02/07/2026
ಶ್ರೀ ಲಕ್ಷ್ಮೀನರಸಿಂಹ ಸಹಿತ ಶ್ರೀ ಯಂತ್ರೋಧ್ದಾರಕ ಆಂಜನೇಯ ದೇವಸ್ಥಾನ, ಶ್ರೀ ಶನೀಶ್ವರ ದೇವಸ್ಥಾನ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳಮಠ,
ಗಣೇಶ ನಗರ, ಸಿರುಗುಪ್ಪ ರಸ್ತೆ, ಬಳ್ಳಾರಿ.
ದುರ್ವಾದಿ ಧ್ವಾಂತರ್ವಯೇ ವೈಷ್ಣವೇಂದೀ ವರೇಂದವೇ
ಶ್ರೀರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಳುವೇ
*ಕೋಟಿ ಶ್ರೀರಾಘವೇಂದ್ರ ಅಷ್ಟಾಕ್ಷರೀ ನಾಮ ಮಂತ್ರ ಜಪ ಯಙ್ಞ*
ಶ್ರೀರಾಘವೇಂದ್ರ ಸ್ವಾಮಿಯ 355 ನೇ ಆರಾಧನೆಯ ಅಂಗವಾಗಿ ಪ್ರತಿವರುಷದಂತೆ ಶ್ರೀರಾಘವೇಂದ್ರ ಅಷ್ಟಾಕ್ಷರ ನಾಮ ಕೋಟಿ ಜಪ ಯಙ್ಞ ವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ವಿಜಯೀಂದ್ರ ತೀರ್ಥರ ಆರಾಧನೆಯು 12-6-2026 ಭಾನುವಾರ ರಂದು ಮೊದಲು ಮಾಡಿ ಶ್ರೀರಾಘವೇಂದ್ರ ಸ್ವಾಮಿಯ ಪೂರ್ವಾರಾಧನೆಯು 29-8-2026 ಶನಿವಾರ ದ ವರೆಗೂ ಶ್ರೀರಾಘವೇಂದ್ರ ಸ್ವಾಮಿಯ ಭಕ್ತಾದಿಗಳು ಈ ಜಪ ಯಙ್ಞ ದಲ್ಲಿ ಪಾಲ್ಗೊಂಡು ಶ್ರೀರಾಘವೇಂದ್ರ ಸ್ವಾಮಿಯ ಅನುಗ್ರಹ ಕ್ಕ ಪಾತ್ರರಾಗ ಬೇಕಾಗಿ ವಿನಂತಿ. ತಮಗೆ ತಿಳದವರಿಗೆ ತಿಳದ ಗ್ರೂಪು ಗಳಲ್ಲಿ ತಿಳಿಸಿ ಮತ್ತೊಬ್ಬರನ್ನ ಈ ಜಪ ಯಙ್ಞ ದಲ್ಲಿ ಪಾಲ್ಗೊಳ್ಳು ವಂತೆ ಮಾಡಿ ಶ್ರೀರಾಘವೇಂದ್ರ ಸ್ವಾಮಿಯ ಅನುಗ್ರಹ ಕ್ಕ ಪಾತ್ರರಾಗ ಬೇಕಾಗಿ ವಿನಂತಿ.
ಈ ಜಪ ಯಙ್ಞ ದಲ್ಲಿ ಪಾಲ್ಗೊಳ್ಳುವವರು ತಮ್ಮ ಹೆಸರು ಗಳು ನೊಂದಾಯಿಸ ಬೇಕಾಗಿ ವಿನಂತಿ. ಜಾತ್ಯಾತೀತ ವಾದ ಈ ಮಂತ್ರ ವನ್ನು ನಾಲಕ್ಕು ವರ್ಣ ದವರು ಮಾಡಬಹುದು.
ಜಪ ಮಾಡುವ ಮಂತ್ರ
ಪುರುಷರು *ಓಂ ಶ್ರೀರಾಘವೇಂದ್ರಾಯ ನಮಃ ಓಂ*
ಸ್ತ್ರೀಯರು *ಶ್ರೀಂ ಶ್ರೀರಾಘವೇಂದ್ರಾಯ ನಮಃ ಶ್ರೀಂ*
ಹೆಚ್ಚಿನ ವಿವರ ಗಳಿಗೆ ಬಲರಾಮಾಚಾರ್ಯ ಬಳ್ಳಾರಿ.
9880090198