25/04/2026
ಶ್ರೀ ಉಡುಗಿರಿ ಲಕ್ಷ್ಮೀ ರಂಗನಾಥ ಸ್ವಾಮಿ ನಮೋ ..
ನಿನ್ನ ಮೌಲ್ಯ ಅರಿಯದವರ ಮುಂದೆ ಮೌನವಾಗಿರು,
ಶ್ರೀರಂಗನ ನಾಮ ಜಪಿಸಿ ಮನದ ದುಃಖ ತೊಲಗಿಸು;
ಜನರ ಲೆಕ್ಕದಲ್ಲಿ ಮರೆಯಾದರೂ ಪರವಾಗಿಲ್ಲ,
ರಂಗನ ಕೃಪೆಯಲ್ಲಿ ಬದುಕು ಸದಾ ಪೂರ್ಣವಾಗಿರು...