13/11/2025
ಭಕ್ತ ಮಹಾಶಯರೇ/ಆದರಣೀಯರೇ
🌹🌹🌹🌹🌹🌹🌹🌹🌹🌹🌹🌹
ಮನೋಜವಂ ಮಾರುತತುಲ್ಯವೇಗಂ ಜಿತೇದ್ರಿಯಂ ಬುದ್ದಿಮತಾಂ ವರಿಷ್ಟಂ ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮ ಧೂತಂ ಶಿರಸಾ ನಮಾಮಿ
🙏🚩🙏🚩🙏🚩🙏🚩🙏🚩🙏🚩
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ
🙏🌹🙏🌹🙏🌹🙏🌹🙏🌹🙏🌹
ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ
#104,8ನೇ 'ಎಫ್' ಅಡ್ಡರಸ್ತೆ 14ನೇ 'ಎಫ್' ಮುಖ್ಯರಸ್ತೆ, ಇಂದಿರಾಕಾಲೋನಿ, ಆರ್,ಪಿ,ಸಿ, ಬಡಾವಣೆ, ಅತ್ತಿಗುಪ್ಪೆ, ವಿಜಯನಗರ, ಬೆಂಗಳೂರು-560040
🌻🏵️🌸🌻🏵️🌸🌻🏵️🌸🌻🏵️🌸
ಶ್ರೀ ಪಂಚಮುಖಿ ಆಂಜನೇಯಸ್ವಾಮಿ
ದೇವಾಲಯದಲ್ಲಿ ಭಕ್ತಿಪೂವ೯ಕವಾಗಿ, ವೈಭವಪೂಣ೯ವಾಗಿ,ಧಾಮಿ೯ಕ ವಿಧಿವಿಧಾನ ಕಾರ್ಯಕ್ರಮಗಳ ಮೂಲಕ ಮತ್ತು ಶ್ರಧ್ಧಾಮನೋಭಾವದಿಂದ
ದಿನಾಂಕ 1-12-2025ರ ಸೋಮವಾರದಿಂದ ದಿ-3-12-2025ರ
ಬುಧವಾರದವರೆಗೆ
ಶ್ರೀ ಹನುಮ ಜಯಂತ್ಯೋತ್ಸವ (ಹನುಮದ್ ವ್ರತ ) ಮತ್ತು ರಥೋತ್ಸವದ
ವಿಧಿವತ್ತಾದ ಧಾರ್ಮಿಕ ಕಾಯ೯ಕ್ರಮವನ್ನು ಆಯೋಜಿಸಲಾಗಿದ್ದು ಈ ಕೆಳಕಂಡ ಎಲ್ಲಾ ಕಾಯ೯ಕ್ರಮಗಳಲ್ಲೂ ಭಾಗವಹಿಸಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯವರ ಕೃಪೆಗೆ ಭಾಜನರಾಗಬೇಕೆಂದು ವಿನಂತಿ.
"ಶ್ರೀ ಹನುಮ ಜಯಂತ್ಯೋತ್ಸವದ ಕಾಯ೯ಕ್ರಮಗಳ ವಿವರಗಳು"
🏵️🌸🌺🏵️🌸🌺🏵️🌸🌺🏵️🌸🌺
ದಿನಾಂಕ 1-12-2025ರ ಸೋಮವಾರ ಏಕಾದಶಿ
"ರೇವತಿ ನಕ್ಷತ್ರದ ಶುಭದಿನದಂದು.
ಬೆಳಿಗ್ಗೆ 9-00 ಕ್ಕೆ ಧ್ವಜಾರೋಹಣ
"ಸಂಜೆ -6-00 ಗಂಟೆಗೆ"
ಶುದ್ಧಿ ಪುಣ್ಯಾಹಃ, ಕಳಶಾರಾಧನೆ
"ಶ್ರೀ ರಾಮತಾರಕ ಹೋಮ" ಹಾಗೂ ವಿವಿಧ ಹೋಮ ಹವನಾದಿಗಳು, ಪೂಣಾ೯ಹುತಿ,ಮಹಾ ಮಂಗಳಾರತಿ,ತೀಥ೯ಪ್ರಸಾದ ವಿನಿಯೋಗ.
🌹🙏🌹🙏🌹🙏🌹
ದಿ-2-12-2025ರ
ಮಂಗಳವಾರ ದ್ವಾದಶಿಯ ಅಶ್ವಿನಿ ನಕ್ಷತ್ರದ ಶುಭ ದಿನದಂದು
"ಬೆಳಿಗ್ಗೆ : 5-00ಗಂಟೆಗೆ" ಸರಿಯಾಗಿ "ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯವರಿಗೆ" ಸುಪ್ರಭಾತ ಸೇವೆ,
"ಮಹಾಕುಂಭಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ"
ನಂತರ
8-೦೦ ಗಂಟೆಯ ಸುಮಾರಿಗೆ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯವರಿಗೆ "ವಿಶೇಷ ಪುಷ್ಪಾಲಂಕಾರ ಸೇವೆ" ಮಹಾಮಂಗಳಾರತಿ, ತೀಥ೯ಪ್ರಸಾದ ವಿನಿಯೋಗ.
"ಮಧ್ಯಾಹ್ನ:12 ರಿಂದ 12-30" ರೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ "ಶ್ರೀ ಸ್ವಾಮಿಯವರ ರಥೋತ್ಸವ" ದ ತರುವಾಯ
ಮಧ್ಯಾಹ್ನ: 1-00 ಗಂಟೆಗೆ ಸರಿಯಾಗಿ 'ಅನ್ನ ಸಂತಪ೯ಣೆ'ಯನ್ನು ಏಪ೯ಡಿಸಲಾಗಿರುತ್ತದೆ.
'ಸಂಜೆ :7:30ಕ್ಕೆ' ಸರಿಯಾಗಿ ನಾಡಿನ ಹೆಸರಾಂತ ಸುಗಮ ಸಂಗೀತ ತಂಡದಿಂದ "ಭಕ್ತಿಗೀತೆಗಳು ಹಾಗೂ ಸುಗಮ ಸಂಗೀತ" ಕಾಯ೯ಕ್ರಮವನ್ನು ಆಯೋಜಿಸಲಾಗಿರುತ್ತದೆ.
🎤📢🎤📢🎤📢🎤📢🎤📢🎤📢
ದಿ 3-12-2025 ಬುಧವಾರ ತ್ರಯೋದಶಿ ಭರಣಿ ನಕ್ಷತ್ರದ ಶುಭದಿನದಲ್ಲಿ
ಬೆಳಿಗ್ಗೆ 5-00 ಗಂಟೆಗೆ ಶ್ರೀ ಸ್ವಾಮಿ ಯವರಿಗೆ ಸುಪ್ರಭಾತ ಸೇವೆ,ನಿತ್ಯಾರಾಧನೆ,ಮಹಾಮಂಗಳಾರತಿ,
ತೀಥ೯ಪ್ರಸಾದ ವಿನಿಯೋಗ.
ಸಂಜೆ:6-00 ಗಂಟೆಗೆ
ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯವರಿಗೆ "ವಿಶೇಷ ಕವಡೆಯಲಂಕಾರ ಸೇವೆ"
ಸಂಜೆ:6-30ಕ್ಕೆ
ಮಂಗಳವಾದ್ಯಗಳೊಂದಿಗೆ ಹಾಗೂ ಬಾಣಬಿರುಸುಗಳೊಂದಿಗೆ
"ಶ್ರೀ ಸೀತಾರಾಮಾಂಜನೇಯ ಲಕ್ಷ್ಮಣ ಸಮೇತ ಉತ್ಸವ ಮೂತಿ೯ಗಳ ಭವ್ಯ ಮೆರವಣಿಗೆ" ಯ ನಂತರ
ರಾತ್ರಿ 10:00 ಗಂಟೆಗೆ
"ಶಯನೋತ್ಸವ ಸೇವೆಯನ್ನು" ಆಯೋಜಿಸಲಾಗಿರುತ್ತದೆ.
ಈ ಎಲ್ಲಾ ಕಾಯ೯ಕ್ರಮಗಳಲ್ಲೂ ಭಕ್ತಮಹಾಶಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು,ಮನ,ಧನ ಅಪಿ೯ಸುವ ಮೂಲಕ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಯವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
🌹🙏🌹🙏🌹🙏🌹🙏🌹🙏🌹🙏
ವಿಶೇಷ ಸೂಚನೆ :ಅನ್ನ ಸಂತಪ೯ಣೆ (ಪ್ರಸಾದ ವಿತರಣೆ) ಸೇವೆಯಲ್ಲಿ ಭಾಗವಹಿಸಲಿಚ್ಚಿಸುವ ಭಕ್ತಾಧಿಗಳು ದೇವಾಲಯದ ಆವರಣದಲ್ಲಿ ದಿನಸಿ ಪದಾಥ೯ಗಳನ್ನು ಅಥವಾ ನಗದು ರೂಪದಲ್ಲಿ ದೇಣಿಗೆಯನ್ನು ನೀಡಿ ರಸೀದಿ ಪಡೆಯಲು ಕೋರಿಕೆ.
💐ಸವೇ೯ ಜನಾ ಸುಖಿನೋ ಭವಂತು ಲೋಕಾ ಸಮಸ್ತ ಸುಖಿನೋ ಭವಂತು 💐
🙏ಸವ೯ರಿಗೂ ಆದರದ ಸುಸ್ವಾಗತ🙏
ಬಯಸುವವರು
💐💐💐💐💐💐💐💐💐💐💐💐
ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ (ನೋಂ).ಹಾಗೂ ಇಂದಿರಾ ಕಾಲೋನಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತವೃಂದ.
#ಶ್ರೀಹನುಮಜಯಂತ್ಯೋತ್ಸವ2025
#ಶ್ರೀಪಂಚಮುಖಿಆಂಜನೇಯದೇವಸ್ಥಾನಬೆಂಗಳೂರು
#ಶ್ರೀಪಂಚಮುಖಿಆಂಜನೇಯಸ್ವಾಮಿದೇವಸ್ಥಾನಇಂದಿರಾಕಾಲೋನಿ #ಶ್ರೀಪಂಚಮುಖಿಕ್ರಿಯೇಷನ್ಸ್