Sri Hari ಶ್ರೀ ಹರಿ

Sri Hari ಶ್ರೀ ಹರಿ ಮದ್ವ ಸಿದ್ಧಾಂತವೇ ಜಗತ್ ಸಿದ್ದಾಂತ
Madhwa philosophy is Universal philosophy Phanindra K

!!ಆವನಾವನ ಕಾಯ್ವ ಅವನಿ ಯೊಳಗೆ ದೇವ ದೇವೇಶ ಶ್ರೀ ಹರಿಯು ಅಲ್ಲದಲೇ !!
ಪ್ರತಿಯೊಬ್ಬ ಮಾನವನಿಗೆ ತಾನು ಮಾಡುವ ಕೆಲಸ ಕಾರ್ಯಗಳೆಲ್ಲವೂ ತಾನೇ ಮಾಡಿದ್ದೂ ಎನ್ನುವ ಒಂದು ಅಹಂಕಾರವಿರುತ್ತದೆ. ಇದೆಲ್ಲಕ್ಕೂ ಶ್ರೀ ಹರಿಯ ಪ್ರೇರಣೆ ಇದೆ ಎನ್ನುವ ಅರಿವು ಯಾವಾಗಲು ಇರುವುದಿಲ್ಲ. ಇನ್ನೊಬ್ಬರಿಗೆ ಬಂದ ದುಗುಡ ದುಮ್ಮಾನಗಳನ್ನೂ ನಾವು ಪರಿಹರಿಸಿದೆವು ಎಂದು ಬಾವಿಸುವ ನಮಗೆ ಶ್ರೀ ಹರಿಯನ್ನು ಕರುಣೆಯನ್ನು ತಿಳಿಯಲು ಆಗುವುದಿಲ್ಲ. ಪುರಂದರದಾಸರು ಒಂದು ಕೃತಿಯೊಳಗೆ ಹೀಗೆ ಹೇಳಿದ್ದಾರೆ ನಮ್ಮ ಪ್ರಯತ್ನದಿಂದ ಇನ್ನೊ

ಬ್ಬರಿಗೆ ನಾವು ರಕ್ಷಿಸಿವಿದೆವು ಎಂದು ಬೀಗುವ ನಮಗೆ ಗರ್ಭದಲ್ಲಿರು ಮಗುವನ್ನು ರಕ್ಷಿಸಲು ಸಾದ್ಯವೇ ಎಂದು ಕೇಳುತ್ತಾರೆ ಹಾಗೆ ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಶ್ರೀ ಹರಿಯ ಕರುಣೆಯಿದೆ ಎಂದು ತಿಳಿದಾಗ ಜೀವನ ಸಾರ್ಥಕ ವಾಗುತ್ತದೆ. "ಶ್ರೀ ಹರಿ" ಯ ಉದ್ದೇಶ ಎಲ್ಲ ಆಸಕ್ತರಿಗೂ ಮದ್ವಸಿದ್ದಾಂತ ಕೆಲ ಅಂಶ ಗಳ್ಳನ್ನು ತಿಳಿಸುವ ಪುಟ್ಟ ಪ್ರಯತ್ನ. ಶ್ರೀ ಹರಿ, ರಮಾದೇವಿ, ವಾಯುದೇವರು, ಮತ್ತು ಗುರು ಪರಂಪರೆಗಳ ಬಗ್ಗೆ ಫೋಟೋ ಹಾಗು ಮಾಹಿತಿಗಳನ್ನೂ ಕೊಡುವ ಸಣ್ಣ ಪ್ರಯತ್ನ. ವಿಷ್ಣುಸಹಸ್ರನಾಮ, ವಾಯುಸ್ತುತಿ, ಹರಿಕಥಾಮೃತಾಸಾರ ಮತ್ತು ಎಲ್ಲ್ಲಾಗುರುಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡುವ ಪ್ರಯತ್ನ. ಪ್ರೇರಣೆ: ಶ್ರೀ ೧೦೦೮ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರು ಮತ್ತು ಶ್ರೀ ವಿದ್ಯಾದೀಶ ತೀರ್ಥ ಶ್ರೀ ಪಾದಂಗಳವರು ಪ್ರವಚನಗಳು.

ವಿಜಯೀ ಭವ - ಶ್ರೀ ಶ್ರೀ ಸತ್ಯ ವಿಜಯ ತೀರ್ಥರು ||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ: |ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ:...
13/04/2026

ವಿಜಯೀ ಭವ - ಶ್ರೀ ಶ್ರೀ ಸತ್ಯ ವಿಜಯ ತೀರ್ಥರು

||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ: |
ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ: ||

ಉತ್ತರಾಧಿ ಮಠದ ಯತಿ ಪರಂಪರೆಯಲ್ಲಿ ಬರುವ "ವಿಜಯೀಭವ" ಎಂದು ಎಲ್ಲರಿಗು ಹರಿಸಿ ಕೇವಲ ಮಂತ್ರಾಕ್ಷತೆಯ ಅನುಗ್ರಹ ಮತ್ತು ಮಹಿಮೆಯನ್ನು ತೋರಿಸಿದ ಗುರುಗಳು, ಮತ್ತು ಅವರ ಹೆಸರಿನಿಂದಲೇ ಇಂದಿಗೂ ಆ ಊರನ್ನು ಗುರುತಿಸುವ ಯತಿ ಶ್ರೇಷ್ಠರಾದ ಶ್ರೀ ಶ್ರೀ ಸತ್ಯವಿಜಯ ತೀರ್ಥರ ಆರಾಧನಾ ಮಹೋತ್ಸವ.

ಗುರುಗಳ ಬಗೆಗಿನ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಓದಿ

Sri SatyaVijaya Thirtharu ©️ Phanindra k ವಿಜಯೀ ಭವ – ಶ್ರೀ ಶ್ರೀ ಸತ್ಯ ವಿಜಯ ತೀರ್ಥರು(ಆರಾಧನಾ ಮಹೋತ್ಸವ ವಿಶೇಷ) ||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವ....

ಶ್ರೀರಾಮ ನವಮಿಯ ದಿನ ಶ್ರೀರಾಮನ ಅನುಗ್ರಹ ಪಡೆಯಲು ಕೆಳಗಿನ ಕಥೆ ಕೇಳಿ....
27/03/2026

ಶ್ರೀರಾಮ ನವಮಿಯ ದಿನ ಶ್ರೀರಾಮನ ಅನುಗ್ರಹ ಪಡೆಯಲು ಕೆಳಗಿನ ಕಥೆ ಕೇಳಿ....

ಶ್ರೀರಾಮಕಥಾ ಭಗವಂತ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಏಳನೇ ಅವತಾರ ಪರಿಪೂರ್ಣ ಅವತಾರ ಶ್ರೀರಾಮವತಾರ. ಅತ್ಯಂತ ಪವಿತ್ರವಾದ ನಾಮ ರಾ....

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕನಿಷ್ಠ 900 ರಿಂದ 2000 ವರ್ಷಗಳಷ್ಟು ಹಳೆಯದು ಎನ್ನಲಾಗುವ ಗಂಗ _ ನೋಳಂಬರ ಕಾಲದ ವಾಸ್ತು ಶಿಲ್ಪ ಶೈಲಿ ಹೊಂದಿ...
16/03/2026

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕನಿಷ್ಠ 900 ರಿಂದ 2000 ವರ್ಷಗಳಷ್ಟು ಹಳೆಯದು ಎನ್ನಲಾಗುವ ಗಂಗ _ ನೋಳಂಬರ ಕಾಲದ ವಾಸ್ತು ಶಿಲ್ಪ ಶೈಲಿ ಹೊಂದಿರುವ ಸ್ವಯಂಭುವಾಗಿ ನೆಲೆಸಿ ಭಕ್ತರ ಕೋರಿಕೆಗಳನ್ನು ನೆರವರಿಸುತ್ತಿರುವ #ಶ್ರೀ_ವೈದ್ಯನಾಥೇಶ್ವರ.

ವೈದ್ಯನಾಥ ಪುರದ ಕಾವೇರಿ ನದಿಯ ಉಪನದಿಯಾದ ಶಿಂಷಾ ನದಿ ದಡದಲ್ಲಿ ರೋಗನಿವಾರಕ ದೇವರೆಂದು ಪ್ರಸಿದ್ಧಿ ಪಡೆದು ಶಿವನು ವೈದ್ಯನಾಗಿ ಇಲ್ಲಿ ನೆಲೆಸಿದ್ದಾನೆ. ಶಿಂಷಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಶಿವನನ್ನು ಪ್ರಾರ್ಥಿಸಿ ಇಲ್ಲಿನ ಹುತ್ತದ ಮಣ್ಣನ್ನು ಪ್ರಸಾದವಾಗಿ ಸ್ವೀಕರಿಸಿದರೆ ಚರ್ಮರೋಗ ಸೇರಿದಂತೆ ಅನೇಕ ಕಾಯಿಲೆಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.
ಇಂತಹ ಪರಮಪವಿತ್ರ ಶಿವನನ್ನು ಒಮ್ಮೆ ದರ್ಶನ ಮಾಡಿ ಪುನೀತರಾಗೋಣ.

ದಿನಕ್ಕೊಂದು ಭಾಗವತದ ಪ್ರಶ್ನೆ 08Guess the storyದ್ವೀತಿಯೋ ಅದ್ವಿತೀಯೋ...ಪರಮಾತ್ಮನ ಈ ವಿರಾಟ್ ರೂಪದ ಇನ್ನೊಂದು ಹೆಸರುಸರಿಯಾದ ಉತ್ತರ: ವೈರಾಜ
21/12/2025

ದಿನಕ್ಕೊಂದು ಭಾಗವತದ ಪ್ರಶ್ನೆ 08
Guess the story
ದ್ವೀತಿಯೋ ಅದ್ವಿತೀಯೋ...
ಪರಮಾತ್ಮನ ಈ ವಿರಾಟ್ ರೂಪದ ಇನ್ನೊಂದು ಹೆಸರು

ಸರಿಯಾದ ಉತ್ತರ: ವೈರಾಜ

ದಿನಕ್ಕೊಂದು ಭಾಗವತದ ಪ್ರಶ್ನೆ 07Guess the story
20/12/2025

ದಿನಕ್ಕೊಂದು ಭಾಗವತದ ಪ್ರಶ್ನೆ 07
Guess the story

ದಿನಕ್ಕೊಂದು ಭಾಗವತದ ಪ್ರಶ್ನೆGuess this story
19/12/2025

ದಿನಕ್ಕೊಂದು ಭಾಗವತದ ಪ್ರಶ್ನೆ
Guess this story

ಚಂಪಾ ಷಷ್ಠಿ ಅಥವಾ ಸ್ಕಂದ ಷಷ್ಠಿಯ ಮಹತ್ವ ಹಾಗೂ ಹಿನ್ನೆಲೆಗಳ ಚಿತ್ರಣ ವೀಕ್ಷಿಸಿ ಕೆಳಗಿನ ಲಿಂಕ್ ನಲ್ಲಿ
25/11/2025

ಚಂಪಾ ಷಷ್ಠಿ ಅಥವಾ ಸ್ಕಂದ ಷಷ್ಠಿಯ ಮಹತ್ವ ಹಾಗೂ ಹಿನ್ನೆಲೆಗಳ ಚಿತ್ರಣ

ವೀಕ್ಷಿಸಿ ಕೆಳಗಿನ ಲಿಂಕ್ ನಲ್ಲಿ

ಚಂಪಾ ಷಷ್ಠಿ ಅಥವಾ ಸ್ಕಂದ ಷಷ್ಠಿಮಾಸಗಳಲ್ಲೇ ಅತ್ಯಂತ ಉತ್ತಮವಾದ ಮಾಸ ಹಾಗೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ತಾನೇ ಮಾಸಗಳಲ್ಲ.....

ಮಾರ್ಗಶಿರ ಶುಕ್ಲ ಪಂಚಮೀ ಮಹಾಲಕ್ಷ್ಮೀ ಪೂಜೆಯಿಂದ ಇಂದ್ರನು ನಷ್ಟವಾದ ತನ್ನ ಐಶ್ವರ್ಯವನ್ನು ಪುನಃ ಪಡೆದನೆಂದು ಭವಿಷ್ಯೋತ್ತರ ಪುರಾಣ ಹೇಳುತ್ತದೆ. ಹ...
25/11/2025

ಮಾರ್ಗಶಿರ ಶುಕ್ಲ ಪಂಚಮೀ ಮಹಾಲಕ್ಷ್ಮೀ ಪೂಜೆಯಿಂದ ಇಂದ್ರನು ನಷ್ಟವಾದ ತನ್ನ ಐಶ್ವರ್ಯವನ್ನು ಪುನಃ ಪಡೆದನೆಂದು ಭವಿಷ್ಯೋತ್ತರ ಪುರಾಣ ಹೇಳುತ್ತದೆ. ಹಾಗೆ ಇಂದು ಪದ್ಮಾವತಿ ದೇವಿಯ ಜನ್ಮ ದಿನೋತ್ಸವ

According to Bhavishyotthara Puranam Indra got his lost wealth by worshipping Mahalakshmi on Margashira shukla Panchami.

Address

Bangalore

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+919972813141

Website

Alerts

Be the first to know and let us send you an email when Sri Hari ಶ್ರೀ ಹರಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Hari ಶ್ರೀ ಹರಿ:

Share