿಂದೂ ಸಂಘಟನೆಯ ಪ್ರಮುಖರು ಕಾರ್ಯಕರ್ತರು ಓಣಿಯ ಹಿರಿಯರು ಪ್ರಮುಖರು ಮಹಿಳೆಯರು ಉಪಸ್ಥಿತರಿದ್ದರು.🚩🙏

🚩 ಶ್ರೀ ರಾಮಸೆನೆ ಹುಬ್ಬಳ್ಳಿ 🚩*ಇಂದು ಸಂಜೆ 7:00 ಗಂಟೆಗೆ ಹಳೇ* *ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಜನೆಯನ್ನ...
17/08/2026

🚩 ಶ್ರೀ ರಾಮಸೆನೆ ಹುಬ್ಬಳ್ಳಿ 🚩

*ಇಂದು ಸಂಜೆ 7:00 ಗಂಟೆಗೆ ಹಳೇ* *ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಜನೆಯನ್ನು ಹಮ್ಮಿಕೊಂಡಿರುತ್ತಾರೆ . ಇ ಭಜನೆಯಲ್ಲಿ ಶ್ರೀ ಪ್ರಮೋದ್ ಜಿ ಮುತಾಲಿಕ್ ಅವರು* *ಭಾಗವಹಿಸಲಿದ್ದಾರೆ. ಕಾರಣ ಎಲ್ಲಾ ಹಿಂದೂ ಸಂಘಟನೆಯ ಕಾರ್ಯಕರ್ತರು ಪಾಲ್ಗೊಳ್ಳಬೇಕಾಗಿ ವಿನಂತಿ..*
*ಸಮಯ : 7 : ೦೦ ಗಂಟೆ ಸಾಯಂಕಾಲ*

ನಾಗಪಂಚಮಿ ಶುಭಾಶಯಗಳು 🐍🚩ನಾಗದೇವರ ಕೃಪೆಯಿಂದ ನಾಡಿನ ಸಮಸ್ತ ಹಿಂದೂ ಬಾಂಧವರಿಗೆ ನಾಗಪಂಚಮಿಯ ಹಾರ್ದಿಕ ಶುಭಾಶಯಗಳು. 🙏ನಾಗದೇವರು ಎಲ್ಲರಿಗೂ ಆರೋಗ್ಯ...
17/08/2026

ನಾಗಪಂಚಮಿ ಶುಭಾಶಯಗಳು 🐍🚩

ನಾಗದೇವರ ಕೃಪೆಯಿಂದ ನಾಡಿನ ಸಮಸ್ತ ಹಿಂದೂ ಬಾಂಧವರಿಗೆ ನಾಗಪಂಚಮಿಯ ಹಾರ್ದಿಕ ಶುಭಾಶಯಗಳು. 🙏

ನಾಗದೇವರು ಎಲ್ಲರಿಗೂ ಆರೋಗ್ಯ, ಐಶ್ವರ್ಯ, ಸಂತೋಷ ಹಾಗೂ ಸಮೃದ್ಧಿ ಕರುಣಿಸಲಿ.

🚩 ಜೈ ಶ್ರೀ ರಾಮ 🚩
🚩 ಭಾರತ ಮಾತಾ ಕೀ ಜೈ 🚩

ಶ್ರೀ ರಾಮಸೇನೆ ಕರ್ನಾಟಕ
#ನಾಗಪಂಚಮಿ

ನಿನ್ನೆ ಹುಬ್ಬಳ್ಳಿಯಲ್ಲಿ ಪಾಂಡುರಂಗ ವಾರಕರಿ ಸಂತರ ಪವಿತ್ರ ಒಂದು ದಿನದ ಪಾದಯಾತ್ರೆಯಲ್ಲಿ ನಾನೂ ಶ್ರೀರಾಮ ಸೇನಾ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರ...
16/08/2026

ನಿನ್ನೆ ಹುಬ್ಬಳ್ಳಿಯಲ್ಲಿ
ಪಾಂಡುರಂಗ ವಾರಕರಿ ಸಂತರ ಪವಿತ್ರ ಒಂದು ದಿನದ ಪಾದಯಾತ್ರೆಯಲ್ಲಿ ನಾನೂ ಶ್ರೀರಾಮ ಸೇನಾ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಜೀ ಮುತಾಲಿಕ ಅವರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಪಾಂಡುರಂಗನ ನಾಮಸ್ಮರಣೆಯೊಂದಿಗೆ ಸಾಗಿದ ಈ ಪಾದಯಾತ್ರೆ ನಮ್ಮ ಭಕ್ತಿ, ಸಂಸ್ಕೃತಿ ಮತ್ತು ಸನಾತನ ಪರಂಪರೆಯ ಶಕ್ತಿಯ ಪ್ರತೀಕವಾಗಿದೆ. 🙏🚩

ಈ ಸಂದರ್ಭದಲ್ಲಿ ವಾರಕರಿ ಸಂತರೊಂದಿಗೆ. ಪ್ರಸಾದ ಸೇವಿಸಿ, ಅವರ ಆಶೀರ್ವಾದ ಪಡೆದುಕೊಂಡರು . 🙏

ಜೈ ಪಾಂಡುರಂಗ! 🚩
ಜೈ ಶ್ರೀ ರಾಮ! 🚩

#ಪಾಂಡುರಂಗ #ವಾರಕರಿ #ಪಾದಯಾತ್ರೆ ಭಕ್ತಿ #ಸನಾತನಧರ್ಮ #ಸನಾತನಪರಂಪರೆ #ಹಿಂದೂಧರ್ಮ #ಪಾಂಡುರಂಗನಾಮಸ್ಮರಣೆ #ಜೈಪಾಂಡುರಂಗ #ಜೈಶ್ರೀರಾಮ #ಭಕ್ತಿಪರಂಪರೆ #ಧಾರ್ಮಿಕಯಾತ್ರೆ

Address

Dharwad

Website

Alerts

Be the first to know and let us send you an email when Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Shortcuts

Share