26/06/2026
ತಾಯಿ ಎದುರು ಮಂಡಿಯೂರಿ ಕ್ಷಮಿಸೆಂದು ಕೇಳಿದಾಗ ಮನಸ್ಸಿನ ಎಲ್ಲ ಭಾರವೂ ಕರಗುತ್ತದೆ. ಆ ಕರುಣಾಮಯಿಯಾದ ತಾಯಿ ದುರ್ಗಾಕಾಳಿಕಾಂಬ ದೇವಿಯ ಕೃಪೆಯೇ ನಮ್ಮ ಜೀವದ ಆಸರೆ. 🌸🕉️
#ಕಾಳಿಬೆಟ್ಟ #ಸವಣಾಲು #ಕನ್ನಡಭಕ್ತಿ #ಶ್ರೀದುರ್ಗಾಕಾಳಿಕಾಂಬಕ್ಷೇತ್ರ #ಕಾಳಿ #ದುರ್ಗ