Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ

  • Home
  • India
  • Bangalore
  • Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ

Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ Swagatham! Official Page of Vishwa Hindu Parishad -Karnataka ವಿಶ್ವ ಹಿಂದು ಪರಿಷದ್ - ಕರ್ನಾಟಕ VHP is strengthening the grass root level of the Hindu society.
(1)

Vishva Hindu Parishad (VHP) was founded on 29th August 1964, on the auspicious day of Shri Krishna Janmashtami , with the blessings of the Saint shakti of Bharat.The objective of the VHP is to organise - consolidate the Hindu society and to serve - protect the Hindu Dharma. A strong, effective, enduring and an ever increasing presence of VHP is seen in lakhs of villages & towns in Bharat. Through

over 32000 service projects in the field of health, education, self- empowerment, Gram Shiksha Mandir etc. Through the consistent efforts at eradication of social evils like untouchability, VHP is absolving the Hindu society & rejuvenating it to express it's inherent Hindu Unity.

- *ಬಜರಂಗದಳ ಮೂಡಬಿದ್ರಿ*🚩ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವನ್ನು ತಡೆಯುವಂತೆ...
23/05/2026

- *ಬಜರಂಗದಳ ಮೂಡಬಿದ್ರಿ*🚩

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವನ್ನು ತಡೆಯುವಂತೆ ಪೋಲಿಸ್ ಇಲಾಖೆಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮೂಡಬಿದ್ರಿ ಆಗ್ರಹಿಸುತ್ತದೆ.
ತಾಲೂಕಿನ ಹಲವು ಭಾಗಗಳಲ್ಲಿ ಗೋ ಕಳ್ಳ ಸಾಗಾಟಕ್ಕೆ ಮತ್ತು ಗೋ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದು, ಆದರೂ ಗೋ ಕಳ್ಳತನಕ್ಕೆ ಕಡಿವಾಣ ಬಿದ್ದಿಲ್ಲ ಆದ್ದರಿಂದ ಮೇ 27 ರಂದು ಬಕ್ರೀದ್ ಆಚರಣೆ ನೆಪದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆ ಗೋವಿನ ಹತ್ಯೆಗೆ ನಿರ್ಬಂಧ ಹೇರಬೇಕು ಮತ್ತು ಅಕ್ರಮ ಗೋ ಸಾಗಾಟಕ್ಕೆ ಪೋಲಿಸ್ ಇಲಾಖೆ ಆಯಕಟ್ಟಿನ ಪ್ರದೇಶದಲ್ಲಿ ಚೆಕ್ ಪೋಸ್ಟ್ ನಿರ್ಮಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬಜರಂಗದಳ ಒತ್ತಾಯಿಸಿ ಮನವಿ ನೀಡಲಾಯಿತು.


🚩ವಿಶ್ವ ಹಿಂದೂ ಪರಿಷದ್ ಬಜರಂಗದಳ - ಶಿವಮೊಗ್ಗ ಜಿಲ್ಲೆ 🚩             ಬಕ್ರಿದ್ ಹಬ್ಬದಲ್ಲಿ ನಡೆಯಬಹುದಾದ ಗೋವುಗಳ ಕಳ್ಳ ಸಾಗಾಣಿಕೆ ಕುರಿತು ಡಿಸ...
23/05/2026

🚩ವಿಶ್ವ ಹಿಂದೂ ಪರಿಷದ್ ಬಜರಂಗದಳ - ಶಿವಮೊಗ್ಗ ಜಿಲ್ಲೆ 🚩

ಬಕ್ರಿದ್ ಹಬ್ಬದಲ್ಲಿ ನಡೆಯಬಹುದಾದ ಗೋವುಗಳ ಕಳ್ಳ ಸಾಗಾಣಿಕೆ ಕುರಿತು ಡಿಸಿಯವರಿಗೆ & ಎಸ್ ಪಿ, ಮಹಾನಗರ ಪಾಲಿಕೆ, ಪೊಲೀಸ್ ಠಾಣೆಗಳಲ್ಲಿ ಪತ್ರ ಮುಖೇನ ಮನವಿ ಸಲ್ಲಿಸಿ ಹಾಗೂ ಗೋ ರಕ್ಷಾ ಕಾನೂನನ್ನು ಕಟ್ಟುನಿಟ್ಟಿನಲ್ಲಿ ಪಾಲಿಸುವಂತೆ ಕೇಳಿಕೊಳ್ಳಲಾಯಿತು ಹಾಗೂ ಇದಕ್ಕೆ ಅವರ ಸ್ಪಂದನೆಯು ಸರಿಯಾಗಿ ದೊರೆತಿದೆ.

-ಜೈ ಶ್ರೀ ರಾಮ್ 🚩

https://malenadutoday.com/dc-orders-crackdown-on-illegal-animal-transport/

22/05/2026
🚩ವಿಶ್ವ ಹಿಂದೂ ಪರಿಷದ್ ಬಜರಂಗದಳ-ಶಿವಮೊಗ್ಗ🚩               ನೇತೃತ್ವದಲ್ಲಿ ಇಂದು 22-05-2026 (ಶುಕ್ರವಾರ) ರಾಜ್ಯ ಸರ್ಕಾರ, ಶಾಲೆಗಳಲ್ಲಿ ಹಿಜ...
22/05/2026

🚩ವಿಶ್ವ ಹಿಂದೂ ಪರಿಷದ್ ಬಜರಂಗದಳ-ಶಿವಮೊಗ್ಗ🚩

ನೇತೃತ್ವದಲ್ಲಿ ಇಂದು 22-05-2026 (ಶುಕ್ರವಾರ) ರಾಜ್ಯ ಸರ್ಕಾರ, ಶಾಲೆಗಳಲ್ಲಿ ಹಿಜಾಬ್ ಕುರಿತು ಮಧು ಬಂಗಾರಪ್ಪನವರ ಹೇಳಿಕೆ & ಕಾಂಗ್ರೆಸ್ ಸರ್ಕಾರದ ಹಿಜಾಬ್ ನೀತಿ ವಿರೋಧಿಸಿ ಪ್ರತಿಭಟಸಲಾಯಿತು.

ತಕ್ಷಣವೆ ಶಾಲಾ ಕಾಲೇಜ್ ನಲ್ಲಿ ಹೊರಡಿಸಿರುವ ಹಿಜಾಬ್ ನೀತಿ ಹಿಂಪಡಿಯದಿದ್ದರೆ, ರಾಜ್ಯ ವ್ಯಾಪಿ ಎಲ್ಲಾ ಶಾಲಾ ಕಾಲೇಜ್ ನಲ್ಲಿ ಕೇಸರಿ ಶಾಲು & ತ್ರಿಶೂಲವನ್ನು ನೀಡಲಿದ್ದೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಏನಾದರು ಅಹಿತ ಘಟನೆ/ಮತೀಯ ಕೋಮು ಗಲಭೆಯಾದರೆ ಇದಕ್ಕೆ ಪ್ರಸ್ತುತ ಸರ್ಕಾರವೆ ನೇರ ಹೊಣೆ ಎಂದು ಘೋಷಣೆ ಕೂಗುತ್ತ ಪ್ರತಿಭಟಸಲಾಯಿತು.

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಕರ್ನಾಟಕ ದಕ್ಷಿಣ ಪ್ರಾಂತ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋವಂಶ ಹತ್ಯೆ ತಡ...
21/05/2026

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಕರ್ನಾಟಕ ದಕ್ಷಿಣ ಪ್ರಾಂತ
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋವಂಶ ಹತ್ಯೆ ತಡೆಗಟ್ಟುವಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾ ನೀರೀಕ್ಷಕರು ಇವರುಗಳಿಗೆ ಮನವಿ ಪತ್ರ ನೀಡಲಾಯಿತು

🚩

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಬಂಟ್ವಾಳ ಪ್ರಖಂಡ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋವಂಶ ಹತ್ಯೆ ತಡೆಗಟ್ಟುವ...
21/05/2026

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಬಂಟ್ವಾಳ ಪ್ರಖಂಡ
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋವಂಶ ಹತ್ಯೆ ತಡೆಗಟ್ಟುವಲಾಖೆಗೆ ಮನವಿ ಪತ್ರ ನೀಡಲಾಯಿತು

🚩

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಉಡುಪಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋವಂಶ ಹತ್ಯೆ ತಡೆಗಟ್ಟುವಲಾಖೆಗೆ ಮನ...
21/05/2026

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಉಡುಪಿ

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋವಂಶ ಹತ್ಯೆ ತಡೆಗಟ್ಟುವಲಾಖೆಗೆ ಮನವಿ ಪತ್ರ ನೀಡಲಾಯಿತು

🚩

Address

91, Dhamashri, Shankarapuram
Bangalore
560004

Alerts

Be the first to know and let us send you an email when Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ:

Share