Harkud Sri भक्ति

Harkud Sri भक्ति Hindu Temple

*ಐನಾಪುರದಲ್ಲಿ ಹಾರಕೂಡ ಶ್ರೀಗಳ 963ನೇ ತುಲಾಭಾರ - ಶ್ರೀ ಸಾಯಿಬಾಬಾ ಮಂದಿರದ ಕಳಸಾರೋಹಣ*ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ಸಾಯಿಬಾಬಾ ಲೇಔಟ್ ನಲ...
30/04/2026

*ಐನಾಪುರದಲ್ಲಿ ಹಾರಕೂಡ ಶ್ರೀಗಳ 963ನೇ ತುಲಾಭಾರ - ಶ್ರೀ ಸಾಯಿಬಾಬಾ ಮಂದಿರದ ಕಳಸಾರೋಹಣ*
ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ಸಾಯಿಬಾಬಾ ಲೇಔಟ್ ನಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ಶ್ರೀ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣ ಸಮಾರಂಭ ಜರಗಿತು.
ಸಮಾರಂಭದ ನಿಮಿತ್ಯ ಜರುಗಿದ ಧರ್ಮ ಸಭೆಯನ್ನು ಹಾರಕೂಡದ ಪರಮ ಪೂಜ್ಯರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ, ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಗಳ 963ನೇ ತುಲಾಭಾರ ಜರುಗಿತು.
ಕಾರ್ಯಕ್ರಮಕ್ಕೂ ಮೊದಲು ಅಲಂಕೃತ ಸಾರೋಟಿನಲ್ಲಿ ಪೂಜ್ಯರ ಅದ್ದೂರಿ ಮೆರವಣಿಗೆ ಜರುಗಿತು.

ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಚನ್ನ ರೇಣುಕ ಬಸವ ಮಂಟಪದಲ್ಲಿ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವ...
29/04/2026

ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಚನ್ನ ರೇಣುಕ ಬಸವ ಮಂಟಪದಲ್ಲಿ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ಹಾರಕೂಡ ಗ್ರಾಮದ ಶ್ರೀ ವಿಜಯಕುಮಾರ ಕುಲಕರ್ಣಿ ಅವರ ಸುಪುತ್ರಿಯ ಮದುವೆ ಸಮಾರಂಭ ಜರುಗಿತು.
*ಹಾರಕೂಡದ ಪರಮಪೂಜ್ಯರು ಶ್ರೀ ವಿಜಯಕುಮಾರ ಕುಲಕರ್ಣಿಯವರಿಗೆ 1 ತೊಲೆ ಚಿನ್ನದ ಉಂಗುರ ನೀಡಿ ದಂಪತಿ ಸಮೇತ ಸತ್ಕರಿಸಿ ಆಶೀರ್ವದಿಸಿದರು*
ಕುಲಕರ್ಣಿ ಪರಿವಾರ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಹೊರವಲಯದಲ್ಲಿ ಶ್ರೀ ಮಲ್ಲಿಕಾರ್ಜುನ ಮುತ್ಯಾನವರ 11ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ಯ ಜರುಗಿದ ಧರ್ಮ...
28/04/2026

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಹೊರವಲಯದಲ್ಲಿ ಶ್ರೀ ಮಲ್ಲಿಕಾರ್ಜುನ ಮುತ್ಯಾನವರ 11ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ಯ ಜರುಗಿದ ಧರ್ಮ ಸಭೆಯನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು.
ಮೃತ್ಯುಂಜಯ ಶಿವಾಚಾರ್ಯರು ಕಲ್ಲೂರ, ಶಂಕರಲಿಂಗ ಶ್ರೀಗಳು ಸ್ವಂತ, ಮಾಣಿಕಪ್ಪ ಚಾಮರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಮುನಾಬಾದ ಪಟ್ಟಣದ ಹೊರವಲಯದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಡಾll ಚಂದ್...
28/04/2026

ಮುನಾಬಾದ ಪಟ್ಟಣದ ಹೊರವಲಯದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಡಾll ಚಂದ್ರಶೇಖರ ಪಾಟೀಲ ಹಾಗೂ ಶ್ರೀ ಭೀಮರಾವ ಪಾಟೀಲ ದಂಪತಿಗಳ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಮಾರಂಭ ಜರುಗಿತು.
ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಪಾಟೀಲ ಸೇರಿದಂತೆ ಪಾಟೀಲ ಪರಿವಾರ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.
(27-04-2026)

ಹುಮನಾಬಾದ ಪಟ್ಟಣದ ಶ್ರೀ ರವಿಕುಮಾರ ಪೋಚಂಪಳ್ಳಿ ಅವರ ನಿವಾಸದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾದಪೂಜೆ ಕಾರ್ಯಕ್ರಮ ಜರುಗಿತ...
28/04/2026

ಹುಮನಾಬಾದ ಪಟ್ಟಣದ ಶ್ರೀ ರವಿಕುಮಾರ ಪೋಚಂಪಳ್ಳಿ ಅವರ ನಿವಾಸದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾದಪೂಜೆ ಕಾರ್ಯಕ್ರಮ ಜರುಗಿತು.
(28-04-2026)

ಹುಮನಾಬಾದ ಮಾಣಿಕ ನಗರದ ಮಾಣಿಕ ಸೌದಾ ಕಲ್ಯಾಣ ಮಂಟಪದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ದುಬಲಗುಂಡಿಯ ಹೊ...
28/04/2026

ಹುಮನಾಬಾದ ಮಾಣಿಕ ನಗರದ ಮಾಣಿಕ ಸೌದಾ ಕಲ್ಯಾಣ ಮಂಟಪದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ದುಬಲಗುಂಡಿಯ ಹೊಗಪುರೆ ಪರಿವಾರದ ವಿವಾಹ ಮಹೋತ್ಸವ ಜರುಗಿತು.
ದುಬಲಗುಂಡಿ ಗ್ರಾಮದ ಶ್ರೀಮತಿ ವಿಜಯಲಕ್ಷ್ಮಿ ಶ್ರೀ ಬಸವರಾಜ ಹೋಗತಾಪುರೆ ದಂಪತಿಗಳು ತಮ್ಮ ಸುಪುತ್ರನ ಮದುವೆ ಸಮಾರಂಭದಲ್ಲಿ ಪಾವನ ಸಾನಿಧ್ಯ ವಹಿಸಿದ ಹಾರಕೂಡ ಶ್ರೀಗಳಿಗೆ ಸತ್ಕರಿಸಿ ಆಶೀರ್ವಾದ ಪಡೆದರು.
(28-04-2026)

*ಹಾರಕೂಡ ಶ್ರೀಮಠದಲ್ಲಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಲಾ ಕಮ್ಮಟ ಕಾರ್ಯಕ್ರಮ*ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಪೀಠಾಧಿಪತಿಗಳಾದ ಪೂಜ್ಯಶ...
27/04/2026

*ಹಾರಕೂಡ ಶ್ರೀಮಠದಲ್ಲಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಲಾ ಕಮ್ಮಟ ಕಾರ್ಯಕ್ರಮ*
ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ಜೈ ಭವಾನಿ ಕಲೆ ಮತ್ತು ಸಾಂಸ್ಕೃತಿಕ ಮಹಿಳಾ ಸಂಘ ಹಾರಕೂಡ ತಾಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಲಾ ಕಮ್ಮಟ ಕಾರ್ಯಕ್ರಮ ಜರುಗಿತು.
ಜೈ ಭವಾನಿ ಕಲೆ ಮತ್ತು ಸಾಂಸ್ಕೃತಿಕ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಶ್ರೀ ಲಕ್ಷ್ಮಣ ಚವ್ಹಾಣ ದಂಪತಿಗಗಳು ಹಾರಕೂಡ ಶ್ರೀಗಳಿಗೆ ಸತ್ಕರಿಸಿ ಆಶೀರ್ವದ ಪಡೆದರು.

ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದಲ್ಲಿ ಮಹಾತ್ಮ ಬಸವೇಶ್ವರರ 2ನೇ ಜಾತ್ರಾ ಮಹೋತ್ಸವ ನಿಮಿತ್ಯ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯ...
27/04/2026

ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದಲ್ಲಿ ಮಹಾತ್ಮ ಬಸವೇಶ್ವರರ 2ನೇ ಜಾತ್ರಾ ಮಹೋತ್ಸವ ನಿಮಿತ್ಯ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ವಿಶ್ವಗುರು ಬಸವಣ್ಣನವರ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.

ಕಲಬುರ್ಗಿ ನಗರದ ಎಸ್ ಬಿ ಕನ್ವೆನ್ಷನ್ ಹಾಲ್ ನಲ್ಲಿ ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ನರೋಣ ಸಂಗೊಳಗಿ ಹಾಗೂ...
26/04/2026

ಕಲಬುರ್ಗಿ ನಗರದ ಎಸ್ ಬಿ ಕನ್ವೆನ್ಷನ್ ಹಾಲ್ ನಲ್ಲಿ ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ನರೋಣ ಸಂಗೊಳಗಿ ಹಾಗೂ ವಾಲಿ ಪರಿವಾರದ ಮದುವೆ ಸಮಾರಂಭ ಜರಗಿತು.
ಹಾರಕೂಡ ಶ್ರೀಮಠದ ಪರಮ ಭಕ್ತರಾದ ಶ್ರೀಮತಿ ಪಾರ್ವತಿ ಶ್ರೀ ಸೂರ್ಯಕಾಂತ ಸಂಗೋಳಗಿ ದಂಪತಿಗಳು ತಮ್ಮ ಸುಪುತ್ರನ ಮದುವೆ ಸಮಾರಂಭದಲ್ಲಿ ಹಾರಕೂಡ ಶ್ರೀಗಳಿಗೆ ಸತ್ಕರಿಸಿ ಆಶೀರ್ವಾದ ಪಡೆದರು.
ಶ್ರೀಮತಿ ಗಿರಿಜಾ ಶ್ರೀ ಶಂಕರ ಸಂಗೋಳಗಿ ನವದಂಪತಿಗಳಿಗೆ ಹಾರಕೂಡ ಶ್ರೀಗಳು ದರ್ಶನ ನೀಡಿ ಆಶೀರ್ವದಿಸಿದರು.
(26-04-2026)

25/04/2026
ಹಾರಕೂಡ ಶ್ರೀ ಚನ್ನವೀರ ಶಿವಾಚಾರ್ಯರಿಗೆ 30ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಭಕ್ತಿ ಪೂರ್ವಕ ನಮನಗಳು
25/04/2026

ಹಾರಕೂಡ ಶ್ರೀ ಚನ್ನವೀರ ಶಿವಾಚಾರ್ಯರಿಗೆ 30ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಭಕ್ತಿ ಪೂರ್ವಕ ನಮನಗಳು

ಬಸವಕಲ್ಯಾಣ ತಾಲೂಕಿನ ಹೊಳಕುಂದೆ ಕಲ್ಯಾಣ ಮಂಟಪದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ಮಂಠಾಳ ಗ್ರಾಮದ ಸಂಕೋ...
24/04/2026

ಬಸವಕಲ್ಯಾಣ ತಾಲೂಕಿನ ಹೊಳಕುಂದೆ ಕಲ್ಯಾಣ ಮಂಟಪದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ಮಂಠಾಳ ಗ್ರಾಮದ ಸಂಕೋಳೆ ಪರಿವಾರದ ಮದುವೆ ಸಮಾರಂಭ ಜರಗಿತು.
ಸಂಕೋಳೆ ಪರಿವಾರ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

Address

Harkud
Basavakalyan
585437

Alerts

Be the first to know and let us send you an email when Harkud Sri भक्ति posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Harkud Sri भक्ति:

Share

Category