28/01/2026
ದಿನಾಂಕ ೨೯ ಜನೆವರಿ ಮತ್ತು ೩೦ ekadashi ಹಾಗೂ ದ್ವಾದಶಿ ಶ್ರೀ ಗುರು ಮಹಿಪತಿಸುತ ಕೃಷ್ಣರಾಯರ ಆರಾಧನೆ. ಎಲ್ಲರೂ ಬಂದು ಗುರುಗಳ ಅನುಗ್ರಹ ಪಡೆದು ಪ್ರಸಾದ ಸ್ವೀಕರಿಸ ಬೇಕಾಗಿ ವಿನಂತಿ. ಏಕಾದಶಿ ಅಹೋ ರಾತ್ರಿ ಸಂಗೀತ ಹಾಗೂ ಕೀರ್ತನೆ. ದ್ವಾದಶಿ ಬೆಳ್ಳಿಗೆ ಪೂಜೆ. ನೈವೇದ್, ಹಸ್ತೋದಕ ಹಾಗೂ ಗುರುಮಂಡಲ ಪೂಜೆ ನಂತರ ಮಹಾಪ್ರಸಾದ.