ಕಣಿವೇಹಳ್ಳಿ ನಮ್ಮ ಊರು

ಕಣಿವೇಹಳ್ಳಿ ನಮ್ಮ ಊರು ಕಣಿವೇಹಳ್ಳಿ ಯ ಪ್ರತಿಯೊಂದು ಮಾಹಿತಿಗಾಗಿ ಈ page ಅನ್ನು like ಮಾಡಿ�

ನಾವು "ಶ್ರೀ ಬಸವೇಶ್ವರ ಸ್ವಾಮಿ ದೇವಸ್ತಾನದ ಅಭಿವೃದ್ದಿ ಸಮೇತಿ (R)" ದೇವಸ್ಥಾನ ನಿರ್ಮಾಣಕ್ಕೆ ಧನಸಹಾಯ ನೀಡುವಂತೆ ವಿನಂತಿಸುತ್ತಿದ್ದೇವೆ.ನಿಮ್ಮ ...
02/06/2025

ನಾವು "ಶ್ರೀ ಬಸವೇಶ್ವರ ಸ್ವಾಮಿ ದೇವಸ್ತಾನದ ಅಭಿವೃದ್ದಿ ಸಮೇತಿ (R)"

ದೇವಸ್ಥಾನ ನಿರ್ಮಾಣಕ್ಕೆ ಧನಸಹಾಯ ನೀಡುವಂತೆ ವಿನಂತಿಸುತ್ತಿದ್ದೇವೆ.

ನಿಮ್ಮ ಕೈಲಾದಷ್ಟು ಸಹಾಯ ಮಾಡಿ.

09/04/2024

ಸರ್ವರಿಗೂ ಸುಸ್ವಾಗತ 💐

ದೀಪಾವಳಿ ಹಬ್ಬದ ಶಭಾಶಯಗಳು 💐💐
11/11/2023

ದೀಪಾವಳಿ ಹಬ್ಬದ ಶಭಾಶಯಗಳು 💐💐

ಕಣಿವೆಹಳ್ಳಿಯ ಎಲ್ಲ ಗ್ರಾಮಸ್ಥರಿಗೂ ಗಣೇಶ ಚತುರ್ಥಿಯ ಶುಭಾಶಯಗಳು💐💐💐💐
22/08/2020

ಕಣಿವೆಹಳ್ಳಿಯ ಎಲ್ಲ ಗ್ರಾಮಸ್ಥರಿಗೂ ಗಣೇಶ ಚತುರ್ಥಿಯ ಶುಭಾಶಯಗಳು💐💐💐💐

ಕಣಿವೆಹಳ್ಳಿಯ ಪ್ರೀತಿಯ ಎಲ್ಲಾ  ಬಂಧು ಬಾಂಧವರಿಗೆ, ಈ ಭಾರಿ ನಡೆಯುತ್ತಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗು ಪಾರ್ವತ ದೇವಿಯ ಕೆಂಡಾರ್ಚನೆ ಮಹೋ...
18/03/2020

ಕಣಿವೆಹಳ್ಳಿಯ ಪ್ರೀತಿಯ ಎಲ್ಲಾ ಬಂಧು ಬಾಂಧವರಿಗೆ,

ಈ ಭಾರಿ ನಡೆಯುತ್ತಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗು ಪಾರ್ವತ ದೇವಿಯ ಕೆಂಡಾರ್ಚನೆ ಮಹೋತ್ಸವವು ಇದೇ ತಿಂಗಳು 30 ರ ಶುಭ ಸೋಮವಾರದಂದು ನೆರವೇರಲಿದ್ದು ಎಲ್ಲ ಕಣಿವೆಹಳ್ಳಿಯ ಜನತೆ ಹಾಗೂ ಬಂಧು ಬಾಂಧವರು ಆಗಮಿಸಿ, ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿಯ ಸಾನಿಧ್ಯದಲ್ಲಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಹ್ವಾನಿಸುತ್ತೇವೆ.

ಶ್ರೀ ಗುರು ಸಿದ್ಧರಾಮೇಶ್ವರ ಸ್ವಾಮಿ ಚನ್ನಸಮುದ್ರ ಧನ್ಯವಾದಗಳು. 🙏🙏🙏

ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ...
06/04/2019

ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು.

ನಿಮಗೂ ಮತ್ತು ನಿಮ್ಮ ಬಂಧು ಭಾಂದವರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಸಮಸ್ತ ಕಣಿವೆಹಳ್ಳಿ ಗ್ರಾಮಸ್ಥರಿಗೂ ಹಾಗು ಬಂದು ಮಿತ್ರರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ಈ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಬಗ್ಗೆ ಸ್ವಲ್ಪ ತಿಳ್ಕ...
06/11/2018

ಸಮಸ್ತ ಕಣಿವೆಹಳ್ಳಿ ಗ್ರಾಮಸ್ಥರಿಗೂ ಹಾಗು ಬಂದು ಮಿತ್ರರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಈ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಬಗ್ಗೆ ಸ್ವಲ್ಪ ತಿಳ್ಕೊಳೋಣ?

1.ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.

2.ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.

3.ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.

4.ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.

5.ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ಎಲ್ಲರಿಗೂ ನಾಡಹಬ್ಬ ದಸರಾದ ಹಾರ್ಧಿಕ ಶುಭಾಷಯಗಳು. ತಾಯಿ ಪಾರ್ವತಿದೇವಿಯ ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲಿರಲಿ. .ಪುರಾಣಗಳಲ್ಲ...
18/10/2018

ಎಲ್ಲರಿಗೂ ನಾಡಹಬ್ಬ ದಸರಾದ ಹಾರ್ಧಿಕ ಶುಭಾಷಯಗಳು. ತಾಯಿ ಪಾರ್ವತಿದೇವಿಯ ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲಿರಲಿ.
.ಪುರಾಣಗಳಲ್ಲಿ ದಸರಾ..
1. ಪುರಾಣವೊಂದರ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆ ದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷ ನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ.

2. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು.

3. ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು

ಕಣ ಮಾಡಿ,ರಾಗಿ ಭವಣೆ ಹಾಕಿ,ರೋಣು ಕಲ್ಲಲ್ಲಿ ಹುಲ್ಲು ಹೊಡೆದು,ಹುಲ್ಲು ತೆಗ್ದು,ತೂರಿ,ಕೊನೆಗೆ ರಾಗಿ ತೆಗ್ಡು,ಗುಡ್ಡೆ ಹಾಕಿ ಪೂಜೆ ಮಾಡಿ....... ಈ ...
01/10/2018

ಕಣ ಮಾಡಿ,
ರಾಗಿ ಭವಣೆ ಹಾಕಿ,
ರೋಣು ಕಲ್ಲಲ್ಲಿ ಹುಲ್ಲು ಹೊಡೆದು,
ಹುಲ್ಲು ತೆಗ್ದು,
ತೂರಿ,
ಕೊನೆಗೆ ರಾಗಿ ತೆಗ್ಡು,
ಗುಡ್ಡೆ ಹಾಕಿ ಪೂಜೆ ಮಾಡಿ.......

ಈ ಸುಖ ನ ಯಾರೆಲ್ಲ ಅನುಭವಿಸಿದ್ದೀರಿ ಅವರಿಗೆ ನಮಸ್ಕಾರ🙏🙏🙏

ಎಲ್ಲ ಭಂದು ಭಾಂದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಲ್ಲರೂ ಕಾಣಿವೆಹಳ್ಳಿಗೆ ಬಂದು ಗ್ರಾಮದೇವತೆ ಶ್ರೀ ಪಾರ್ವತಿ ದೇವಿಯ ಕೃಪೆಗೆ ಪಾತ್ರರಗಬೇಕ...
12/01/2018

ಎಲ್ಲ ಭಂದು ಭಾಂದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಲ್ಲರೂ ಕಾಣಿವೆಹಳ್ಳಿಗೆ ಬಂದು ಗ್ರಾಮದೇವತೆ ಶ್ರೀ ಪಾರ್ವತಿ ದೇವಿಯ ಕೃಪೆಗೆ ಪಾತ್ರರಗಬೇಕೆಂದು ಕೇಳಿಕೊಳ್ಳುತ್ತೆವೆ.

Address

Kanivehalli
Chitradurga
577539

Website

Alerts

Be the first to know and let us send you an email when ಕಣಿವೇಹಳ್ಳಿ ನಮ್ಮ ಊರು posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಕಣಿವೇಹಳ್ಳಿ ನಮ್ಮ ಊರು:

Share

Category