Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ

  • Home
  • India
  • Dharwad
  • Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ

Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ ಹರೀ ಓಂ 🔱
Official Page of Sri Rama Sena Karanatak- ಶ್ರೀ ರಾಮಸೇನೆ ಕರ್ನಾಟಕ 🚩🚩🚩

02/06/2026

🚩 ಶ್ರೀ ರಾಮಸೇನೆ ಬೆಳಗಾವಿ🚩

🚨 *ಹಿಜಾಬ್ ವಿರೋಧಿ ಪ್ರತಿಭಟನೆ: ಬೆಳಗಾವಿಯಲ್ಲಿ ಶ್ರೀ ರಾಮಸೇನೆ ಪ್ರಮುಖರು ಪೊಲೀಸ್ ವಶಕ್ಕೆ*! 🚩

02/06/2026

🚩ಶ್ರೀ ರಾಮ ಸೇನೆ ಬೆಳಗಾವಿ ಜಿಲ್ಲೆ 🚩

ಇಂದು ಬೆಳಗಾವಿಯಲ್ಲಿ ಹಿಜಾಬ್ ವಿರೋಧಿಸಿ, ಶ್ರೀ ರಾಮಸೇನೆ ಉತ್ತರ ಪ್ರಾಂತ ಅಧ್ಯಕ್ಷರ ನೇತೃತ್ವದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೆಸರಿ ಶಾಲುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು

🚩 ಶ್ರೀ ರಾಮಸೇನೆ ಜೆರೆಟಗಿ‌ 🚩ಶ್ರೀ ರಾಮ ಸೇನೆ ಜೇರಟಗಿ ಕಾರ್ಯಕರ್ತರು 07 ಜಾನುವಾರುಗಳನ್ನು ರಕ್ಷಣೆ ಮಾಡಿ ಅವುಗಳನ್ನು ಪೋಲಿಸ್ ಠಾಣೆಯ ಅಧಿಕಾರಿಗಳ...
02/06/2026

🚩 ಶ್ರೀ ರಾಮಸೇನೆ ಜೆರೆಟಗಿ‌ 🚩

ಶ್ರೀ ರಾಮ ಸೇನೆ ಜೇರಟಗಿ ಕಾರ್ಯಕರ್ತರು 07 ಜಾನುವಾರುಗಳನ್ನು ರಕ್ಷಣೆ ಮಾಡಿ ಅವುಗಳನ್ನು ಪೋಲಿಸ್ ಠಾಣೆಯ ಅಧಿಕಾರಿಗಳಿಗೆ ಒಪ್ಪಿಸಿ ನಂತರ ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ FIR ಕಾಫಿ

02/06/2026

🚩 ಶ್ರೀ ರಾಮಸೆನೆ ಕಲ್ಬುರ್ಗಿ🚩

**ಹಿಜಾಬ್ ವಿರೋಧಿಸಿ ಕಲಬುರಗಿಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲು ವಿತರಿಸಿದ🚩 ಶ್ರೀ ರಾಮ ಸೇನೆ🚩*

🚩 ಶ್ರೀ ರಾಮಸೇನೆ ಹುಬ್ಬಳಿ 🚩🔱 ತ್ರೀಶೂಲ ದಿಕ್ಷಾ 🔱ಜೂನ್ 14 ತ್ರಿಶುಲ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಹುಬ್ಬಳ್ಳಿಯ ಆನಂದನಗರದ ಘೊಡ್ಕೇ ಪ್ಲಾಟ್ ಈಶ...
01/06/2026

🚩 ಶ್ರೀ ರಾಮಸೇನೆ ಹುಬ್ಬಳಿ 🚩

🔱 ತ್ರೀಶೂಲ ದಿಕ್ಷಾ 🔱

ಜೂನ್ 14 ತ್ರಿಶುಲ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಹುಬ್ಬಳ್ಳಿಯ ಆನಂದನಗರದ ಘೊಡ್ಕೇ ಪ್ಲಾಟ್ ಈಶ್ವರ ದೇವಸ್ಥಾನದಲ್ಲಿ ಮಹಿಳೆಯರಿಗೆ ತ್ರಿಶುಲ್ ದೀಕ್ಷಾ ಕಾರ್ಯಕ್ರಮದ ಕರಪತ್ರ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಜೈ ಶ್ರೀ ರಾಮ್ 🚩

01/06/2026

🚩ಶ್ರೀ ರಾಮಸೇನೆ ಬಾಗಲಕೋಟೆ,🚩

ಹಿಜಾಬ್ ಧರಿಸಲು ಅನುಮತಿ ನೀಡಿದ ಸರ್ಕಾರದ ಧೋರಣೆಗೆ ಠಕ್ಕರ್ ನೀಡಲು ಇಂದು ಬಾಗಲಕೋಟೆ ಶ್ರೀರಾಮಸೇನೆ ಕಾರ್ಯಕರ್ತರು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ್ದಾರೆ.
#ಹಿಜಾಬ #ಕೇಸರಿಶಾಲು #ಹುಬ್ಬಳ್ಳಿ

01/06/2026

🚩 ಶ್ರೀ ರಾಮಸೇನೆ ಹುಬ್ಬಳ್ಳಿ 🚩
,ಹಿಜಾಬ್ ಧರಿಸಲು ಅನುಮತಿ ನೀಡಿದ ಸರ್ಕಾರದ ಧೋರಣೆಗೆ ಠಕ್ಕರ್ ನೀಡಲು ಇಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ್ದಾರು
#ಹುಬ್ಬಳ್ಳಿ #ಹಿಜಾಬ #ಕೇಸರಿಶಾಲು
Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ

31/05/2026

ಇವತ್ತು ಶಾಲಾ-ಕಾಲೇಜುಗಳ ಒಳಗಡೆ ಹಿಜಾಬ್ ಬೇಕು ಅಂತಾರೆ, ನಾಳೆ ಬಂದು ನಮಾಜ್ ಮಾಡೋಕೆ ಜಾಗ ಕೊಡಿ ಅಂತಾರೆ, ಆಮೇಲೆ ಬುರ್ಕಾ ಹಾಕೊಂಡೇ ಕೂತಿರ್ತೀವಿ ಅಂತಾರೆ! ಇಂತಹ ಹಠಮಾರಿ ಧೋರಣೆಗೆ ನಮ್ಮ ನಾಡಿನ ಸಂಸ್ಕೃತಿ, ಶಿಸ್ತು ಬಲಿಯಾಗಬೇಕಾ?"
​"ಹಿಂದುಗಳೇ ಎಚ್ಚೆತ್ತುಕೊಳ್ಳಿ! ಶಾಲಾ-ಕಾಲೇಜುಗಳು ಇರೋದು ವಿದ್ಯೆ ಕಲಿಯೋಕೆ, ಧರ್ಮದ ಪ್ರದರ್ಶನ ಮಾಡೋಕೆ ಅಲ್ಲ. ನಿಯಮ ಎಲ್ಲರಿಗೂ ಒಂದೇ ಇರಬೇಕು. ಒಂದು ಕಡೆ ತುಷ್ಟೀಕರಣ ನಡೆದರೆ, ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರ ಕೊಡಲೇಬೇಕು!
​ನಾಳೆ ಪ್ರತಿಯೊಬ್ಬ ಹಿಂದೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ತಮ್ಮ ಶಾಲಾ-ಕಾಲೇಜುಗಳಿಗೆ ಹೆಮ್ಮೆಯಿಂದ ಹೆಗಲ ಮೇಲೆ ಕೆಸರಿ ಶಾಲು ಧರಿಸಿಕೊಂಡೇ ಹೋಗಿ. ನಮ್ಮ ಧರ್ಮ, ನಮ್ಮ ಹಕ್ಕು, ನಮ್ಮ ಪ್ರತಿರೋಧ ಏನು ಅನ್ನೋದನ್ನ ತೋರಿಸಿಕೊಡಿ. ಜೈ ಶ್ರೀ ರಾಮ್!"

ಇಂದು ಶ್ರೀರಾಮ ಸೇನಾ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಾರಾ ಬೇಂದ್ರೆ ಜಿ ಬಿ ಏ. ವಾರ್ಡ್ ನೂತನವಾಗಿ ಸಂಘಟನೆಯ  ಜವಾಬ್ದಾರಿ ಸ್ವೀಕರಿಸಿಕೊಂಡ ಎಲ್...
31/05/2026

ಇಂದು ಶ್ರೀರಾಮ ಸೇನಾ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಾರಾ ಬೇಂದ್ರೆ ಜಿ ಬಿ ಏ. ವಾರ್ಡ್ ನೂತನವಾಗಿ ಸಂಘಟನೆಯ ಜವಾಬ್ದಾರಿ ಸ್ವೀಕರಿಸಿಕೊಂಡ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು,
ಸುಂದ್ರೇಶ್ ನರ್ಗಲ್
ಶ್ರೀರಾಮ ಸೇನಾ ಕರ್ನಾಟಕ





sundreshnargal

31/05/2026

Address

Dharwad

Website

Alerts

Be the first to know and let us send you an email when Sri Rama Sena Karanatak - ಶ್ರೀ ರಾಮಸೇನೆ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Share