ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ

  • Home
  • India
  • Chitradurga
  • ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ ವಿಹಿಂಪ -ಬಜರಂಗದಳ ಚಿತ್ರದುರ್ಗ

ಬನ್ನಿ ಹಿಂದೂ ಸಹೋದರರೇ ದೇಶದಲ್ಲೇ ಅತಿದೊಡ್ಡ ಹಿಂದೂಮಹಾ ಗಣಪತಿ ಉತ್ಸವದ ತಯಾರಿಗೆ 🚩
22/08/2025

ಬನ್ನಿ ಹಿಂದೂ ಸಹೋದರರೇ ದೇಶದಲ್ಲೇ ಅತಿದೊಡ್ಡ ಹಿಂದೂಮಹಾ ಗಣಪತಿ ಉತ್ಸವದ ತಯಾರಿಗೆ 🚩

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ ಕಾಶ್ಮೀರದ ಪಹಲ್ಲಾಮದಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ ಜಿಹಾದಿ ಭಯೋತ್ಪಾದಕರ ವಿರುದ್ಧ         ...
24/04/2025

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ

ಕಾಶ್ಮೀರದ ಪಹಲ್ಲಾಮದಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ ಜಿಹಾದಿ ಭಯೋತ್ಪಾದಕರ ವಿರುದ್ಧ
🔥 ಬೃಹತ್ ಪ್ರತಿಭಟನೆ🔥.

26 ಏಪ್ರಿಲ್ 2025 ಶನಿವಾರ ಸಂಜೆ 4:30
ಸ್ಥಳ : ಆನೆ ಬಾಗಿಲು ಚಿತ್ರದುರ್ಗ.

🚩ಹಿಂದುಗಳೇ ಬನ್ನಿ ಬಂದೂಕು ಹಣೆಗಿಟ್ಟಾಗ ಕೇಳಿದ್ದು ಜಾತಿಯಲ್ಲ ಧರ್ಮ🚩


#ಬಜರಂಗದಳ_ಚಿತ್ರದುರ್ಗ

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗಕರ್ನಾಟಕ ಸರ್ಕಾರ ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡಿರುವ ಸಂವಿಧಾನ ವಿರೋ...
07/04/2025

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ

ಕರ್ನಾಟಕ ಸರ್ಕಾರ ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡಿರುವ ಸಂವಿಧಾನ ವಿರೋಧಿ ನಡೆಯನ್ನು ವಿರೋಧಿಸಿ ಏಪ್ರಿಲ್ 8 ಮಂಗಳವಾರದಂದು ಬೆಳ್ಳಗೆ 11:00 ಗಂಟೆಗೆ ಆನೆ ಬಾಗಿಲಿನಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಹಾಗು ಸ್ವಯಂ ಸೇವಕರು ಭಾಗಿಯಾಗಿ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಬೇಕಾಗಿ ಕೇಳಿಕೊಳ್ಳುತ್ತೇವೆ.

🗓️ದಿನಾಂಕ: ಏಪ್ರಿಲ್ 08 ಮಂಗಳವಾರ
📍ಸ್ಥಳ: ಆನೆ ಬಾಗಿಲಿನಿಂದ ಒನಕೆ ಒಬ್ಬವ ವೃತ್ತದವರೆಗೆ
🕙 ಬೆಳಿಗ್ಗೆ 11:00


#ಬಜರಂಗದಳ_ಚಿತ್ರದುರ್ಗ

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ ಕರ್ನಾಟಕ ಸರ್ಕಾರ ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡಿರುವ ಸಂವಿಧಾನ ವಿರ...
07/04/2025

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ

ಕರ್ನಾಟಕ ಸರ್ಕಾರ ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡಿರುವ ಸಂವಿಧಾನ ವಿರೋಧಿ ನಡೆಯನ್ನು ವಿರೋಧಿಸಿ ಏಪ್ರಿಲ್ 8 ಮಂಗಳವಾರದಂದು ಬೆಳ್ಳಗೆ 11:00 ಗಂಟೆಗೆ ಆನೆ ಬಾಗಿಲಿನಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಹಾಗು ಸ್ವಯಂ ಸೇವಕರು ಭಾಗಿಯಾಗಿ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಬೇಕಾಗಿ ಕೇಳಿಕೊಳ್ಳುತ್ತೇವೆ.

🗓️ದಿನಾಂಕ: ಏಪ್ರಿಲ್ 08 ಮಂಗಳವಾರ
📍ಸ್ಥಳ: ಆನೆ ಬಾಗಿಲಿನಿಂದ ಒನಕೆ ಒಬ್ಬವ ವೃತ್ತದವರೆಗೆ
🕙 ಬೆಳಿಗ್ಗೆ 11:00


#ಬಜರಂಗದಳ_ಚಿತ್ರದುರ್ಗ

*ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ 4% ಧರ್ಮಾಧಾರಿತ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿರುವ ಕರ್ನಾಟಕ ಸರ್ಕಾರದ ಸಂವಿಧಾನ ವಿರೋಧಿ... ಹಿಂದೂ ವ...
04/04/2025

*ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ 4% ಧರ್ಮಾಧಾರಿತ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿರುವ ಕರ್ನಾಟಕ ಸರ್ಕಾರದ ಸಂವಿಧಾನ ವಿರೋಧಿ... ಹಿಂದೂ ವಿರೋಧಿ ನಡೆಯನ್ನು ಖಂಡಿಸಿ ಏಪ್ರಿಲ್ 08 ಮಂಗಳವಾರ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ🚩*

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ


08/03/2025
ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗಮಾರ್ಗಶಿರಾ ಶುಕ್ಲ ಪಕ್ಷ ಪಂಚಮಿಯ ಇಂದು ಮುಂಜಾನೆ ಚಿತ್ರದುರ್ಗ ನಗರದ ವಿಶ್ವ ಹಿಂದೂ ಪರಿಷದ್ ಕಾರ್ಯ...
06/12/2024

ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ

ಮಾರ್ಗಶಿರಾ ಶುಕ್ಲ ಪಕ್ಷ ಪಂಚಮಿಯ ಇಂದು ಮುಂಜಾನೆ ಚಿತ್ರದುರ್ಗ ನಗರದ ವಿಶ್ವ ಹಿಂದೂ ಪರಿಷದ್ ಕಾರ್ಯಾಲಯ (ಸನ್ನಿಧಿ ) ದಲ್ಲಿ
ದತ್ತ ಮಾಲೆ ಧರಿಸುವುದರ ಮೂಲಕ ಬಜರಂಗದಳ ಪ್ರಾಂತ ಸಂಯೋಜಕ್ ಪ್ರಭಂಜನ್ ಸೂರ್ಯ ಹಾಗೂ ನಿಕಟ ಪೂರ್ವ ಜಿಲ್ಲಾ ಸಂಯೋಜಕ ಸಂದೀಪ್ ರವರು ಅಭಿಯಾನಕ್ಕೆ ಚಾಲನೆ ನೀಡಿದರು,
ಹಾಗೂ ಮಾಲಾ ದಾರಿಗಳು ಚಿತ್ರದುರ್ಗ ನಗರದಲ್ಲಿ 13ರಂದು ಸಂಕೀರ್ತನ ಯಾತ್ರೆ ಮುಗಿಸಿ 14 ರಂದು ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಮಾಡುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮೋದ್, ಸಚಿನ್, ಅಕ್ಷಯ್, ಗುರು, ತಿಮ್ಮೆಶ್, ಗಜೇಂದ್ರ ಮುಂತಾದ ಕಾರ್ಯಕರ್ತರು ಮಾಲೆಯನ್ನು ಧರಿಸಿದರು.

ವಿಶ್ವ ಹಿಂದೂ ಪರಿಷದ್  ನಾ ಯುವ ಆಯಾಮ ಬಜರಂಗದಳ ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೆಯದೊಂದಿಗೆ ಯುವಕರಲ್ಲಿ ರಾಷ್ಟ್ರ ಭಕ್ತಿಯನ್ನು ಬಿತ್ತಿ, ರಾಷ...
08/10/2024

ವಿಶ್ವ ಹಿಂದೂ ಪರಿಷದ್ ನಾ ಯುವ ಆಯಾಮ ಬಜರಂಗದಳ ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೆಯದೊಂದಿಗೆ ಯುವಕರಲ್ಲಿ ರಾಷ್ಟ್ರ ಭಕ್ತಿಯನ್ನು ಬಿತ್ತಿ, ರಾಷ್ಟ್ರ ದ್ರೋಹಿಗಳ & ಜಿಹಾದಿಗಳ ಎದೆ ನಡುಗಿಸುವಂತಹ ವಿಶ್ವದ ಅತೀ ದೊಡ್ಡ ಯುವ ಸಂಘಟನೆ "ಬಜರಂಗದಳ " ಸ್ಥಾಪನ ದಿನದ ಶುಭಾಶಯಗಳು 💐🚩

#ಬಜರಂಗದಳ_ಚಿತ್ರದುರ್ಗ

ಭಾರತ ಕಂಡ ಅತ್ಯಂತ ದಕ್ಷ, ಪ್ರಾಮಾಣಿಕ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ಜಯಂತಿಯಂದು ಶತಶತ ನಮನಗಳು 🙏🚩🙏        #ಬಜರಂ...
02/10/2024

ಭಾರತ ಕಂಡ ಅತ್ಯಂತ ದಕ್ಷ, ಪ್ರಾಮಾಣಿಕ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ಜಯಂತಿಯಂದು ಶತಶತ ನಮನಗಳು 🙏🚩🙏


#ಬಜರಂಗದಳ_ಚಿತ್ರದುರ್ಗ

11/09/2024

ವಿಶ್ವ ಹಿಂದು ಪರಿಷದ್ - ಬಜರಂಗದಳ
ಹಿಂದೂ ಮಹಾಗಣಪತಿ ಮಹೋತ್ಸವ 2024
- ಚಿತ್ರದುರ್ಗ

ಶಾಲಾ ಮಕ್ಕಳಿಂದ
ಸಾಂಸ್ಕೃತಿಕ ಕಾರ್ಯಕ್ರಮ

ದಿನಾಂಕ : 11-09-2024 ಮತ್ತು 12-09-2024
ಬುಧವಾರ ಹಾಗೂ ಗುರುವಾರ ಸಂಜೆ 6:30 PM to 9:30 PM

ಸ್ಥಳ : ಶ್ರೀ ಕೇಶವ ಹೆಗಡೆ ಸಭಾಂಗಣ, ಹಿಂದೂ ಮಹಾಗಣಪತಿ, ಚಿತ್ರದುರ್ಗ

11/09/2024

ವಿಶ್ವ ಹಿಂದು ಪರಿಷದ್ - ಬಜರಂಗದಳ ಹಿಂದೂ ಮಹಾಗಣಪತಿ ಮಹೋತ್ಸವ 2024 ಚಿತ್ರದುರ್ಗ

"ರಾಷ್ಟ್ರ ರಕ್ಷಣೆಯಲ್ಲಿ ಬಜರಂಗದಳದ ಪಾತ್ರ"
ಪ್ರಭಂಜನ್ - ಪ್ರಾಂತ ಸಂಯೋಜಕ್ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಚಿತ್ರದುರ್ಗ

ದಿನಾಂಕ : 11-09-2024 ಬುಧವಾರ ಸಂಜೆ 6:00 ಗಂಟೆಗೆ
ಸ್ಥಳ : ಶ್ರೀ ಕೇಶವ ಹೆಗಡೆ ಸಭಾಂಗಣ, ಹಿಂದೂ ಮಹಾಗಣಪತಿ, ಚಿತ್ರದುರ್ಗ

Address

#Shanthinikethan Nivas 3rd Cross VP Extension JCR
Chitradurga
577501

Alerts

Be the first to know and let us send you an email when ವಿಶ್ವ ಹಿಂದೂ ಪರಿಷತ್- ಬಜರಂಗದಳ, ಚಿತ್ರದುರ್ಗ posts news and promotions. Your email address will not be used for any other purpose, and you can unsubscribe at any time.

Share