ವಿಶ್ವಮಾನ್ಯ ಲಿಂಗಾಯತರು

ವಿಶ್ವಮಾನ್ಯ ಲಿಂಗಾಯತರು ಕಟ್ಟೊಣ ಬನ್ನಿ ಕಲ್ಯಾಣ ರಾಜ್ಯ..

ಬಾಗಲಕೋಟೆ ನಗರವನ್ನು ಸಂಪರ್ಕಿಸುವ ರಸ್ತೆ ಯೋಜನೆಗಾಗಿ, 2004ರಲ್ಲಿ ದಾದೇನವರ್ ವೃತ್ತದ ಬಳಿ ಇದ್ದ ಬಸವರಾಜ ದೊಡ್ಡಮನಿ ಎಂಬ ರೈತನ ಭೂಮಿಯನ್ನು ಸರ್ಕ...
15/06/2026

ಬಾಗಲಕೋಟೆ ನಗರವನ್ನು ಸಂಪರ್ಕಿಸುವ ರಸ್ತೆ ಯೋಜನೆಗಾಗಿ, 2004ರಲ್ಲಿ ದಾದೇನವರ್ ವೃತ್ತದ ಬಳಿ ಇದ್ದ ಬಸವರಾಜ ದೊಡ್ಡಮನಿ ಎಂಬ ರೈತನ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಇದಕ್ಕೆ ಪ್ರತಿಯಾಗಿ ದೊರಕಬೇಕಿದ್ದ ಪರಿಹಾರ ಮಾತ್ರ ಇದುವರೆಗೂ ಆ ರೈತನ ಕೈಸೇರಿಲ್ಲ. ಪರಿಹಾರಕ್ಕಾಗಿ ಆಗ್ರಹಿಸಿ ರೈತ ಬಸವರಾಜ ದೊಡ್ಡಮನಿ ವರ್ಷಗಳಿಂದ ಸರ್ಕಾರಿ ಕಚೇರಿಗೆ ಅಲೆಯುತ್ತಲೇ ಇದ್ದಾರೆ.

ಪರಿಹಾರಕ್ಕಾಗಿ ಪದೇ ಪದೇ ಮನವಿ ಮಾಡಿ ರೋಸಿಹೋದ ರೈತ ಬಸವರಾಜ ದೊಡ್ಡಮನಿ, ಬಿಟಿಡಿಎ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
#ರೈತ #ಸರ್ಕಾರ #ಭ್ರಷ್ಟಾಚಾರ #ಲಂಚ

14/06/2026
ಮತ್ತೆ ಪ್ರಮಾಣ ವಚನಕ್ಕೆ ಸಿದ್ದ
03/06/2026

ಮತ್ತೆ ಪ್ರಮಾಣ ವಚನಕ್ಕೆ ಸಿದ್ದ

ಮಲ್ಲನಗೌಡ ಬಸನಗೌಡ ಪಾಟೀಲ್ ಎಂಬ ಹೆಸರಿನವನಾದ ನಾನು….
02/06/2026

ಮಲ್ಲನಗೌಡ ಬಸನಗೌಡ ಪಾಟೀಲ್ ಎಂಬ ಹೆಸರಿನವನಾದ ನಾನು….

Address

Bijapur
586103

Website

Alerts

Be the first to know and let us send you an email when ವಿಶ್ವಮಾನ್ಯ ಲಿಂಗಾಯತರು posts news and promotions. Your email address will not be used for any other purpose, and you can unsubscribe at any time.

Shortcuts

Share